ಕನ್ನಡ ಎಂದರೆ ಬರೀ ಭಾಷೆ ಅಲ್ಲ. ಅದು ಜೀವನ. ಸಮೃದ್ಧ ಸಂಸ್ಕೃತಿಯ ಆಗರ. ಜೊತೆಗೆ ಬದುಕಿನ ಎಲ್ಲ ನೋವು-ನಲಿವುಗಳ ಸಾಕ್ಷಿಯೂ ಹೌದು. ಈ ಕನ್ನಡ ನೆಲದ ನಿಜ ಪ್ರತಿನಿಧಿಯಾಗಿ ಕನ್ನಡ ಮೀಡಿಯಂ ಜಾಲತಾಣ
ಕ್ಯಾನ್ಸರ್ ಬಾರದ ಹಾಗೆ ತಡೆಯೋದು ಹೇಗೆ...? ವೀಕ್ಷಿಸಿ ಫೆಬ್ರವರಿ 4ರ ಸಂಜೆ 6 ಗಂಟೆಗೆ
ಡಾ ಅಪರ್ಣ ಶ್ರೀವತ್ಸ: ಮೆಡಿಕಲ್ ಆಂಕಾಲಜಿಸ್ಟ್
ಸಹ್ಯಾದ್ರಿ ನಾರಾಯಣ ಆಸ್ಪತ್ರೆ, ಎನ್.ಟಿ. ರಸ್ತೆ, ಹರಕೆರೆ, ಶಿವಮೊಗ್ಗ
Phone: 9986759661
2020ನೇ ಸಾಲಿನ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಕನ್ನಡ ಮೀಡಿಯಂ 24*7 ಸಂಸ್ಥಾಪಕರು ಹಾಗು ಸಂಪಾದಕರಾರಾದ ಶ್ರೀ ಹೊನ್ನಾಳಿ ಚಂದ್ರಶೇಖರ್ ಅವರಿಗೆ ವಾಹಿನಿ ಬಳಗದಿಂದ ಹಾರ್ದಿಕ ಅಭಿನಂದನೆಗಳು..
#kannadamediumnews#honnalichandrashekar#shivamogga#honnali
Honnali Chandrashekhar Kannada Medium
ನೀವು ಪದವೀಧರರೇ..? https://t.co/ucUDlAqIlU
ನ್ಯೂಸ್ ಚಾನೆಲ್ನಲ್ಲಿ ��ಿರೂಪಕರಾಗಿ ಕೆಲಸ ಮಾಡಲು ಇಷ್ಟವಿದೆಯಾ..?
ಭಾಷಾ ಜ್ಞಾನ, ಸಾಮಾನ್ಯ ಜ್ಞಾನದ ಕೌಶಲ್ಯ ನಿಮ್ಮಲ್ಲಿದೆಯೇ..?
ನಿಮ್ಮ ಇತ್ತೀಚಿನ ಭಾವಚಿತ್ರ, ವೈಯಕ್ತಿಕ ವಿವರಗಳನ್ನು ವಾಟ್ಸಪ್ ಮಾಡಿ
Phone: 9844518866
#kannadamediumnews #news #karnataka #kannada