ತನು-ಮನಗಳ ನೋವುಗಳ ನಡುವೆ, ಉದಯ ಕಾಲದಿಂದ ನಡುರಾತ್ರಿಯವರೆಗೆ -ಅಪರಿಚಿತ ಅತಿಥಿಗಳಿಂದ ಆರಂಭಿಸಿ ಪರಿವಾರದವರೆಗೆ- ಸಕಲರಿಗೂ ಸಂಪ್ರೀತಿಯಿಂದ ಉಣಬಡಿಸುವ ಕಾರ್ಯವನ್ನು ಸೇವಾರೂಪದಿಂದ ನಡೆಸಿದ ಬಾಳಿಕೆಯ ಭುವನೇಶ್ವರಿಯ ಮನೆಯಲ್ಲಿ ನೆರವೇರಿದ ಶ್ರೀಭಿಕ್ಷೆಯಲ್ಲಿ ಸೇ��ಾಸುಗಂಧ!
ನೂರೆಂಟು ದೀಪಗಳನ್ನು ಮಗುವೇ ಬೆಳಗಿ, ಮೂರ�� ಉತ್ತಮ ವಸ್ತುಗಳಿಂದ (ಗಂಗೆ, ಕಮಲ, ನಾರಿಕೇಲ ಆರತಿ) ಗುರುಪೂಜೆಯನ್ನು ಮಾಡುವುದು. ಕಮಲದ ಸಮರ್ಪಣೆಯು ಹೃದಯ ಕಮಲದ ಸಮರ್ಪಣೆಯ ಪ್ರತೀಕವಿಲ್ಲಿ...
ಗ್ರೆಗೋರಿಯನ್ ನವ ವರ್ಷವನ್ನು ಆಚರಿಸುವಾಗ 'ಇದು ನಮ್ಮದಲ್ಲ; ನಮ್ಮ ನವ ವರ್ಷ ಬೇರೆಯೇ ಇದೆ; ಅದು ಮುಂದೆ ಬರಲಿದೆ' ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳೋಣವೇ?
#2020NewYear#Welcome2020
ಯಾವುದೇ ಮುಕ್ತಾಯವೂ ಮುಕ್ತಾಯವಲ್ಲ; ಅದು ಇನ್ನೊಂದರ ಆರಂಭ!
ನಿನ್ನೆ #ಧಾರಾ_ರಾಮಾಯಣ ದ ಸಮಾರೋಪದ ಸಮಯದಲ್ಲಿ #ವಿಷ್ಣು_ಸಹ���್ರನಾಮ ಅಭಿಯಾನವು ಶುಭಾರಂಭಗೊಂಡಾಗ ಈ ಮಾತಿನ ಸತ್ಯತೆ ಮನಸ್ಸಿಗೆ ಮುಟ್ಟಿತು!
@VVV_University
@SriSamsthana @VVV_University ಶ್ರೀರಾಮ ಪಟ್ಟಾಭಿಷೇಕ @ ಶ್ರೀರಾಮಚಂದ್ರಾಪುರ ಮಠ ದ
ಶ್ರೀ ರಾಮಾಶ್ರಮ!
#ರಾಮಾಯಣ ವನ್ನು ರಾಮಚಂದ್ರಾಪುರ ಮಠದ ಶ್ರೀಗಳಿಗಿಂತ ಸುಂದರವಾಗಿ, ಅಧಿಕೃತವಾಗಿ ಬೇರೆಲ್ಲಿ ಕೇಳಲು ಸಾಧ್ಯ!
#Ramayana
ಉಂಡೆಮನೆ ಶಂಭು ಭಟ್ಟರಂತಹ ಸಾಧಕರ ಹೆಸರಲ್ಲಿರುವ ಉಂಡೆಮನೆ ಪ್ರಶಸ್ತಿಯನ್ನು ಬೋಧಕ ಸಂಶೋಧಕ ಸಂಪಾದಕ ಗುರುಭಕ್ತರಾದ ಪಾದೆಕಲ್ಲು ವಿಷ್ಣು ಭಟ್ಟರಿಗೆ @SriSamsthana ದವರ ಅಮೃತಹಸ್ತದಿಂದ ಪ್ರದಾನವಾಯಿತು.
ಸಾಧನೆಗಳನ್ನು ಮಾಡಿ ಗತಿಸಿಹೋದ ಹಿರಿಯರ ನೆನಪಿಗಾಗಿ ಈಗಿನ ಸಾಧಕರನ್ನು ಗುರುತಿಸಿ ಗೌರವಿಸುವ ಇಂತಹಾ ಕಾರ್ಯ ಶ್ಲಾಘನೀಯ!
#ಧಾರಾ_ರಾಮಾಯಣ ಪ್ರವಚನಮಾಲಿಕೆಯಲ್ಲಿ ರಾವಣಸಂಹಾರದ ಕಥೆಯನ್ನು ಕಥನ ಮಾಡಿ ಏಳುತ್ತಿದ್ದಂತೆಯೇ ಈ ಸುವಾರ್ತೆಯನ್ನು ಕೇಳಿದೆವು!
https://t.co/BzIPfQmQwO
#HeritageEducation @VVV_University