Athletes at #ThyagrajStadium have been complaining about being forced to wrap training earlier than usual, by 7 pm. The reason, according to them, is: Delhi’s Principal Secy (Revenue) #SanjeevKhirwar walks his dog here about 30 mins later. ✍️ @AndrewAmsan https://t.co/emfbuM67FG
ಗೃಹಮಂತ್ರಿಗಳೆ PSI 545post ಅಲ್ಲಿ ಅಕ್ರಮ ನಡೆದೇ ಇಲ್ಲ ಅಂತ ಹೇಳಿಕೆ ಕೊಟ್ರಲ್ಲ ಒಮ್ಮೆಈ ಸಾಕ್ಷಿಗಳನ್ನು ನೋಡಿ ಬಡ ಮಕ್ಕಳಿಗೆ ಅನ್ಯಾಯ ಮಾಡಲಿಕ್ಕೆ ನಿಮಗೆ ಮನಃಸಾಕ್ಷಿ ಇಲ್ಲವೇ? ಮರುಪರೀಕ್ಷೆ ಮಾಡ್ಸಿ ಇಲ್ಲ ಅಂದ್ರೆ ದೊಡ್ಡ ಹೋರಾಟ ಎದಿರ್ಸೋಕೆ ತಯಾರಾಗಿ.
@CMofKarnataka@JnanendraAraga@siddaramaiah@hd_kumaraswamy@BSBommai
@ICICILombard one of the worst insurance providers. Its been more than 15 days but the manager in Blore’s JP Nagar has been ignorant and following unnecessary procedures and harassment #regreticici#irda#icicilombard
Karnataka achieved yet another milestone in Covid-19 vaccination by crossing 2 crore doses today. Our aim is to vaccinate every eligible citizen by the end of this year and we are very much on course to accomplish it.
@narendramodi
ಇದೇ ೨೧ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುವುದು. ಈ ವರ್ಷದ ಘೋಷವಾಕ್ಯ ’ಸೌಖ್ಯಕ್ಕಾಗಿ ಯೋಗ’ ಎಂಬುದಾಗಿದೆ. ಕೋವಿಡ್-೧೯ ಸಾಂಕ್ರಾಮಿಕ ಜಗತ್ತಿನಾದ್ಯಂತ ಜನರು ಮತ್ತು ಜೀವನೋಪಾಯಕ್ಕೆ ಬಾಧೆ ತಂದೊಡ್ಡಿದೆ. ಈ ಸಂಕಷ್ಟದ ಸಮಯದಲ್ಲಿ ಜನರ ಸಮಗ್ರ ಆರೋಗ್ಯದ ದೃಷ್ಟಿಯಿಂದ ಯೋಗ ಉತ್ತೇಜನ ಅತ್ಯಂತ ಸಕಾಲಿಕವಾಗಿದೆ.
#yogaday2021
Dr. Siddalingaiah will be remembered for his prolific writings, poetry and contributions towards social justice. Saddened by his passing away. My thoughts are with his family and many admirers in this hour of sadness. Om Shanti.