ಗೋವಾ ರಾಜ್ಯದಿಂದ ಲೋಕಾಪೂರ ಚೆಕ್ ಪೋಸ್ಟಗೆ ಬಂದ ಕಾರ್ಮಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಮಾಸ್ಕ, ಹಣ್ಣು, ಬಿಸ್ಕತ್ & ಊಟದ ವ್ಯವಸ್ಥೆ ಮಾಡಿಸಿ ವಾಹನದ ಮೂಲಕ ಬಾಗಲಕೋಟೆ ಗಡಿ ಭಾಗದವರೆಗೆ, ಶ್ರೀ ಬಿ.ಆರ್. ಜಾಧವ, ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ನಿರೀಕ್ಷಕರು, ಮುಧೋಳ ಯೋಜನಾ ನಿರ್ದೇಶಕರು, ಬಾಗಲಕೋಟೆ ಕಾರ್ಮಿಕರನ್ನು ಕಳುಹಿಸಿಕೊಟ್ಟರು
ಸನ್ಮಾನ್ಯ ಶ್ರೀ ಗೋವಿಂದ ಕಾರಜೋಳ, ಉಪ ಮುಖ್ಯಮಂ��್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಶ್ರೀ ವೀರಣ್ಣ ಚರಂತಿಮಠ, ಶಾಸಕರು ಇವರು ಬಾಲ್ಯಾವಸ್ಥೆ & ಕಿಶೋರಾವಸ್ಥೆ ಕಾಯ್ದೆ ಕುರಿತು ಅರಿವು ಮೂಡಿಸುವ ಕರ ಪತ್ರಗಳನ್ನು ವಿತರಣೆ & ಬಾಲ ಕಾರ್ಮಿಕ ಸಂಚಾರಿ ವಾಹನದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು @LabourDeptGOK @LabourGovt
Docket Number NWS0156
ಬಾಗಲಕೋಟೆ ಜಿಲ್ಲೆಯ ವಿದ್ಯುತ್ ಗುತ್ತಿಗೆ ನೌಕರರು ಜಿಲ್ಲಾಢಳಿತ ಭವನ ಎದುರಿಗೆ ಅನಿರ್ದಿಷ್ಟ ಧರಣಿ ನೆಡೆದ ಸ್ಥಳಕ್ಕೆ ದಿನಾಂಕ 01-12-2019 ರಂದು ಸಾಯಂಕಾಲ 4-30 ಕ್ಕೆ ಖುದ್ದಾಗಿ ಭೇಟಿ ನೀಡಿ ಕಾರ್ಮಿಕರ ದೂರನ್ನು ಕಾರ್ಮಿಕ ಅಧಿಕಾರಿಗಳು ಮತ್ತು ಕಾರ್ಮಿಕ ನಿರೀಕ್ಷಕರು ಬಾಗಲಕೋಟೆ ಆಲಿಸಿದರು.