3:22 PM
ನಿಮ್ಮೆಲ್ಲರ ಸಾಧನೆಯ ಸುಂದರ ಕನಸುಗಳನ್ನು ಈಡೇರಿಸಿಕೊಳ್ಳಲು ಬೇಕಾದ ಅಪಾರ ಶಕ್ತಿ ಮತ್ತು ಮನೋಬಲವನ್ನು ಈ ಹೊಸ ವರ್ಷದಲ್ಲಿ ದೇವರು ಕರುಣಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ನಿಮಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು💐
ಕೋಲಾರ ಜಿಲ್ಲೆಯ ಮಾಲೂರಿಗೆ ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ದೊರೆತ ಅದ್ದೂರಿ ಸ್ವಾಗತ.
ತಾವು ನನ್ನ ಮೇಲಿಟ್ಟಿರುವ ಈ ಪ್ರೀತಿ ವಿಶ್ವಾಸ ತಮ್ಮ ಸೇವೆ ಮಾಡುವ ನನ್ನ ಉತ್ಸಾಹವನ್ನು ಬತ್ತದಂತೆ ಮಾಡಿದೆ.
ತಮ್ಮ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಋಣಿ. 🙏
ಸಾವಿರಾರು ವರ್ಷಗಳಿಂದ ಯಾವುದೇ ಭಾಷೆಯ ತುಳಿತಕ್ಕೊಳಗಾದೆ ಬೆಳೆದು ಬಂದ ಏಕೈಕ ಭಾಷೆ ನಮ್ಮ ಚೆಲುವ ಕನ್ನಡ ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ಭಾಷೆಯ ಮೇಲೆ ಹಿಂದಿ ಹೇರಿಕೆ ನಿಲ್ಲಬೇಕು ಜೈ ಕನ್ನಡಾಂಬೆ.
@CMofKarnataka ಶತಮಾನಗಳಿಂದ ಕುಂಬಾರ ಸಮುದಾಯ ತೀರಾ ಹಿಂದುಳಿದ ಜನಾಂಗವಾಗಿದೆ 2ಎ ಮೀಸಲಾತಿ ಕಲ್ಪಿಸಿದ್ದು ಅದು ಬಲಾಡ್ಯ ಸಮುದಾಯದ ಪಾಲಾಗಿದೆ ಕರ್ನಾಟಕ ರಾಜ್ಯದಲ್ಲಿ ಕುಂಬಾರ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ನಾ��ು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಮನವಿ ಮಾಡುತ್ತೇನೆ