ಚಿಂತಾಮಣಿ ಯ ಸಿವಿಲ್ ನ್ಯಾಯಾಲಯದ ಆವರಣದ ಶೌಚಾಲಯಗಳನ್ನು ನೀರಿಲ್ ಎಂಬ ಕಾರಣದಿಂದ ಮುಚ್ವಲಾಗಿದೆ ಬೇರೆ ಊರುಗಳಿಂದ ಬಂದ ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗಿದ್ದು ತಮ್ಮ ಕ್ಷೇತ್ರದಲ್ಲೆ ಆಗಿರುವ ಈತೊಂದರೆ ಯನ್ನು ಗಮನಿಸಿ ಪರಿಹರಿಸಿ https://t.co/mqrX5Ej6N3
ಸಂಸ್ಕಾರ ಭಾರತಿಯ ಮಹಾ ಪೋಷಕರಾಗಿದ್ದ ಶ್ರೀ ಯೋಗೇಂದ್ರಜೀ ಯವರ ನಿಧನವು ಹಿರಿಯ ಸಂಘಪರಿವಾರದ ಪ್ರಚಾರಕರ ಸಾಧಕ ಜೀವನವನ್ನು ಅಂತ್ಯಗೊಳಿಸಿದೆ. ಅವರು ಪ್ರಚಾರಕರು ಮಾತ್ರವಲ್ಲ ತಪಸ್ವಿಯಾಗಿದ್ದರು. ಅವರ ದಿವ್ಯಾತ್ಮಕ್ಕೆ ಸದ್ಗತಿ ಲಭಿಸಲಿ ಎಂದು ಪ್ರಾರ್ಥಿಸೋಣ. ಓಂ ��ಾಂತಿಃ ಶಾಂತಿಃ ಶಾಂತಿಃ. ❤️🙏💐⛳🕉️🪔😢
केतकी, साद अंसारी, अश्विनी और वीरेंद्र कुमार जैसे युवा सोशल मीडिया पर राय रखने के चलते जेल में बंद हैं… ना कहीं शोर ना कोई आवाज़ उठा रहा
कहां हैं वो लोग जो दिन-रात ‘Free Speech’ की दुहाई देते थे?
क्या Free Speech की आवाज़ अब सिर्फ़ Agenda देख कर उठेगी ?
ಶಾಲೆಗಳಲ್ಲಿ ಹೋಳಿ ಮತ್ತು ದೀಪಾವಳಿಯನ್ನು ಯಾರು ಆಚರಿಸುತ್ತಾರೆ?🤷♀️
ದಶಕಗಳಿಂದ ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕ ರಜೆ ಇದೆ.
ಇದು ಮೂರ್ಖತನದ ಪರಮಾವಧಿ ಅಲ್ಲವೇ 🤦♀️
ಮಿತ್ರರೇ, ನನ್ನ ಶ್ರೀಮತಿ ಆಶಾ ಲತಾಳಿಗೆ, ನಾಡಿದ್ದು ಸೋಮವಾರ ಮೂಳೆ ಮಜ್ಜೆಯ ಬಯಾಪ್ಸಿ (Bone marrow biopsy) ಯಾರಿಗೂ ಕೇಡು ಬಯಸದ, ಎಲ್ಲರಿಗೂ ಸಹಾಯ ಮಾಡುವ, ನಿಮ್ಮ ಸಹೋದರಿಗಾ���ಿ ಪ್ರಾರ್ಥಿಸಿ ಎಂದು ನನ್ನ ಹೃದಯಪೂರ್ವಕ ಮನವಿ. ❤️🙏💐⛳🇮🇳😢