"ಆಸ್ಟ್ರೇಲಿಯಾದ ನೆಲದಲ್ಲಿ ತ್ರಿವರ್ಣ ಧ್ವಜ"
"ಇಂದಿನ ಮಕ್ಕಳಿಗೆ ನಿಜವಾದ (ಹೀರೋ) ನಾಯಕ ಯಾರು ಅಂತ ಕೇಳಿದ್ರೆ, ನಾನು ಹೆಮ್ಮಯಿಂದ ಹೇಳ್ತೀನಿ - ಸದಾನಂದ ಅಮರಾಪುರ. Mobile ನೋಡದೆ ಮೈದಾನದಲ್ಲಿ ಬೆವರು ಸುರಿಸಿ, ಸೋಲನ್ನ ಗೆದ್ದು, ದೇಶಕ್ಕೆ ಹೆಮ್ಮೆ ತಂದ ನಿಜವಾದ ಹೀರೋ. ನಿಮ್ಮ ಕಥೆ ಪ್ರತೀ ಮನೆಯಲ್ಲೂ ಹೇಳಬೇಕು. ಇನ್ನೂ ದೊಡ್ಡ ಸಾಧನೆಗಳಾಗಲಿ ಸರ
CONGRATULATIONS TO OUR OUTSTANDING TRAINEES!
Congratulations to SUCHET Dharennavar for successfully completing the Advanced Table Tennis Technique Training – Level 2, and to KARIGAR VIJAYAKUMAR for completing the Advanced Table Tennis Coaching Course – C m d
ನಮ್ಮ ಪಿಡಿಒ ಸಿ ಎಸ್ ಧರೇಣ್ಣವರ್ ಸರ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ಟೇಬಲ್ ಟೆನ್ನಿಸ್ ಸಿಂಗಲ್ಸ್ ನಲ್ಲಿ ತೃತೀಯ ಸ್ಥಾನ ಪಡೆದ ಕ್ಷಣ.
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್ನಲ್ಲಿ 22 ವರ್ಷದ ಮನು ಭಾಕರ್ ಕಂಚಿನ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವುದು ನಮ್ಮ ದೇಶಕ್ಕೆ ಹೆಮ್ಮೆಯ ವಿಷಯ.
ಒಲಿಂಪಿಕ್ಸ್ ಇತಿಹಾಸದಲ್ಲೇ ಪದಕ ಜಯಿಸಿದ "ಮೊದಲ ಮಹಿಳಾ ಶೂಟರ್" ಎನ್ನುವ ಹಿರಿಮೆಗೆ ಮನು ಭಾಕರ್ ಭಾಜನಾರಾಗಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ತಮ್ಮ ಅದ್ಭುತ ಮಾತುಗಾರಿಕೆಯಿಂದ ಹೆಸರು ಮಾಡಿದ್ದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರ ಅಕಾಲಿಕ ನಿಧನ ನಿಜಕ್ಕೂ ಬೇಸರ ತರಿಸಿದೆ. ಅಪರ್ಣಾ ಅವರಾಡುತ್ತಿದ್ದ ಶುದ್ಧ ಕನ್ನಡ ಭಾಷೆಯನ್ನು ಕೇಳುವುದೇ ಅನನ್ಯ ಅನುಭವ.
ಅಪರ್ಣಾ ಅವರ ಆತ್ಮಕ್ಕೆ ಪರಮಾತ್ಮನು ಶಾಂತಿ ಕರುಣಿಸಲಿ, ಅವರ ಕುಟುಂಬಕ್ಕೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮೀಟಿಯ ಅಧ್ಯಕ್ಷರು ಹಾಗೂ ಉಪ ಮುಖ್ಯ ಮಂತ್ರಿಗಳಾದ ಶ್ರೀ DK Shivakumar ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಸರ.
ಭಗವಂತ ತಮಗೆ ಆಯುರಾರೋಗ್ಯ ಭಾಗ್ಯ ಕರುಣಿಸಲಿ.
. ನಿಜವಾದ ಪ್ರೀತಿ ಎಂದೆಂದಿಗೂ ಅಮರ. ಕಾಲಚಕ್ರ ಉರುಳಿದಂತೆಲ್ಲ ಅದು ಮತ್ತಷ್ಟು ಗಾಢವಾಗುತ್ತದೆ ಮತ್ತು ಇನ್ನಷ್ಟು ಪರಿಶುದ್ಧವಾಗುತ್ತದೆ. ನಿಮ್ಮಿಬ್ಬರ ನಡುವಿನ ಪ್ರೀತಿ ಅತ್ಯಂತ ಗಾಢವಾದದ್ದು ಮತ್ತು ಅತ್ಯಂತ ಪರಿಶುದ್ಧವಾದದ್ದು ಅನ್ನೋದು ಹೊಳೆಯುವ ಸೂರ್ಯನಷ್ಟೇ ಸತ್ಯ. ವೈವಾಹಿಕ ವಾರ್ಷಿಕೋತ್ಸವದ ಶುಭಾಶಯಗಳು.
ನನ್ನ ತಾಯಂದಿರು ನನ್ನ ಪ್ರೇರಕ ಶಕ್ತಿ, ಮಕ್ಕಳಿಗಾಗಿ ಬದುಕನ್ನೇ ಮುಡುಪಾಗಿಟ್ಟ ಜೀವ. ತಾಯಿಯ ಪ್ರೀತಿಗೆ, ಮಮತೆಯ ಮಡಿಲಿಗೆ ಹೃದಯಸ್ಪರ್ಶಿ ನಮನಗಳು.
ನನ್ನ ಪಾಲಿನ ಪ್ರತ್ಯಕ್ಷ ದೇವರಿಗೆ ತಾಯಂದಿರ ದಿನದ ಶುಭಾಶಯಗಳು.
ಅಂಕಿತಾಳ ಸಾಧನೆಯ ಅಂಕಗಳು ಹೆಣ್ಣು ಮಕ್ಕಳ ಪ್ರತಿ ಪ್ರೀತಿಯನ್ನು ಹೆಚ್ಚಿಸುತ್ತದೆ.
ನಿರೀಕ್ಷೆ ಇದ್ದಷ್ಟು ಅಂಕಿಗಳು ಬರದಿದ್ದ ಮಕ್ಕಳೇ, ಬೇಜಾರು ಬೇಡ, ಇನ್ನೊಮ್ಮೆ ಪರೀಕ್ಷೆ ಬರೆದರಾಯಿತು! ನಾವೆಲ್ಲರೂ ಬದುಕಲ್ಲಿ ಬಿದ್ದು ಎದ್ದವರೆ.
ʼಮತದಾನʼ ಎಂಬುದು ನಮ್ಮ ಸಂವಿಧಾನ ನಮಗೆ ನೀಡಿರುವ ಹಕ್ಕು ಮತ್ತು ಕರ್ತವ್ಯ. ಯಾರೋ ದುಡ್ಡು ಕೊಟ್ಟು ಈ ಪಕ್ಷಕ್ಕೆ ಮತ ಹಾಕಿ, ಈ ಅಭ್ಯರ್ಥಿಯನ್ನು ಆರಿಸಿ ಎಂದು ನಿಮ್ಮ ಬಳಿ ಬಂದರೆ, ಅಂತಹ ಯಾವುದೇ ಆಮಿಷಗಳಿಗೆ ಒಳಗಾಗದಿರಿ. ನ್ಯಾಯಯುತವಾಗಿ ಸಮರ್ಥ ನಾಯಕನನ್ನು ಆರಿಸಿ, ದೇಶದ ಪ್ರಗತಿ, ಅಭಿವೃದ್ಧಿಗೆ ಕೈ ಜೋಡಿಸಿ.
ಕೋವಿಡ್ ಸಂದರ್ಭದಲ್ಲಿ ಕೋವಿಶೀಲ್ಡ್ ಹಾಕಿಸಿಕೊಂಡಿರುವವರು ಫ್ರಿಜ್ ನೀರು, ಐಸ್ಕ್ರೀಮ್ ಮತ್ತು ತಂಪು ಪಾನೀಯಗಳನ್ನು ಕುಡಿಯಬಾರದು ಎಂದು ಆರೋಗ್ಯ ಇಲಾಖೆ ತಿಳಿಸಿದೆ ಎಂಬ ಸುಳ್ಳು ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ಈ ತಪ್ಪು ಮಾಹಿತಿ ಬಗ್ಗೆ ಜಾಗೃತಿ ವಹಿಸಿ. ಆರೋಗ್ಯ ಇಲಾಖೆಯು ಇಂತಹ ಯಾವುದೇ ಸೂಚನೆಯನ್ನು ಹೊರಡಿಸಿಲ್ಲ ಎಂದು ಹೇಳಿದೆ.