ಪರಮಪೂಜ್ಯ ಶ್ರೀಸಂಸ್ಥಾನದವರ ಸಂನ್ಯಾಸ ಗ್ರಹಣ ದಿನದ ಪುಣ್ಯಪರ್ವದಂದು ಪ್ರತಿ ವರ್ಷ ಆರ್ತರೊಬ್ಬರ ಕುಟುಂಬಕ್ಕೆ ಅಭಯ ನೀಡಿ, ಅವರ ಜೀವನಕ್ಕೆ ನೆರವಾಗುವ, ಜೀವಕಾರುಣ್ಯದ ಯೋಜನೆ - #ಜೀವನದಾನ
ಜೀವನದಾನ ಪರಮಾನುಗ್ರಹಿತರು:
*ಶ್ರೀ ರಾಮಚಂದ್ರ ಭಟ್, ಮತ್ತಿಕೈ, ಸಂಪೇಕಟ್ಟೆ
ಶ್ರೀರಾಮದೇವ, ಭಾನ್ಕುಳಿ ಮಠ
22-03-2026
#ಜೀವನದಾನ#Jeevanadaana
ಧರ್ಮಭಾರತೀ: ಮಾರ್ಚ್ 2026 ಸಂಚಿಕೆ
ಪ್ರತಿ ತಿಂಗಳು ಸನಾತನಧರ್ಮದ ಸದ್ವಿಚಾರಗಳನ್ನು ಹಾಗೂ ಶ್ರೀಮಠದ ವಾರ್ತೆಗಳನ್ನು ಹೊತ್ತು ತರುವ ಧರ್ಮಭಾರತೀ ವಿದ್ಯುನ್ಮಾನ ಪತ್ರಿಕೆಯ (e-magazine) ಮಾರ್ಚ್ ತಿಂಗಳ ಸಂಚಿಕೆ ಇಲ್ಲಿದೆ:
https://t.co/vzK7JxdsWr
21-03-2026
ಕೇರಳ ಭಾ.ಜ.ಪಾದ ಮಾಜಿ ರಾಜ್ಯಾಧ್ಯಕ್ಷ ಶ್ರೀ ಕೆ. ಸುರೇಂದ್ರನ್, ಕಾರ್ಯದರ್ಶಿ ಶ್ರೀ ಕೆ. ಶ್ರೀಕಾಂತ್, ಕಾಸರಗೋಡು ಜಿಲ್ಲಾ ಭಾ.ಜ.ಪಾ ಅಧ್ಯಕ್ಷೆ ಶ್ರೀಮತಿ ಅಶ್ವಿನೀ ಹಾಗೂ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ಸೋಮಶೇಖರ ಜೆ. ಎಸ್. ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
01-03-2026
@NewsAlgebraIND So called 'Animal lovers' have empathy towards selected animals only. No one has any concern on the way cows are transported and slaughtered!
https://t.co/MeFERAlDFn
ಶ್ರೀ ನಿಟ್ಟೆ ವಿನಯ ಹೆಗ್ಡೆಯವರು ನಾಡು ಕಂಡ ವಿಶಿಷ್ಟ ಶೈಕ್ಷಣಿಕ ಹರಿಕಾರ. ರಾಷ್ಟ್ರದ ಉನ್ನತಿಗೆ ಶಿಕ್ಷಣವೇ ಬುನಾದಿ ಎನ್ನುವ ನಿಲುವಿನೊಡನೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಔದ್ಯಮಿಕ ಕ್ಷೇತ್ರದಲ್ಲೂ ತಮ್ಮದೇ ಆದ ಹೆಜ್ಜೆ ಗುರುತನ್ನು ಮೂಡಿಸಿದವರು. ಸಮಾಜ ಸೇವೆಯ ಮೂಲಕ ಜನಾನುರಾಗಿಯಾದವರು. ಕ್ರೀಡಾಕ್ಷೇತ್ರಕ್ಕೂ ಕೊಡುಗೆ ಕೊಟ್ಟವರು. ಅವರ ನಿಧನ ನಿಜವಾಗಿಯೂ ಶೂನ್ಯವನ್ನು ಸೃಷ್ಟಿಸಿದೆ. ಆ ಜೀವಕ್ಕೆ ಸದ್ಗತಿಯ ಆಕಾಂಕ್ಷೆ.
ಶ್ರೀರಾಮ~ಸಾಮ್ರಾಜ್ಯ~ಪಟ್ಟಾಭಿಷೇಕ
ಪರಮಪೂಜ್ಯ ಶ್ರೀಸಂಸ್ಥಾನದವರು ಲೋಕಹಿತಕ್ಕಾಗಿ ಸ್ವಯಂ ನಡೆಸುವ ಮೂಲ ರಾಮಾಯಣ ನಿತ್ಯಪಾರಾಯಣದ ಈ ಆವೃತ್ತಿಯ ಪರಿಸಮಾಪ್ತಿಯಲ್ಲಿ ಸಂಪನ್ನಗೊಳ್ಳುತ್ತಿರುವ ಪವಿತ್ರ ಕಾರ್ಯ