@siddaramaiah@DKShivakumar ಯವರಿಗೆ ನಮಸ್ಕಾರಗಳು. ಮಾನ್ಯರೇ ಹೊಸರೋಡ್,ಪ್ರಗತಿನಗರ ಲವಕುಶನಗರ ಎಲೆಕ್ಟ್ರಾನಿಕ್ ಸೀಟಿ ತನಕ ಬೊರ್ವೇಲ್ ಗಳಲ್ಲಿ ಗಡಸು ನೀರು ಮತ್ಥು ಸಂಪೂರ್ಣ ಉಪ್ಪು ಮಿಶ್ರಿತ ನೀರು ಕುಡಿಯಲು ಮತ್ತು ದಿನನಿತ್ಯದ ಬಳಕೆಗೂ ಯೋಗ್ಯ ವಲ್ಲದ ನೀರು ಸಿಗುತ್ತಿದೆ.ಕಾವೇರಿ ನೀರಿನ ಪೈಪ್ ಲೈನ್ ಆಗಿದೆ. ಅದರೆ ಕಾವೇರಿ ನೀರು ಕುಡಿಯುವ
Hearty welcome to Mangalore on 14th April, Modiji. 😍
I would be honoured if I could get a chance to take a selfie with you, as it's the dream come true of each and every BJP Karyakarta. Hope my dream gets fulfilled. 💗 @narendramodi@PMOIndia
ಸರ್ಕಾರಕ್ಕೆ ಮಣಿಪುರದ ಘಟನೆ
ಆ ಘಟನೆ ಆದ ಎರಡುವರೆ ತಿಂ��ಳು ನಂತರ, ಅದೂ ಕೇವಲ ಸೋಷಿಯಲ್ ಮೀಡಿಯಾ ಮುಖಾಂತರ ತಿಳಿಯುತ್ತದೆ ಅಂದ್ರೆ
ಇದು ಆಡಳಿತ ವೈಫಲ್ಯ ಅಲ್ಲದೇ ಇನ್ನೇನು ಎಂದು ಕರೆಯೋಣ...
ಆರನೇ ವರ್ಷದ ಮಂಗಳೂರು ರಾಮ ಲಕ್ಷ್ಮಣ ಜೋಡು ಕರೆ ಕಂಬಳ ಯಶಸ್ವಿಯಾಗಿ ಸಮಾಪ್ತಿಗೊಂಡಿತು. ಎಲ್ಲಾ ವಿಭಾಗಗಳಲ್ಲಿ ಅಹರ್ನಿಶಿಯಾಗಿ ದುಡಿದ ಎಲ್ಲಾ ಸ್ವಯಂಸೇವಕ ಬಂಧುಗಳಿಗೆ ಆತ್ಮೀಯ ಧನ್ಯವಾದಗಳು.
ನಾಳೆ, ಸೆಪ್ಟೆಂಬರ್ 2 ರಂದು ಮಂಗಳೂರಿನ ಸೋದರಿಯರು ಮತ್ತು ಸೋದರರೊಂದಿಗೆ ಇರುವ ಸಂದರ್ಭವನ್ನು ಎದುರು ನೋಡುತ್ತಿರುವೆ. 3,800 ಕೋಟಿ ರೂಪಾಯಿ ಮೌಲ್ಯದ ಪ್ರಮುಖ ಯೋಜನೆಗಳ ಉದ್ಘಾಟನೆ ಅಥವಾ ಶಿಲಾನ್ಯಾಸ ನೆರವೇರಿಸಲಾಗುವುದು. ಈ ಮುಖ್ಯವಾದ ಯೋಜನೆಗಳು ಯಾಂತ್ರೀಕರಣ ಮತ್ತು ಕೈಗಾರಿಕೀಕರಣಕ್ಕೆ ಸಂಬಂಧಿಸಿದ್ದಾಗಿವೆ.
@narendramodi 🙏ಸ್ವಾಗತ ನಾವು ಕೂಡಾ ಕಾಯುತ್ತಿದ್ದೇವೆ.ಮಂಗಳೂರಿನ ಜನತೆ ನಿಮ್ಮೊಂದಿಗೆ ಸದಾಕಾಲವೂ ಇರುವರು.ಸಮಯ ಇದ್ದರೆ ನಮ್ಮ ಮನೆಗೆ ಬನ್ನಿ ಚೌತಿಯ ಮೂಡೆ ಚಟ್ನಿಯನ್ನು ಸವಿಯಿರಿ.🙏
ಇಂತಿ ನಿಮ್ಮ ಸಾಮಾನ್ಯ ಕಾರ್ಯಕರ್ತ ಹಾಗೂ ಅಭಿಮಾನಿ
@USalathur @BSBommai@AngaraSBJP@pradeepshettyn ನಿಮ್ಮ ಕೊಳಕು ಬುದ್ಧಿ ಇಲ್ಲಿ ತೋರಿಸಬೇಡಿ. ಹಿಂದುಗಳು ಒಗ್ಗಟ್ಟಿನಲ್ಲಿ ಇರುವುದು ನಿಮ್ಮ ಕಣ್ಣು ಕೆಂಪಾಗಿ ಕಾಣಿಸುತ್ತದೆ ಸರಿಯಾಗಿ ಕಣ್ಣು ತೆರೆದು ನೋಡಿ. ಅವರ ಹಿಂದೆ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸುನಿಲ್ ಕುಮಾರ್ ಕೂಡ ಇದ್ದರೆ. ಜೈ ಶ್ರೀ ರಾಮ್
@DKShivakumar ಸುಮ್ಮನೆ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ ರಾಷ್ಟ್ರಧ್ವಜವನ್ನು ಪ್ರತಿಯೊಬ್ಬರು ಗೌರವಿಸುತ್ತಾರೆ. ರಾಷ್ಟ್ರಧ್ವಜವನ್ನು ಕೆಳಗಿಸುವ ಚಿತ್ರೀಕರಣವಿದ್ದರೆ ತೋರಿಸಿ ಅಂತವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲಿ.
We are proud to be Tuluvas. We are already delayed in getting it official as this language is been spoken since so many years. Hence let's get in official. Jai Tuluvas !!!!!!!#TuluTo8thSchedule@PMOIndia@CMofKarnataka