Hello...madam
No action has been taken on this issue so far.
I kindly request you to look into the condition of the Havanur Veterinary Hospital and take the necessary action at the earliest.
@osd_cmkarnataka
ಹಾವನೂರ ಸರ್ಕಾರಿ ಪಶು ಆಸ್ಪತ್ರೆಯ ದುಸ್ಥಿತಿ – ತಕ್ಷಣ ಕ್ರಮ ಕೈಗೊಳ್ಳಿ
ಹಾವೇರಿ ತಾಲ್ಲೂಕಿನ ಹಾವನೂರ ಗ್ರಾಮದ ಸರ್ಕಾರಿ ಪಶು ಆಸ್ಪತ್ರೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಹಾಳಾಗಿದ್ದು, ಪಶುಪಾಲಕರು & ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ1/2
#ಹಾವನೂರ#ಪಶುಆಸ್ಪತ್ರೆ#ಮೂಲಭೂತ_ಸೌಕರ್ಯ#ಪಶುಸಂಗೋಪನೆ_ಇಲಾಖೆ@osd_cmkarnataka
@osd_cmkarnataka ಗ್ರಾಮದ ನೂರಾರು ರೈತರು & ಪಶುಪಾಲಕರು ಈ ಆಸ್ಪತ್ರೆಯ ಮೇಲೆ ಅವಲಂಬಿತರಾಗಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ,ಹೊಸ ಕಟ್ಟಡ ನಿರ್ಮಾಣ, ಅಗತ್ಯ ಸಿಬ್ಬಂದಿ ನೇಮಕ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರ ಪರವಾಗಿ ಮನವಿ.3/3
ಹಾವನೂರ ಸರ್ಕಾರಿ ಪಶು ಆಸ್ಪತ್ರೆಯ ದುಸ್ಥಿತಿ – ತಕ್ಷಣ ಕ್ರಮ ಕೈಗೊಳ್ಳಿ
ಹಾವೇರಿ ತಾಲ್ಲೂಕಿನ ಹಾವನೂರ ಗ್ರಾಮದ ಸರ್ಕಾರಿ ಪಶು ಆಸ್ಪತ್ರೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಹಾಳಾಗಿದ್ದು, ಪಶುಪಾಲಕರು & ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ1/2
#ಹಾವನೂರ#ಪಶುಆಸ್ಪತ್ರೆ#ಮೂಲಭೂತ_ಸೌಕರ್ಯ#ಪಶುಸಂಗೋಪನೆ_ಇಲಾಖೆ@osd_cmkarnataka
@osd_cmkarnataka 🔹 ಆಸ್ಪತ್ರೆ ಕಟ್ಟಡ ಜೀರ್ಣಾವಸ್ಥೆಯಲ್ಲಿದೆ.
🔹 ಸ್ವಚ್ಛತೆ ಇಲ್ಲದೆ ದುರ್ವಾಸನೆ ಬೀರುತ್ತಿದೆ.
🔹 ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ರೈತರಿಗೆ ತಕ್ಷಣದ ಚಿಕಿತ್ಸೆ ಸಿಗುತ್ತಿಲ್ಲ.
🔹 ಪಶುಗಳಿಗೆ ಅಗತ್ಯ ಔಷಧಿ ಮತ್ತು ಚಿಕಿತ್ಸೆ ಸೌಲಭ್ಯಗಳು ಅಪೂರ್ಣವಾಗಿವೆ (2/3)
@PriyankKharge ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಯನ್ನು ಸ್ವಾಗತಿಸುತ್ತೇವೆ. ಆದರೆ ಅರ್ಜಿ ಶುಲ್ಕವನ್ನು ಸಾಕಷ್ಟು ಹೆಚ್ಚಿಸಲಾಗಿದೆ. ಗ್ರಾಮೀಣ ಹಾಗೂ ಆರ್ಥಿಕವಾಗಿ ದುರ್ಬಲ ಅಭ್ಯರ್ಥಿಗಳಿಗೆ ಇದು ಹೊರೆಯಾಗುತ್ತಿದೆ. ದಯವಿಟ್ಟು ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಿ, ಹೆಚ್ಚಿನ ಯುವಕರಿಗೆ ಅವಕಾಶ ಕಲ್ಪಿಸಿಕೊಡಿ.
Mr. Dyamanna Hottiyavar, Data Entry Operator of the Gram Panchayat, donated many useful books to the Havanur Arivu Kendra for students preparing for competitive examinations.
@readingkafka@ceo_haveri@DCHaveri
Heartfelt congratulations to Dr. Vaishnavi Madam 💐🙏
This new responsibility entrusted to you under the leadership of the Chief Minister of Karnataka for serving the common people is truly a matter of pride.
@DrVaishnavi14@osd_cmkarnataka@CMofKarnataka
@BSBommai ರಾಜಕೀಯ ಕ್ಷೇತ್ರದಲ್ಲಿ ನಿಷ್ಠೆ,ಪ್ರಾಮಾಣಿಕತೆ ಹಾಗೂ ಸೇವಾಭಾವದಿಂದ ಈ ಗೌರವಾನ್ವಿತ ಡಾಕ್ಟರೇಟ್ ಪದವಿ ಒದಗಿ ಬಂದಿರುವುದು ಹೆಮ್ಮೆಯ ಸಂಗತಿ.ಸಮಾಜದಲ್ಲಿ ಶಾಂತಿ & ಭದ್ರತೆಗಾಗಿ ನೀವು ತೋರಿರುವ ಸಮರ್ಪಣೆ,ಶ್ರಮ & ನಾಯಕತ್ವವು ನಿಜಕ್ಕೂ ಶ್ಲಾಘನೀಯ.ಈ ಗೌರವ ನಿಮ್ಮ ಜೀವನದಲ್ಲಿ ಇನ್ನಷ್ಟು ಪ್ರೇರಣೆಯಾಗಲಿ,ಭವಿಷ್ಯದಲ್ಲಿ ಮತ್ತಷ್ಟು ಉನ್ನತ ಸಾಧನೆಗಳು
ಜೀವಗಳನ್ನು ಉಳಿಸಲು ಮತ್ತು ಮಾನವೀಯತೆಗೆ ಕೊಡುಗೆ ನೀಡಲು ಸರಳ, ಪರಿಣಾಮಕಾರಿ ಹಾಗೂ ಯಾವುದೇ ವೆಚ್ಚವಿಲ್ಲದ ಮಾರ್ಗವೆಂದರೆ ಅದು ರಕ್ತದಾನ!
ಹಾಗೆಯೇ ನಮ್ಮ ದೇಹದಲ್ಲಿ ಹರಿಯುವ ರಕ್ತವು ಇನ್ನೊಂದು ಜೀವವನ್ನು ಉಳಿಸುವ ಉದ್ದೇಶ ಹೊಂದಿದೆ.
#ರಕ್ತದಾನಮಹಾದಾನ
ಅಚಲ ನಂಬಿಕೆ, ನಿಸ್ವಾರ್ಥ ಸೇವೆ ಮತ್ತು ಸ್ವಾಮಿ ನಿಷ್ಠೆಯ ಮೂಲಕ ಸಾಮಾನ್ಯನೊಬ್ಬ ದೈವತ್ವಕ್ಕೇರಬಹುದು ಎಂಬುದು ರಾಮಬಂಟ ಹನುಮನ ಜೀವನ ಸಂದೇಶ.🙏🙌🚩
ಹನುಮಾನ ಜಯಂತಿ ಶುಭಾಶಯಗಳು...!!🙌💐🚩
#ಹನುಮಾನ_ಜಯಂತಿ_2026
“ಅವರು ಬಿತ್ತುವ ಪ್ರತಿಯೊಂದು ಬೀಜದಲ್ಲೂ ಎಲ್ಲರ ಜೀವನದ ಆಶೆಯಿದೆ 🌱
ಮಳೆ ಬರಲಿ, ಬಿಸಿಲಾಗಲಿ—ಎಲ್ಲ ಕಷ್ಟಗಳನ್ನೂ ಸಹಿಸಿ ಎಲ್ಲರ ಹೊಟ್ಟೆ ತುಂಬಿಸುವವನು ರೈತ.
ನಾವು ತಿನ್ನುವ ಪ್ರತಿಯೊಂದು ಊಟದ ಹಿಂದೆ ಅವರ ಶ್ರಮ, ಬೆವರು, ತ್ಯಾಗ ಇದೆ 🙏”
#Villagefarmer
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು!🌱🌿
ಈ ಯುಗಾದಿ ಹಬ್ಬವು ನಮ್ಮೇಲ್ಲರ ಜೀವನದಲ್ಲಿ ಹೊಸ ಆಸೆಗಳು, ಹೊಸ ಕನಸುಗಳು ಮತ್ತು ಹೊಸ ಉತ್ಸಾಹವನ್ನು ತುಂಬಲಿ.
ಬೇವು-ಬೆಲ್ಲದ ಸಿಹಿ-ಕಹಿ ಸಂಯೋಗದಂತೆ ಜೀವನದ ಪ್ರತಿಯೊಂದು ಅನುಭವವೂ ನಮ್ಮನ್ನು ಇನ್ನಷ್ಟು ಬಲಿಷ್ಠರನ್ನಾಗಿ ಮಾಡಿ, ಉತ್ತಮ ಭವಿಷ್ಯದ ಕಡೆಗೆ ಮುನ್ನಡೆಯಲು ಪ್ರೇರೇಪಿಸಲಿ.
#ಯುಗಾದಿ