@ ಮಧುಬಂಗಾರಪ್ಪ
ಮಾನ್ಯ ಶಿಕ್ಷಣ ಸಚಿವರೇ,
ನಿಮ್ಮ ಇಲಾಖೆಗೆ ಆಯ್ಕೆಯಾದ ನಮಗೆ ನ್ಯಾಯ ಕೊಡಿಸಿ. ಸರಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ಅತ್ಯುತ್ತಮ ಶಿಕ್ಷಕರಿಗೆ ಉದ್ಯೋಗ ಭಾಗ್ಯ ನೀಡಿ
#GPSTR_2022#Recruit_Teachers#Save_Govt_Schools
ಮಾನ್ಯ ಶಿಕ್ಷಣ ಸಚಿವರೇ,
ನಿಮ್ಮ ಇಲಾಖೆಗೆ ಆಯ್ಕೆಯಾದ ನಮಗೆ ನ್ಯಾಯ ಕೊಡಿಸಿ. ಸರಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ಅತ್ಯುತ್ತಮ ಶಿಕ್ಷಕರಿಗೆ ಉದ್ಯೋಗ ಭಾಗ್ಯ ನೀಡಿ
#GPSTR_2022#Recruit_Teachers#Save_Govt_Schools
@ siddaramaiah
@DK shivakumar
@ madhubangarappa
# complete GPSTR_process
ಮಾನ್ಯ ಮುಖ್ಯಮಂತ್ರಿ ಗಳೇ,
ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ 13000 ಅಭ್ಯರ್ಥಿಗಳಿಗೆ "ಉದ್ಯೋಗವನ್ನು " ನೀಡಲು ಮನವಿ.
ನನ್ನ ಮತ ಕ್ಷೇತ್ರ ಸೊರಬದಲ್ಲಿ ಕಳೆದ ರಾತ್ರಿ ಸುರಿದ ಗಾಳಿ ಮಳೆಗೆ ಹಲವು ಭಾಗಗಳಲ್ಲಿ ಮರಗಳು , ವಿದ್ಯುತ್ ಕಂಬಗಳು ಬಿದ್ದ ವರದಿಯಾಗಿದ್ದು ತಾಲೂಕಿನ ಜನತೆಗೆ ಯಾವುದೇ ಸಮಸ್ಯೆಯಾಗದಂತೆ ಅವುಗಳ ತೆರವು ಕಾರ್ಯ ಮಾಡಲು ಹಾಗೂ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗದಂತೆ ಶೀಘ್ರವಾಗಿ ತೆರವುಗೊಳಿಸಲು ಮತ್ತು
@siddaramaiah
@DK Shivakumar
@Madhu_Bangarappa
#GPSTR 2022
#complete _GPSTR_Process
#Non_HK_GPT_candidates
ಮಾನ್ಯರೆ,26 ಜಿಲ್ಲೆಗಳ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಮುಗಿದಿದೆ. ನಮಗೆ ಯಾವುದೇ ಕಾನೂನು ತೊಡಕುಗಲಿಲ್ಲ. ನೇಮಕಾತಿಯ ಬಗ್ಗೆ ಗಮನ ಹರಿಸಿ ಜೂನ್ ತಿಂಗಳಲ್ಲಿ ನೇಮಕಾತಿ ಆದೇಶ ಪ್ರತಿ ನೀಡಬೇಕಾಗಿ ವಿನಂತಿ 🙏