Following PM @narendramodi’s late-night assurance of even stronger action at tomorrow’s Cabinet meeting, Sonam Wangchuk has ended his fast at Medanta Hospital, Gurugram, in the presence of Union Ministers @JPNadda and @DrJitendraSingh.
The priority now is implementation, justice for students, systemic reform, and accountability.
@TRAI There are not even single signal strength in few areas in Bangalore and Airtel keeping silent from past 3 years ! How difficult is to fix this problem? Can you please help
France taxes soft drinks based on how much sugar they contain.
More sugar means higher tax.
As a result, many beverage companies reduced the sugar in their drinks.
That's why the same soft drink sold in France often contains much less sugar than the one sold in India.
These companies already know how to make lower-sugar products. So why don't they do the same in India?
I strongly believe India should also implement a soda tax! It would simply encourage companies to reduce the amount of sugar they add and reduce the amount of sugar Indians consume daily.
Let's Make India Healthy Again! 🇮🇳
ಬೊಮ್ಮನಹಳ್ಳಿ ಕ್ಷೇತ್ರದ HSR ಲೇಔಟ್ (ವಾರ್ಡ್-174) ನಲ್ಲಿ ನಡೆದಿರುವುದು ಸಾಮಾನ್ಯ ಅಕ್ರಮವಲ್ಲ, ಇದು ನಾಗರಿಕರ ಮತದಾನದ ಹಕ್ಕಿನ ಮೇಲಿನ ಆಕ್ರಮಣ!
ಯಾವುದೇ ಭೌತಿಕ ತನಿಖೆ ಇಲ್ಲ, BLA-2 ಏಜೆಂಟರಿಗೆ ಮಾಹಿತಿಯೇ ಇಲ್ಲ! ಎಲ್ಲೋ ಕುಳಿತ ಅಧಿಕಾರಿಗಳು ಒಂದೇ ಏಟಿಗೆ 13,000ಕ್ಕೂ ಹೆಚ್ಚು ಅರ್ಹ ಮತದಾರರನ್ನು 'UEF - Permanent Shifting' (ಶಾಶ್ವತವಾಗಿ ಸ್ಥಳಾಂತರಗೊಂಡವರು) ಎಂದು ಪಟ್ಟಿಯಿಂದಲೇ ಉಡಾಯಿಸಿದ್ದಾರೆ.
ಇದು ಮತದಾರರ ಪಟ್ಟಿ ಪರಿಶೀಲನೆಯೋ? ಅಥವಾ ಪ್ರಜಾಪ್ರಭುತ್ವದ ಹಗಲು ದರೋಡೆಯೋ ಎಂಬುದನ್ನು ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು.
1) GPS ಆಧಾರಿತ ಫೋಟೋ ಸಾಕ್ಷಿ ಎಲ್ಲಿದೆ?
ಮನೆಗಳಿಗೆ ಹಚ್ಚಬೇಕಿದ್ದ Enumeration Stickers ಎಲ್ಲಿ ಹೋದವು?
2) ಮನೆ ಬಾಗಿಲಿಗೇ ಹೋಗದ ಅಧಿಕಾರಿಗಳು, ಸುಳ್ಳು ವರದಿ ಸಿದ್ಧಪಡಿಸಿದ್ದೇಕೆ?
ಇದು ಕೇವಲ ಅಧಿಕಾರಿಗಳ ಬೇಜವಾಬ್ದಾರಿಯಲ್ಲ, ಅಧಿಕಾರದಲ್ಲಿದ್ದವರ ಕುಮ್ಮಕ್ಕಿನಿಂದ ನಡೆದ ಬೃಹತ್ ಚುನಾವಣಾ ಅಕ್ರಮ. ಲಕ್ಷಾಂತರ ಜನರ ಪ್ರಜಾಪ್ರಭುತ್ವದ ಹಕ್ಕನ್ನು ಕದಿಯುವ ಧೈರ್ಯಕ್ಕೆ ಯಾರ ಕುಮ್ಮಕ್ಕು ಇದೆ ?
3) ಈ ಅಕ್ರಮದ ಹಿಂದೆ ಇರುವ ಪ್ರಭಾವಿ ಶಕ್ತಿಗಳ ವಿರುದ್ಧ ತಕ್ಷಣವೇ ಉನ್ನತ ಮಟ್ಟದ ತನಿಖೆಯಾಗಬೇಕು. ಸುಳ್ಳು ವರದಿ ನೀಡಿ ಜನರಿಗೆ ವಂಚಿಸಿದ ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣದಿಂದಲೇ ಅಮಾನತುಗೊಳಿಸಬೇಕು.
4) ಅಕ್ರಮವಾಗಿ ಕೈಬಿಡಲಾದ ಎಲ್ಲಾ 13,000+ ಮತದಾರರ ಮಾಹಿತಿಯನ್ನು ತಕ್ಷಣವೇ ಮರು-ಪರಿಶೀಲಿಸಿ, ಪಟ್ಟಿಗೆ ಸೇರಿಸಬೇಕು ಎಂಬುದು ನಮ್ಮ ಆಗ್ರಹ.
@ceo_karnataka@msrbommanahalli
@MyIndusIndBank This "EMI with card blocking" policy is utterly preposterous. Blocking an entire credit card for the full EMI tenure, rendering the available credit unusable, is an archaic and profoundly anti-consumer practice that I haven't seen with other major Indian banks😢#indusbank
Dear @SwiggyCares@Swiggy please see how the food is being delivered these days (15th time )! How Swiggy is allowing these people to deliver without food box/bag atleast ! Don’t assign delivery partner if they don’t meet basic criteria. They have forgotten what thy r dng
#swiggy
Gambhir should go. (VVS is a ready replacement.) Shreyas Iyer should never have been picked as captain or player. Agarkar too must make way. Problem starts at the top in @BCCI: Jay Shah should never have been parachuted into cricket admin. Dead IPL pitches flatter batters. Go abroad, get exposed. SC Justice Lodha’s reforms junked by BCCI. This is the outcome.