Anciently #arecanut is known with medicinal property and a major cash crop of #Karnataka. Affect of LEAF SPOT DECEASE has threatened the life of nearly 6 crore #Farmers and it's dependents. No solution yet. Scientific study and invention of solution needed in #malnad districts
@IndiaPostOffice on 2nd of this month I parcel was booked by paying 47 rupees. Already 4 days passed. Still I haven't received it. On road, travelling distance is just 90 kms. May I know how many more days needed to deliver?
@IndiaPostOffice I'm the nominee of my father's account. So after his demise, I submitted the required documents to close his accounts. More than a month has passed and still your officials have not completed the task.
How much time is required for this simple work
@IndiaPostOffice
"Post offices have mobile phones, but online searches still show outdated landline numbers. Please update mobile numbers ASAP! #PostOffice#MobileUpdate"
@IndiaPostOfficea speed post which is supposed to travel less than 200 kms (by road was booked on Thursday and the tracking is showing that "not delivered door was locked". We never locked the door. If a speed post can't be delivered in 3 days, then what's meaning of speed post
@BYRBJP ಗಾಂಧೀಜಿ ಸ್ವಚ್ಛತೆಯ ಮಹತ್ವ ಸಾರಿದರು. ಪ್ರಧಾನಿಗಳು ಸ್ವಚ್ಛ ಭಾರತ ಅಭಿಯಾನ ಜಾರಿಗೆ ತಂದು ಪಂಚಾಯತ್ ಗಳಿಗೂ ವಾಹನಗಳನ್ನು ನೀಡಿ ಹಳ್ಳಿಗಳಿಂದ ಪ್ಲಾಸ್ಟಿಕ್ ಸಂಗ್ರಹಿಸಿ ಎಂದರು. ಆದರೆ ಯಾರಿಗೂ ಆಸಕ್ತಿ ಇಲ್ಲದೆ ಇಡೀ ಯೋಜನೆ ಹಳ್ಳ ಹಿಡಿದಿದೆ. ಸರಿಪಡಿಸಲು ಯಾರಿಗೆ ಹೇಳಬೇಕೋ ಗೊತ್ತಿಲ್ಲ
@BYRBJP@narendramodi "Swachh Bharat Abhiyan loses steam at gram panchayat level due to lack of local interest & underutilized resources. Strengthening local governance & effective resource use can revitalize momentum. #SwachhBharat#Cleanliness#Governance"
@BYRBJP#SwachhtaHiSeva2024 ಎಂಬ ಮಾನ್ಯ ಪ್ರಧಾನಿಗಳ ಕರ���ಗೆ ದೇಶ ಅಭೂತಪೂರ್ವ ಸ್ಪಂದನೆ ನೀಡುತ್ತಿದೆ. ಇದರಂಗವಾಗಿ ತಮ್ಮ ಕ್ಷೇತ್ರದ ಎಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹತ್ತುವರ್ಷಗಳಿಂದ ಜಾರಿಯಾಗಿದೆ ಉಳಿದಿರುವ ಹಳ್ಳಿಗಳ ಪ್ಲಾಸ್ಟಿಕ್ ಸಂಗ್ರಹಣಾ ಕೆಲಸವನ್ನು ಜಾರಿಗೆ ತರುವ ಪಣ ತೊಡಬಹುದೇ?
ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿಯೂ ಉಪಯೋಗವಾಗಿಲ್ಲ
@BYRBJP#SwachhtaHiSeva2024 ಎಂಬ ಮಾನ್ಯ ಪ್ರಧಾನಿಗಳ ಕರೆಗೆ ದೇಶ ಅಭೂತಪೂರ್ವ ಸ್ಪಂದನೆ ನೀಡುತ್ತಿದೆ. ಇದರಂಗವಾಗಿ ತಮ್ಮ ಕ್ಷೇತ್ರದ ಎಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹತ್ತುವರ್ಷಗಳಿಂದ ಜಾರಿಯಾಗಿದೆ ಉಳಿದಿರುವ ಹಳ್ಳಿಗಳ ಪ್ಲಾಸ್ಟಿಕ್ ಸಂಗ್ರಹಣಾ ಕೆಲಸವನ್ನು ಜಾರಿಗೆ ತರುವ ಪಣ ತೊಡಬಹುದೇ?
ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿಯೂ ಉಪಯೋಗವಾಗಿಲ್ಲ
@BYRBJP@VSOMANNA_BJP@RailMinIndia#SwachhtaHiSeva2024 ಎಂಬ ಮಾನ್ಯ ಪ್ರಧಾನಿಗಳ ಕರೆಗೆ ದೇಶ ಅಭೂತಪೂರ್ವ ಸ್ಪಂದನೆ ನೀಡುತ್ತಿದೆ. ಇದರಂಗವಾಗಿ ತಮ್ಮ ಕ್ಷೇತ್ರದ ಎ���್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹತ್ತುವರ್ಷಗಳಿಂದ ಜಾರಿಯಾಗಿದೆ ಉಳಿದಿರುವ ಹಳ್ಳಿಗಳ ಪ್ಲಾಸ್ಟಿಕ್ ಸಂಗ್ರಹಣಾ ಕೆಲಸವನ್ನು ಜಾರಿಗೆ ತರುವ ಪಣ ತೊಡಬಹುದೇ?
ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿಯೂ ಉಪಯೋಗವಾಗಿಲ್ಲ
Rahul Gandhi gets schooled in London by a retired journalist who knew Indira Gandhi 🔥🔥🔥
Wait for the end & watch RaGa’s expression… he didn’t see this coming & didn’t realise how hard it hit him … brutal
Isko viral banao mitron
ಪಂಚಾಯತ್ ಅಧಿಕಾರಿಯೇ ನೇರವಾಗಿ ಹೇಳುತ್ತಾರೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಸರಬರಾಜಿನಲ್ಲಿ ವಿಳಂಬವಾಗಿದೆ ಅಂತ. ಒಂದು ಸರ್ಕಾರಿ ವ್ಯವಸ್ಥೆಗೆ ತ್ಯಾಜ್ಯ ವಿಲೇವಾರಿ ಕಟ್ಟಡ ನಿರ್ಮಾಣಕ್ಕೆ ನಾಲ್ಕು ವರ್ಷಗಳು ಬೇಕೆ? ಅದೂ ಈಗಾಗಲೇ 6.6 ಲಕ್ಷ ಹಣ ಬಳಕೆಯಾದ ಮೇಲೆ.
ಇದು ರಾಜ್ಯದ ಹೆಚ್ಚಿನ ಗ್ರಾಪಂ ಗಳ ಕತೆ ಅಂದರೆ ತಪ್ಪಲ್ಲ. ಇಲಾಖೆ ಇತ್ತ ಗಮನಹರಿಸಲಿ
ಸ್ವಚ್ಛ ಭಾರತ ಪರಿಕಲ್ಪನೆಗೆ ಹಣ ಖರ್ಚಾಗುತ್ತಿದೆ ಬಿಟ್ಟರೆ ಅದರ ಪ್ರತಿಫಲ ಶೂನ್ಯ.
ಶಿವಮೊಗ್ಗ ಜಿಲ್ಲೆಯ, ಸಾಗರದ ಹಿರೆಬಿಲಗುಂಜಿ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದಷ್ಟು ಬೇಗ ಕಸ ಸಂಗ್ರಹಣೆಯ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರುವಂತೆ ಇಲಾಖೆಯಾದರೂ ಕಾರ್ಯಪ್ರವೃತ್ತವಾಗಲಿ....
@PriyankKharge
@abhijeetpushkar@airtelindia@Airtel_Presence No doubt. @airtelindia and @Airtel_Presence are the worst in their services. They never even respond.
In rural India most of the time if power supply goes off, network service too stops working.
Now this issue of collecting fraudulent charges 😡😡😡
@BYRBJP ಸರ್, ಹಳ್ಳಿಗಳಲ್ಲಿ ಇರುವ ಜ���ವಂತ ಕೆರೆಗಳು ಇಂದು ಹೂಳು ತುಂಬಿಕೊಂಡ ಕಾರಣದಿಂದ ನೀರಿನ ಸೆಲೆಗಳು ಬತ್ತಿ ಹೋಗುತ್ತಿವೆ. ಅನೇಕ ಊರುಗಳಲ್ಲಿ ಇರುವ ಇಂತಹ ಕೆರೆಗಳನ್ನು ಸರಿಪಡಿಸುವತ್ತಲೂ ದಯವಿಟ್ಟು ಗಮನ ಹರಿಸಿ. ಈ ಕೆಲಸ ಮಲೆನಾಡ ಹಳ್ಳಿಗಳ ಜಲಕ್ಷಾಮ ನಿವಾರಣೆಗೆ ಸಹಕಾರಿಯಾಗಬಲ್ಲದು.
ಹಾಗಂತ ಇದನ್ನು ಕೇವಲ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾಡೋದು ಕಷ್ಟ
@MoPNG_eSeva I asked above doubts in general. Not linked with previous complaint. Because I face this issue repeatedly... So once if I get a confirmation, that will be really helpful...
@IndianOilcl I need clarification for 2 doubts.
1. Maximum how many days a dealer can take to deliver the refilled cylinders from the date of order?
2. Should they deliver to the door steps even in the villages at free of cost?
@IndianOilcl cylinder delivery persons are collecting extra delivery charge. Because I denied to pay it separately, they are not delivering the cylinder. I ordered on 30th of January. So please rectify the issue and make arrangements to deliver the cylinder.
Village people moving towards metropolitan cities along with their rich heritage.... This Tambuli_mane is an example.
All the best guys for this adventure....
Tambuli Mane
Exclusive, authentic, traditional health drinks of Malenadu and other cuisines
Get ready to cool your body this summer at #TambuliMane
6th phase, JP Nagar #Bengaluru