ಧರ್ಮಸ್ಥಳ ಸೌಜನ್ಯ ಕೇಸಲ್ಲಿ ಸಮೀರ್ MD ಅನ್ನೋ ಒಬ್ಬ ಯೂಟ್ಯೂಬರ್ ವಿಶ್ಲೇಷಣೆ ಕೇಳ್ತಿದ್ರೆ ಕೆಲವರಿಗೆ ಎದೆಯಲ್ಲಿ ಬೆಂಕಿ ಉರೀತಿದೆ ಅಂತೇ..
ಇವನ ವಿಡಿಯೋ ಶುರು ಆಗೋದೇ ದೇವಸ್ಥಾನದಿಂದ ಬರೋ ಕೋಟ್ಯಂತರ ರೂಪಾಯಿ ಹಣದಲ್ಲಿ ಒಂದು ಕುಟುಂಬ ಖಾಸಗಿ ಶಾಲೆ ಆಸ್ಪತ್ರೆ ನಡಿಸ್ತಿದೆ ಅಂತ.. ನಂತರ ಬರೋದು ಕಾನೂನಿನ ಪ್ರಕಾರ ಹಿಂದೂ ದೇವಸ್ಥಾನಗಳು ಸರ್ಕಾರಕ್ಕೆ ಸೇರಬೇಕು ಅನ್ನೋ ಮಾತು .. ಕೊನೆಗೆ ಧರ್ಮಸ್ಥಳ ಮಂಜುನಾಥನ ದೇವಸ್ಥಾನ ಹಿಂದೂಗಳದ್ದು ಅಲ್ಲಾ ಜೈನರದ್ದು ಅಂತ.. ಅಲ್ಲಿಗೆ ಗೊತ್ತಾಗುತ್ತೆ ಇವನ ಉದ್ದೇಶ ಹಿಂದೂ ಸಮಾಜವನ್ನು ಒಡೆಯೋದು ಮಾತ್ರ .. ಸೌಜನ್ಯಳ ಹೆಸರು ನೇಪಕ್ಕಷ್ಟೇ ಅನ್ನೋದು ..!
ಇನ್ನು ಇವ್ನ ಹಳೇ ವಿಡಿಯೋ ನೋಡಿದ್ರೆ ಲಡ್ಡು ಮುತ್ಯಾ ಸ್ಕ್ಯಾಮ್, ಚಕ್ರವರ್ತಿ ಸೂಲಿಬೆಲೆ exposed.. ಅನ್ನೋ ವಿಡಿಯೋ ಸಿಕ್ಕುತ್ತೆ ವಿನಃ.. ಗೊರಕ್ ಪುರದಲ್ಲಿ 14 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ರೆಹಮಾತ್ ಆಲಿ ಅನ್ನೂ ಮದರಸ ಶಿಕ್ಷಕನ ಬಗ್ಗೆ ಆಗಲಿ.. ಮಕ್ಕಳಿಗೆ porn ವಿಡಿಯೋ ತೋರಿಸಿ ಅತ್ಯಾಚಾರ ಮಾಡ್ತಿದ್ದ ಉತ್ತರಕಂಡ್ ಮದ್ರಸ ಮೌಲ್ವಿ ಬಗ್ಗೆ ಆಗಲಿ ಯಾವಾ ವಿಡಿಯೋನು ಸಿಕ್ಕಲ್ಲ..
ಈತನಿಗೆ ಸೌಜನ್ಯಳ ಬಗ್ಗೆ ಇದ್ದ ಕಿಚ್ಚು, ಮಾದರಸದಲ್ಲಿ ಅತ್ಯಾಚಾರ ಅದ ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ಯಾಕಿಲ್ಲ..?
ನೇರವಾಗಿ "ಹಿಂದೂ ದೇವಸ್ಥಾನಗಳೂ ಸರ್ಕಾರಕ್ಕೆ ಸೇರಬೇಕು" ಅನ್ನೋ ಇವನ ಮಾತು ಕೇಳಿ ಅದ್ಯಾವ ನಾಮರ್ದರಿಗೆ ಎದೆಯಲ್ಲಿ ಬೆಂಕಿ ಬರ್ತಿದ್ಯೋ ಆ ಮಂಜುನಾಥನೆ ಬಲ್ಲ..
ಕೃಪೆ
ಹಿಂದೂ ವೀರ
ನಮ್ಮೆಲ್ಲರ ಗೆಳೆಯ
ಅವಿನಾಶ್ ಗೌಡ ಮಲ್ನಾಡ್
@nimmaAvigowda
𝗦𝘁𝘂𝗱𝗲𝗻𝘁𝘀’ 𝗙𝗶𝗿𝘀𝘁 𝗙𝗹𝘆𝗶𝗻𝗴 𝗘𝘅𝗽𝗲𝗿𝗶𝗲𝗻𝗰𝗲: 𝗔 𝗝𝗼𝘂𝗿𝗻𝗲𝘆 𝘁𝗼 𝗥𝗲𝗺𝗲𝗺𝗯𝗲𝗿!
At Mangaluru International Airport, we were honoured to host 25 students from Government Higher Primary School, Hoskote, as they took to the skies for the very first time. With the dedicated care of Ms. Sulsana, our Customer Service Executive, these young travellers experienced a seamless and joyful journey, creating memories that will last a lifetime.
Because every journey matters, and every dream deserves to take flight!
#AJourneyToRemember #AFlightForEveryone #WeCare #MakingTravelMemorable #MangaluruInternationalAirport #InclusiveTravel #FirstFlightExperience #GatewayToGoodness
World Tulu Script Day is celebrated to commemorate the birthday of Dr. Pundoor Venkataraja Punichitthaya, who made significant contributions to deciphering Tulu manuscripts.
#WorldTuluScriptDay#TuluScript#TuluLipi#TuluBaravu