��ಿಎಂ @DKShivakumar ಅವರೇ, ನೀವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಿಜೆಪಿ ಮೇಲೆ ಸುಖಾಸುಮ್ಮನೆ ಆರೋಪ ಮಾಡಬೇಡಿ.
ಅಧಿಕಾರದಲ್ಲಿರುವುದು ನಿಮ್ಮದೇ ಕಾಂಗ್ರೆಸ್ ಸರ್ಕಾರ, ಆದೇಶ ಹೊರಡಿಸಿದ್ದು ನೀವೇ.. ಆದರೂ ಪ್ರತಿಯೊಂದಕ್ಕೂ ಹಳೆ�� ಸರ್ಕಾರವನ್ನು ಆರೋಪಿಸಿ ಯುವಜನತೆಯನ್ನು ದಾರಿ ತಪ್ಪಿಸುತ್ತಿರುವುದು ನಿಮ್ಮ ಆಡಳಿತಾತ್ಮಕ ದಿವಾಳಿತನಕ್ಕೆ ಸಾಕ್ಷಿ.
ದಿನಾಂಕ 30.05.2026 ರಂದು ಹೊರಡಿಸಲಾದ ಮೂಲ ನೇಮಕಾತಿ ಅಧಿಸೂಚನೆಯಲ್ಲಿ ಎಲ್ಲಿಯೂ ನಿಮ್ಮ ಸರ್ಕಾರ B.E. Biotechnology ಕೋರ್ಸ್ ಕುರಿತಾಗಲಿ ಅಥವಾ Rai Technology University ಪಾಲ್ಗೊಳ್ಳುವಿಕೆಯ ಕುರಿತಾಗಲಿ ಯಾವುದೇ ಉಲ್ಲೇಖ ಮಾಡಿರಲಿಲ್ಲ. ಆದರೆ, ತದನಂತರ ಅಂದರೆ 01.06.2026 ರಂದು Rai Technology Universityಯನ್ನು ಸೇರ್ಪಡೆಗೊಳಿಸಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ 20.06.2026 ರಂದು B.E. Biotechnology ಕೋರ್ಸ್ಗೂ ಅವಕಾಶ ಕಲ್ಪಿಸಿ ನಿಮ್ಮದೇ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿದೆ. ಈಗ ನಿಮ್ಮ ಆಡಳಿತಾತ್ಮಕ ಲೋಪ ಬಯಲಾಗುತ್ತಿದ್ದಂತೆ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಿಜೆಪಿ ಕಡೆಗೆ ಬೆರಳು ತೋರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.
ನಿಮಗೆ ನಿಜವಾಗಿಯೂ ಯುವಜನರ ಭವಿಷ್ಯದ ಬಗ್ಗೆ ಕಾಳಜಿ ಇದ್ದರೆ, ಈ ರಾಜಕೀಯ ನಾಟಕವನ್ನು ನಿಲ್ಲಿಸಿ. ಕಳೆದ 20 ದಿನಗಳಿಂದ ಪ್ರತಿಭಟನೆ ಮಾಡುತ್ತಿರುವ ಕೃಷಿ ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಿ, ಅವರಿಗೆ ತಕ್ಷಣವೇ ನ್ಯಾಯ ಒದಗಿಸಿ.
#DKExpose
#CongressLies
#CongressFailsKarnataka
Nothing is more important than the welfare and future of our youth!
We have decided to set up fast-track courts to ensure swift and stringent punishment for those involved in paper leaks. Have directed the concerned authorities and officials to take all necessary steps in this regard. This continues our series of steps for safeguarding the interests of students.
Those who try to harm the future of our youth will not be spared.
देश के युवाओं का हित और उनका भविष्य हमारी सर्वोच्च प्राथमिकता है।
पेपर लीक के सभी मामलों में दोषियों को जल्द से जल्द कठोर दंड देने के लिए, केस के त्वरित निस्तारण के लिए फास्ट ट्रैक कोर्ट्स का गठन किया जाएगा। इस संबंध में निर्देश दे दिए गए हैं कि संबंधित विभाग आवश्यक कार्रवाई सुनिश्चित करें।
विद्यार्थियों के हितों को सुरक्षित करने के लिए, सरकार द्वारा लिए जा रहे निर्णयों की श्रृंखला में ये एक महत्वपूर्ण कदम है।
युवाओं के भविष्य के साथ खिलवाड़ करने वाले किसी भी व्यक्ति को बख्शा नहीं जाएगा।
.@PriyankKharge’s letter addressed to RSS Chief Shri Mohan Bhagwat Ji is not an exercise in constitutional inquiry.
It is a calculated political provocation: thin on law, thick on presumption, and conspicuously marked by the entitlement of dynastic politics.
For a full century, the Rashtriya Swayamsevak Sangh has served the nation openly, in the full glare of public scrutiny: building character, fostering discipline, strengthening social cohesion, and doing so without seeking state patronage.
Certain Congress leaders, by contrast, have preferred suspect diplomacy - flying to China to sign an MoU with the Chinese Communist Party, shrouded in secrecy and political discomfort.
The contrast could not be starker.
One has operated in Indian sunlight for a hundred years.
The other has repeatedly found comfort in foreign shadows.
Let us address Priyank Kharge’s demands with the precision they lack.
Article 19(1)(c) of the Constitution guarantees every citizen the fundamental right to form associations, unions or co-operative societies. This is not a privilege granted by the State. It is a constitutional freedom.
Article 19(4) permits reasonable restrictions on this freedom only on specified constitutional grounds, and only by authority of law.
Nowhere does the Constitution mandate that every voluntary association must first obtain registration from the State before it can exist or function.
The RSS is precisely such a voluntary association of citizens, united by a shared ideological, cultural and national vision.
It requires no certificate of existence from a minister.
It requires no political permission slip from a dynast.
It requires no registration merely because a Congress leader wishes to manufacture a controversy.
Priyank Kharge’s demand that the RSS must “register” or justify its legal existence is not rooted in constitutional text, statutory obligation or settled principle. It is a whimsical assertion unsupported by law.
In a constitutional democracy governed by the Rule of Law, no individual, however exalted his office, may issue dictates and expect compliance merely because he occupies public office.
Priyank Kharge may be a Minister in the Government of Karnataka. That office confers upon him only those executive powers that law recognises. It does not confer upon him the authority to summon any citizen or organisation and demand that it restructure itself according to his personal fancies.
Such demands, unmoored from any legal mandate, are non est in law.
A dynast indulged by inheritance does not become larger than the Constitution merely because he sits in a ministerial chair.
It was perhaps in anticipation of precisely this species of overreach by those clothed with temporary authority that Thomas Fuller observed: “Be you ever so high, the law is above you.”
Those words were later immortalised by Lord Denning in The Due Process of Law.
The point applies squarely here.
Further, Mr. Kharge’s insistence on disclosure of funding, expenditure, assets and taxation conveniently ignores settled judicial pronouncements.
The question of taxability of Gurudakshina - the voluntary offerings received by the RSS from its members - has already been examined by a constitutional court.
In Commissioner of Income-Tax vs. Rashtriya Swayamsevak Sangh, the Patna High Court upheld the principle of mutuality and held that Gurudakshina received from members is not taxable.
The RSS has never claimed exemption from the law.
It has simply refused to be bullied into accepting obligations that the law itself does not impose.
For a hundred years, it has functioned openly, published its activities, withstood bans, political hostility and repeated attempts by Congress governments to delegitimise it.
It has done so without taxpayer money. Or foreign funding.
The letter addressed by Junior Kharge in the garb of accountability stems from legal misconception and political malice.
It is unworthy of the constitutional office he holds and of the democratic traditions he claims to defend.
The RSS needs no certificate of good conduct from any dynast, however high his office.
The law remains above all of us.
Kharge junior’s pompous demands lie beneath it.
ಕರ್ನಾಟಕ ಕಾಂಗ್ರೆಸ್ಸಿನ ಕುರ್ಚಿ ಕಚ್ಚಾಟದ ಪ್ರಹಸನಕ್���ೆ ತಾತ್ಕಾಲಿಕ ಅಂತ್ಯ ದೊರೆತಿದೆ. ಆದರೆ ಇದರಿಂದ ಕನ್ನಡಿಗರಿಗೆ ನಯಾಪೈಸೆ ಪ್ರಯೋಜನ ಇಲ್ಲ.
@INCKarnataka ದ ಮೂರು ವರ್ಷಗಳ ಸಾಧನೆ ಎಂದರೆ ಅದು ದಲಿತರ ಹಣ ದುರ್ಬಳಕೆ, ವಾಲ್ಮೀಕಿ ನಿಗಮದ ಹಣ ಲೂಟಿ, ಯುವಕರಿಗೆ ಟೋಪಿ, ರೈತರಿಗೆ ನೇಣು ಕುಣಿಕೆ, ಜನಸಾಮಾನ��ಯರಿಗೆ ಬೆಲೆ ಏರಿಕೆ, ಕರ್ನಾಟಕಕ್ಕೆ ಸಾಲದ ಶೂಲ ಹೊದಿಕೆ.
ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣ ಸ್ತಬ್ಧಗೊಳಿಸಿ, ಕಲೆಕ್ಷನ್-ಕರಪ್ಷನ್-ಕಮಿಷನ್ನಲ್ಲಿಯೇ ಮೂರು ವರ್ಷ ದೂಡಿ, ಈಗ ರಾಜೀನಾಮೆ ಎಂಬ ಅಲ್ಪ ವಿರಾಮ ಇಟ್ಟಿದ್ದಾರೆ.
ನೂತನವಾಗಿ ಯಾರೇ ಸಿಎಂ ಆಗಿ ಬಂದರೂ, ಕನ್ನಡಿಗರಿಗಾಗಲಿ, ಕರ್ನಾಟಕಕ್ಕಾಗಲಿ ನಯಾಪೈಸೆ ಪ್ರಯೋಜನ ಇಲ್ಲ. ಬಡವರು, ಶ್ರಮಿಕರು, ರೈತರು, ಯುವಕರು, ಮಹಿಳೆಯರು, ದೀನ-ದಲಿತರು, ಹಿಂದುಳಿದವರನ್ನು ಹಿಂಸಿಸಿ, ಶೋಷಿಸಿ ಸರ್ಕಾರ ನಡೆಸುವ ಇವರ ಪ್ರವೃತ್ತಿ ಮ���ಂದುವರೆಯುತ್ತದೆ ಹೊರತು ಬದಲಾಗುವುದಿಲ್ಲ. ಕರ್ನಾಟಕವನ್ನು ಸಂಪೂರ್ಣ ದಿವಾಳಿ ಮಾಡುವುದು ಹಾಗೂ ಕಾಂಗ್ರೆಸ್ ಹೈಕಮಾಂಡಿಗೆ ಕರ್ನಾಟಕವನ್ನು ಎಟಿಎಂ ಮಾಡುವುದು ಎರಡೇ ಇವರ ಅಜೆಂಡಾ. ಹಾಗಾಗಿ, ಆದಷ್ಟು ಬೇಗ ಈ ಜನವಿರೋಧಿ ಸರ್ಕಾರ ತೊಲಗಿದರೆ ಕನ್ನಡಿಗರಿಗೆ ನೆಮ್ಮದಿಯ ದಿನ ಸಿಗಲಿದೆ.
#CongressFailsKarnataka
ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಭಾರಿ ಲಾಭ! 🇮🇳
ಅಮಿತ್ ಶಾ ಅವರ ಮಾಹಿತಿ ಪ್ರಕಾರ ಲೋಕಸಭಾ ಸೀಟುಗಳ ಸಂಖ್ಯೆ ಏರಿಕೆ:
📍ಕರ್ನಾಟಕ: 28 ➡ 42
📍ಆಂಧ್ರಪ್ರದೇಶ: 25 ➡ 38
📍ತೆಲಂಗಾಣ: 17 ➡ 26
📍ತಮಿಳುನಾಡು: 39 ➡ 59
ದಕ್ಷಿಣದ ಶಕ್ತಿ ಇನ್ನು ಸಂಸತ್ತಿನಲ್ಲಿ ಮತ್ತಷ್ಟು ಸದೃಢ! 💪
#AmitShah#Karnataka#Politics
The @DCP_CT_Belagavi@COPBELAGAVI on occasion of Bhagawan mahaveer Jayanti procession the traffic cops are allowing traffic in between procession. This is not fair sir. Other procession we are not able cross road in emergency. Kindly look into this. Hope you higher officials take
The @DCP_CT_Belagavi@COPBELAGAVI on occasion of Bhagawan mahaveer Jayanti procession the traffic cops are allowing traffic in between procession. This is not fair sir. Other procession we are not able cross road in emergency. Kindly look into this. Hope you higher officials take
ಅಲ್ಲೊ ಇಲ್ಲೊ ಹಾಡು ಹಚ್ಚುವಂಥವರು ಇವತ್ತು #ಬೆಳಗಾವಿ ಹೃದಯ ಭಾಗದಲ್ಲಿರುವ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಹಾಡುತ್ತಾರೆ ಎಂದರೆ ಇದು ಕಾನೂನು ವ್ಯವಸ್ಥೆಗೆ ಸವಾಲು ಹಾಕಿದಂತಾಗಿದೆ...
ದಯವಿಟ್ಟು ಸಂಬಂಧಪಟ್ಟ ಜಿಲ್ಲಾಡಳಿತ ಮತ್ತು ಪೋಲಿಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿ....
@COPBELAGAVI@DcBelagavi#Belagavi
ಐಸಿಸಿ ಪುರುಷರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ರೋಚಕ ಜಯ ಸಾಧಿಸಿದ ಟೀಮ್ ಇಂಡಿಯಾಗೆ ಅಭಿನಂದನೆಗಳು!
ಉತ್ಸಾಹ, ಹೆಮ್ಮೆ ಮತ್ತು ಅಮೋಘ ಪ್ರದರ್ಶನಗಳಿಂದ ಕೂಡಿದ ಪಂದ್ಯ ಇದಾಗಿದ್ದು, ಭಾರತದ ತ್ರಿವರ್ಣ ಧ್ವಜವು ಎತ್ತರಕ್ಕೆ ಹಾರುತ್ತಿದೆ.
#TeamIndia#t20worldcup#INDvsPAK
ಬನಹಟ್ಟಿಯ ನೇ��ಾರ ಶಾಂತವೀರ ಕುಟುಂಬದ ಜೊತೆ ಊಟ ಸವಿದ ರಾಜ್ಯಾಧ್ಯಕ್ಷರಾದ ಶ್ರೀ @BYVijayendra
ನೇಕಾರ ಕುಟುಂಬಸ್ಥರ ಜೊತೆ ಸಂವಾದ ಮತ್ತು
ನೇಕಾರಿಕೆ ಉದ್ಯೋಗದ ಸಮಸ್ಯೆಗಳು, ಸವಾಲುಗಳ ಕುರಿತು ಚರ್ಚಿಸಿದರು
#BJP #ಬಿಜೆಪಿ #ಕರ್ನಾಟಕ #bjpkarnataka
#ಜನನಾಯಕ