@IndiaToday Completely disgusting behavior by the Bombay High Court. Pending cases are left untouched, yet fingers are being pointed at IAS officers who are doing their jobs honestly. Shame on the judges of the Bombay High Court. Bulshit bombay High court judges.
तुकाराम नाम में ही कुछ बात है! संत तुकाराम जी से ले कर तुकाराम ओंबले जी ने जो देश पर उपकार किया, और अब महाराष्ट्र के फूड कमिश्नर तुकाराम जी!
एक सत्यनिष्ठ, कर्तव्यपरायण IAS अधिकारी जिसे 21 वर्ष में 25 ट्रांसफर मिले, आज पूरे देश में ख्याति पा रहा है। मिलावटी लोगों को बाँस कर रखा है इन्होंने और लोग भय के मारे मिलावटी सामान स्वयं नष्ट कर रहे हैं।
अधिकारियों पर पहले १०-२० करोड़ के भ्रष्टाचार उजागर होते थे। अब SI भी १०० करोड़ रखने लगा है। IAS आदि अब १००० करोड़ के रेंज में जा चुके हैं, अधिकारी सब १०० के मल्टीपल्स में।
अच्छी बात यह है कि मंत्री लोग और मंत्रालयों का भ्रष्टाचार नहीं चल रहा। यदि कभी ऐसा हो भी गया, तो लाख करोड़ से कम को मैं गंभीरता से नहीं ले पाऊँगा।
ನಾಡಿನ ಸಮಸ್ತ ಜನತೆಗೆ ಬೆಂಗಳೂರು ನಗರ ನಿರ್ಮಾತೃ, ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿಯ ಹಾರ್ದಿಕ ಶುಭಾಶಯಗಳು.
ಇಂದು ನಮ್ಮ ಬೆಂಗಳೂರು ವಿಶ್ವಮಾನ್ಯತೆ ಪಡೆಯಲು ಅಂದು ಶ್ರೀ ಕೆಂಪೇಗೌಡರು ಹಾಕಿಕೊಟ್ಟ ದೂರದೃಷ್ಟಿಯ ಬುನಾದಿಯೇ ಕಾರಣ.
ಸುಸಜ್ಜಿತ ನಗರಾಡಳಿತ ಹಾಗೂ ಜನಸೇವೆಯ ಮೂಲಕ ಅವರು ನಮ್ಮೆಲ್ಲರಿಗೂ ಸದಾ ಮಾದರಿ.
#KempegowdaJayanthi
Yoga, through its asanas, conveys to the world the timeless message of oneness, reminding us that true strength lies in unity.
Here are some glimpses from today’s programme.
ಯೋಗ ಎಂದರೆ ಕೇವಲ ದೈಹಿಕ ವ್ಯಾಯಾಮ ಎಂದುಕೊಳ್ಳುವುದು ತಪ್ಪು!
ಅದು ಮನಸ್ಸು, ಚಾರಿತ್ರ್ಯ, ದೇಹ ಶುದ್ಧಿಗೊಳಿಸಬಲ್ಲ ದಿನನಿತ್ಯದ ದಿವ್ಯೌಷಧಿ.
ಒತ್ತಡದ ಬದುಕಿಗೆ ಯೋಗವೇ ಶ್ರೀರಕ್ಷೆ. ಯೋಗದ ಪ್ರತಿಯೊಂದು ಆಸನವೂ ಔಷಧಿ, ಒತ್ತಡಮುಕ್ತ ಜೀವನಕ್ಕೆ ರಹದಾರಿ.
CONGRATULATIONS, BALOCHISTAN! 🫡❤️💙💚
The sixty million Baloch, through unity, determination, and unwavering resolve, have defeated the occupying forces of Pakistan.
Now, we are only one step away from achieving global recognition.
BE STRONG. BE UNITED. BE VICTORIOUS !
@hyrbyair_marri
ಮಹಾನ್ ದೇಶಭಕ್ತ, ಯುಗಪುರುಷ, ಸನಾತನ ಚೇತನದ ಜಾಗೃತಿ ಮೂಡಿಸಿದ ಧೀಮಂತ ನಾಯಕ, ಶಸ್ತ್ರ ಮತ್ತು ಶಾಸ್ತ್ರಗಳ ಅಪೂರ್ವ ಸಂಗಮ, ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಅವರ ಜನ್ಮಜಯಂತಿಯಂದು ಭಾವಪೂರ್ಣ ನಮನಗಳು.
ಅವರ ಅಪ್ರತಿಮ ಬದುಕು, ವೀರೋಚಿತ ಹೋರಾಟ, ವೈಭವೋಪೇತ ಭಾರತದ ಬಗೆಗಿನ ಅವರ ಕನಸು, ವೈಚಾರಿಕ ಪ್ರಜ್ಞೆ ನಮಗೆಲ್ಲರಿಗೂ ಸದಾ ಕಾಲ ದಾರಿದೀಪ.
#VeerSavarkar
हिंदू होने का अर्थ मुसलमानों को गाली देना नहीं होता ! आज लोग सोचते हैं हिंदू वही पक्का है जो मुसलमानों को गाली ज़्यादा देगा ! सच यह है की हिंदू वह है जो गीता पढ़ेगा, रामायण पढ़ेगा पूर्वजों का इतिहास पढ़ेगा धर्म का पालन करेगा !