ಪೊಲೀಸ್ ಕಾನ್ ಸ್ಟೇಬಲ್ ವಯೋಮಿತಿ ಹೆಚ್ಚಿಸಿ ಅಂತ ತುಂಬಾ ಪ್ರಯತ್ನ ಮಾಡಿದರು ವಯೋಮಿತಿ ಹೆಚ್ಚು ಮಾಡುತ್ತಾ ಇಲ್ಲಾ ...
ಶಿಕ್ಷಕರ ವಯೋಮಿತಿ ಯಾವುದೇ ಹೋರಾಟ ಮಾಡಲಿಲ್ಲ ಯಾವುದೇ ವಿನಂತಿ ಕೂಡ ಮಾಡಿಲ್ಲ ಆದರು ವಯೋಮಿತಿ ಹೆಚ್ಚು ಮಾಡದರು . ನಮ್ಮ್ ಸಮಸ್ಯೆ ತಲೆಯಲ್ಲಿ ಹಾಕೋತಿಲ್ಲ. ಎಂತ ವಿಪರ್ಯಾಸ ಅಲ್ವಾ ...
https://t.co/i7yRlABV9g
@CMofKarnataka@JnanendraAraga@siddaramaiah@DgpKarnataka ಕರೋನ ಕಾರಣಗಳಿಂದ ನಮ್ಮ ರಾಜ್ಯದ ಅಕ್ಕಪಕ್ಕದ ರಾಜ್ಯಗಳಲ್ಲಿ ಪೊಲೀಸ್ ವಯೋಮಿತಿಯನ್ನು 3 ವರ್ಷ ಸಡಿಲಿಕೆ ಮಾಡಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ 3 ವರ್ಷಗಳಿಂದ ಹೋರಾಟ ಮಾಡುತ್ತಿದ್ದರು.ಸರಕಾರ ಸ್ಪರ್ಧಾರ್ಥಿಗಳನ್ನು ನಿರ್ಲಕ್ಷಿಸಿದ್ದು. ಹೋರಾಟಕ್ಕೆ ಅನುವು ಮಾಡಿಕೊಡುತ್ತಿದ.
@CMofKarnataka@JnanendraAraga@siddaramaiah@DgpKarnataka ಕರೋನ ಕಾರಣಗಳಿಂದ ನಮ್ಮ ರಾಜ್ಯದ ಅಕ್ಕಪಕ್ಕದ ರಾಜ್ಯಗಳಲ��ಲಿ ಪೊಲೀಸ್ ವಯೋಮಿತಿಯನ್ನು 3 ವರ್ಷ ಸಡಿಲಿಕೆ ಮಾಡಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ 3 ವರ್ಷಗಳಿಂದ ಹೋರಾಟ ಮಾಡುತ್ತಿದ್ದರು.ಸರಕಾರ ಸ್ಪರ್ಧಾರ್ಥಿಗಳನ್ನು ನಿರ್ಲಕ್ಷಿಸಿದ್ದು. ಹೋರಾಟಕ್ಕೆ ಅನುವು ಮಾಡಿಕೊಡುತ್ತಿದ.
@CMofKarnataka@siddaramaiah@hd_kumaraswamy@DKShivakumar ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳಲ್ಲಿ 20 ಸಾವಿರಕ್ಕೂ ಅಧಿಕ ಅರ್ಜಿಗಳು ತಿರಸ್ಕೃತಗೊಂಡಿವೆ.ತಮ್ಮ ಅರ್ಜಿಗಳನ್ನೂ ಕೂಡಾ ಪುರಷ್ಕರಿಸಿ ಪರೀ���್ಷೆ ಬರೆಯಲು ಅವಕಾಶ ನೀಡಿ ಎಂದು ಅಭ್ಯರ್ಥಿಗಳ ಮನವಿ.!!
@CMofKarnataka@siddaramaiah@prajavani@hd_kumaraswamy KPTCL: Exam Problemಕೋಟ್೯ಗೆ ಹೋದವರಿಗಷ್ಟೇ ಪರೀಕ್ಷೆಗೆ ಅವಕಾಶ.!!
ಕರ್ನಾಟಕ ವಿದ್ಯ���ತ್ ಸರಬರಾಜು ನಿಗಮ ನಿಯಮಿತ ಮಂಡಳಿ ( KPTCL ) ಯಲ್ಲಿನ ಕಿರಿಯ ಸಹಾಯಕ (Junior Assistant) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 07-08-2022ರಂದು ನಡೆಯಲಿರುವ ಸ್ಪರ್ಧಾತ್ಮಕ 1/2
@CMofKarnataka@JnanendraAraga@siddaramaiah@AmitShah ರಾಜ್ಯವನ್ನು ಹೆಚ್ಚು ನಿರುದ್ಯೋಗಕ್ಕೆ ತಳ್ಳಿದರೂ ಯಾವುದೇ ವಯೋಮಿತಿ ಹೆಚ್ಚಿಸುತ್ತಿಲ್ಲ. ��ಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಪೊಲೀಸ್ ಕಾನ್ಸಟೇಬಲ್ ನೇಮಕಾತಿ ವಯೋಮಿತಿಯನ್ನು ಹೆಚ್ಚಿಸಿ ಉಳಿದ ರಾಜ್ಯಕ್ಕೆ ಮಾದರಿ ರಾಜ್ಯವಾಗಬೇಕು ಎಂಬುದು ಕರ್ನಾಟಕದ ಎಲ್ಲಾ ಅಭ್ಯರ್ಥಿಗಳ
@JnanendraAraga@CMofKarnataka@siddaramaiah@hd_kumaraswamy ಪೊಲೀಸ್ ವಯೋಮಿತಿ ಹೆಚ್ಚಿಸುವ ಕುರಿತು ಸತತ 3 ವರ್ಷಗಳಿಂದ ಮುಖ್ಯಮಂತ್ರಿಗಳಿಗೆ ಮತ್ತು ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸುತ್ತ�� ಬಂದಿದ್ದು. ಸರ್ಕಾರ ಸ್ಪರ್ಧಾರ್ಥಿಗಳನ್ನು ನಿರ್ಲಕ್ಷಿಸುತ್ತಿದ್ದು ಈಗಾಗಲೇ ಪ್ರತಿ ಜಿಲ್ಲೆಯಾದ್ಯಂತ ಹೋರಾಟ ಪ್ರಾರಂಭವಾಗಿದ್ದು .ಮುಂದಿನ