ತೋನಸನಹಳ್ಳಿ (ಎಸ್) ಗ್ರಾಮದ ಬಹು ವರ್ಷಗಳ ಬೇಡಿಕೆಯ ನೀರಿನ ದಾಹ ತೀರಿಸಿದ ಭಗಿರಥ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರು ಶ್ರೀಯುತ ಬಸವರಾಜ್ ಮತ್ತಿಮುಡ ಸಾಹೇಬರಿಗೆ ನಮ್ಮ ಊರು ಯಾವಾಗಲೂ ಅವರಿಗೇ ಚಿರಋಣಿಯಾಗಿರುತ್ತದೆ. ಸಮಸ್ತ ಗ್ರಾಮದ ಪರವಾಗಿ ಅಭಿನಂದನೆಗಳು ಸಲ್ಲಿಸುತ್ತೇನೆ🙏🏻🙏🏻 @BasavarajMatti5
ಉಗ್ರರ ವಿರುದ್ಧ ನಮ್ಮ ��ೈನಿಕರು ಯುದ್ದ ಮಾಡಿದ್ರೆ ಜೈಕಾರ ಹಾಕ್ತೀರಾ ಮತ್ತು ಪ್ರೊಸ್ತಾಹಕುಡ ಕೊಡುತ್ತೀರಾ.
ನಮ್ಮಲ್ಲಿ ಇರುವ ಬ್ರಷ್ಟ ರಾಜಕಾರಣಿಗಳ ವಿರುದ್ಧ ಯಾರೋ ಒಬ್ಬ ದ್ವನಿ ಹೆತ್ತಿದರೆ ದೇಶ ದ್ರೋಹಿ,ಅಪೋಜಿಷನ್ ಪಕ್ಷದವನು ಅಂತೀರಾ ಎನಿದು ಸ್ವಾಮಿ.....
#prajaakeeya
#uppforkarnataka