@DgpKarnataka Duty is important i agre.. remember one thing anna
no one in this world can replace amma. amma is always amma. she sacrifise everything. we cant see god
but we saw goddess in amma. even pramod muttalik didnt went to his father funeral while he was an leader of bajarangadala.
A Big Bull was walking in a NMPA area, while it collapses into the Drainage so it locked into it, without coming out it died, after 2/3days later we got to know so we @hjvkar members somehow taken it from Drain & later Buried. the smell was almost killed us. @AHVS_Karnataka
BJP 3rd Round Election Campaign in @mangalurucorp ward no-9 rqstd to Support BJP party as well as @bharathshetty_y to become our Party MLA in Mangalore North. senior BJP leaders and Pariwar Org Karyakartas was in the Campaign.
@myogiadityanath Pranam. pls you remember once when bjp leaders of central & UP leaders neglected you & your hindu yuva vahini & remember what & all insult & problems you have faced in your early stage. the same situatuion is in Puttur. i know yogiji is not watching my tweet but i want to say.
ಏನು ಇಲ್ಲದವರನ್ನು ಗುರುತಿಸಿ ಅವರಿಗೆ ಸಹಕರಿಸಿ. ಒಂದಷ್ಟು ಮಾರ್ಗ ಸೂಚಿ ನೀಡಿ ಆರೋಗ್ಯ, ಶಿಕ್ಷಣ, ಮನೆ ಅಕ್ಕಿಯನ್ನು ಬೇಕಾದರೆ ಉಚಿತವಾಗಿ ನೀಡಿ. ಮೊದಲು ಬದುಕಲು ಕಲಿಸಿ, ಅದು ಬಿಟ್ಟು ಬಿಟ್ಟಿ ಭರವಸೆ ನೀಡಿ ದೇಶವನ್ನು ಬರ್ಬಾತ್ ಮಾಡಬೇಡಿ. ಇದಕೆಲ್ಲ ಭಾರತದ ಕಾನೂನು ಒಂದು ನಿಯಮ ರೂಸಿಸಬೇಕು.
@barandbench@ceo_karnataka
#KarnatakaElections ಉಚಿತ ಭರವಸೆಗಳನ್ನು ನೀಡುವ ಪಕ್ಷಗಳನ್ನು ನಂಬಿ ನಾನು ನಮ್ಮ ರಾಜ್ಯವನ್ನು ಸಾಲಗಾರರ ರಾಜ್ಯ ಎಂದು ಹೇಳಲು ಇಛ್ಚೆ ಪಡುವುದಿಲ್ಲ. @BJP4Karnataka ಉಚಿತ ಗ್ಯಾಸ್ - ವಿಶ್ವದ್ಯಂತ ಕಚ್ಚಾ ತೈಲದ ಬೆಲೆ ಗಗನಕ್ಕೆ ಏರಿದೆ. @INCKarnataka
ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,000 ಸಾಲಗಾರರ ರಾಜ್ಯ ಮಾಡಲು ಇದು ಸಾಕು.
@JanataDal_S ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಆಟೋ ಚಾಲಕರು ಇದ್ದರೆ ಅವರೆಲ್ಲರಿಗೂ ತಿಂಗಳಿಗೆ 2000 ಕೊಟ್ಟರೆ ಇತರ ಕಾರ್, ಬಸ್, ಟೆಂಪೋ ಡ್ರೈವರ್ ಗಳ ಪರಿಸ್ಥಿತಿ ಏನು, ರಾಜ್ಯವನ್ನು ದಿವಾಳಿ ಮಾಡಬೇಡಿ.
ಶ್ರೀಲಾಂಕ ಬಾಂಗ್ಲ ಪಾಕಿಸ್ಥಾನ ಇತರ ಬಡ ರಾಷ್ಟ್ರಗಳ ಪರಿಸ್ಥಿತಿಯನ್ನು ಒಮ್ಮೆ ನೋಡಿ, ಆ ಸಾಲಿಗೆ ನನ್ನ ರಾಷ್ಟ್ರವನ್ನ ದೂಡಬೇಡಿ.
@myogiadityanath Yogi ji. arun kumar is a good candidate he workded for Hindutwa activities since past 30years. Pls dont go for the wrong info if any says to talk against him. yogiji arun is really a good person.
@myogiadityanath Yogi Adithanath ji pranams. today your visiting for Mangalore ( Dakshina kannada District ) For election Campaign. We welcome you yogi to Puttur and Bantwal,
Please Remember one thing Yogi, Arun Kumar Puttila is a Independent candidate from Puttur a base level Karyakarta.