@siddaramaiah ಅಲ್ಪಸಂಖ್ಯಾತ ಸಮುದಾಯಕ್ಕೆ ಸಾಮಾಜಿಕ ,ರಾಜಕೀಯ ಸ್ವಾತಂತ್ರ್ಯ, ಸ್ವಾಭಿಮಾನ ,ಅರ್ಹ ಪ್ರಾತಿನಿಧ್ಯ ನೀಡದ ನಿಮ್ಮ ನಾಯಕತ್ವ ,ನಿಮ್ಮ ವ್ಯಕ್ತಿತ್ವ ನೀವು ಬೆಳೆದು ಬಂದ ಅಹಿಂದ ವೋಟ್ ಬ್ಯಾಂಕ್ ಮತ್ತು ಸಿದ್ಧಾಂತದ ಮೇಲಿನ ದಾಳಿ. ದಾವಣಗೆರೆಯಲ್ಲಿ ಕಾಂಗ್ರೆಸ್ ನೆಲಕಚ್ಚಲಿ
Inspected the site of the Meelad Conference Conference, which is scheduled to be organized by Sunni Ulema at the Bangalore Palace Ground of Bengaluru City
Along with CM Political Secretary Janab Nasir Ahmed, MLC Janab Abdul Jabbar & Sunni Jamaat Ulema Leaders
ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯುವ ಮೀಲಾದ್ ಕಾನ್ಫರೆನ್ಸ್ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಭಾಗವಹಿಸಿದೆ. ಬೆಂಗಳೂರಿನ ಸುನ್ನೀ ಉಲಮಾ ಗಳು ಸನ್ಮಾನ್ಯ ವಕ್ಫ್ ಮತ್ತು ವಸತಿ ಸಚಿವರಾದ B.Z Zameer Ahmed Khan ಉಪಸ್ಥಿತರಿದ್ದರು.
UAPA ಕಾನೂನುಗಳು ಮಂಗಳೂರಿನ ಅಶ್ರಫ್ ,ರಹ್ಮಾನ್ ಹತ್ಯೆಯ ಆರೋಪಿಗಳ ಮೇಲೆ ಯಾಕೆ ಅಪ್ಲೈ ಆಗುವುದಿಲ್ಲ, ಎಸ್ ಐ ಟಿ ತನಿಖೆ ಯಾಕೆ ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಕೋಮುವಾದಕ್ಕೆ ತಾತ್ಕಾಲಿಕ ಪರಿಹಾರ ಬೇಡ. ಭವಿಷ್ಯದ ತಲೆಮಾರು ಶಾಂತವಾಗಿ ಬದುಕಲು ಪರಿಹಾರ ತೋರಿಸಿ. @siddaramaiah#JusticeForMangaloreMuslims#SITProbeForAshrafRahiman
ಕರಾವಳಿಯಲ್ಲಿ ಅಮಾಯಕನ ಗುಂಪು ಹತ್ಯೆ , ರಹೀಂ ಕೊಲೆ ಸೇರಿ ಆರೋಪಿಗಳಿಗೆ ಯುಎಪಿಎ ಯಂತಹ ಕಠಿಣ ಕಾನೂನು ದಾಖಲಿಸಿ ಪ್ರಕರಣ ಭೇದಿಸಲು ಆಗ್ರಹಿಸುತ್ತಿರುವುದು ಗಮನಕ್ಕೆ ಬಂದಿದೆ. ಸಿಐಟಿಯಂತಹ ವಿಶೇಷ ತನಿಖಾ ದಳ ಇದನ್ನು ಕೈಗೆತ್ತಿಕೊಂಡರೆ ಕರಾವಳಿಯ ಪರಿಸ್ಥಿತಿಗೆ ಒಂದು ಹಂತದ ಚಿಕಿತ್ಸೆ ನೀಡಿದಂತೆ ಎಂಬ ಅಭಿಪ್ರಾಯ ಜನತೆಯದ್ದು.
ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕಾರ್ಯದರ್ಶಿ, ಸಮಾಜ ಸೇವಕ ಅಶ್ರಫ್ ಕಿನಾರ ಮೇಲೆ ಕೇಸ್ ದಾಖಲು.
ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಧಮನಿಸುವ ಈ ಷಡ್ಯಂತ್ರ ವನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ. ಸರ್ಕಾರದ ಈ ನಡೆ ಮುಸ್ಲಿಂ ಸಮುದಾಯದವನ್ನು ಭ್ರಮನಿರಸನ ಗೊಳಿಸುತ್ತಿದೆ.
@CMofKarnataka@DKShivakumar@ssfkarnataka@shafi_saadi
ಮಾನ್ಯ @spdkpolice ಈ ಪ್ರಕರಣ ಸಾಮಾಜಿಕ ಮುಂದಾಳು, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರರವರ ಮೇಲೆ ಹಾಕಿರುವುದು ಒಂದು ರಾಜಕೀಯ ಷಡ್ಯಂತ್ರ. ಪ್ರಜಾಪ್ರಭುತ್ವದಲ್ಲಿ ಯಾರೂ ಪ್ರಶ್ನಾತೀತರಲ್ಲ. ಸಾಮಾನ್ಯ ಜನರ ಧ್ವನಿ ಅಡಗಿಸುವ ಈ ಷಡ್ಯಂತ್ರದಲ್ಲಿ ಸೇರಿಕೊಳ್ಳದೆ , ಈ ಕೇಸ್ ಮರುಪರಿಶೀಲಿಸಿ ಕೇಸ್ ಹಿಂಪಡೆಯಬೇಕು.
https://t.co/hh6G0USvtV
ಮಾನ್ಯ @spdkpolice ಈ ಫೇಸ್ಬುಟ್ ಅಕೌಂಟ್ ಮೂಲಕ ಮುಸ್ಲಿಮರ ಆಚಾರಗಳನ್ನು ಅವಹೇಳಿಸುತ್ತಾ , ಮಗದೊಂದೆಡೆ ಹಿಂದೂಗಳು ಗೌರವದಿಂದ ಕಾಣುವ ಕೊರಗಜ್ಜ ದೈವವನ್ನೂ ಅವಹೇಳನ ಮಾಡಿ , ಪರಸ್ಪರ ಧರ್ಮಗಳನ್ನು ಈ ಈದ್ ಬರುವ ಸಮಯ ಕೋಮು ಸಂಘರ್ಷಕ್ಕೆ ಕಾರಣವಾಗುವ