With few hours to go for the auspicious Shri Ram Mandir Pran Pratishtha, Ayodhya is all decked up to welcome Prabhu Shri Ram
Some glimpses from Ram Mandir
#RamMandir#Ayodhya#PranPratishta
ಇಂದು ತುಮಕೂರು ಬಿಜೆಪಿ ಜಿಲ್ಲಾ ಕಾರ್ಯಾಲಯ ಕಮಲ ಕೃಪಕ್ಕೆ ಭೇಟಿ ನೀಡಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ದೀಪಾವಳಿ ಹಬ್ಬದ ಶುಭ ಕೋರಲಾಯಿತು. ಮುಂಬರುವ ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಬೂತ್ ಮಟ್ಟದಿಂದ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಎಂ.ಬಿ.ನಂದೀಶ್ ಅವರು, ಶಾಸಕರಾದ ಶ್ರೀ ಬಿ.ಸುರೇಶ್ ಗೌಡ ಅವರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಂ.ಡಿ.ಲಕ್ಷ್ಮಿನಾರಾಯಣ್ ಅವರು, ಜಿಲ್ಲಾಧ್ಯಕ್ಷರಾದ ಶ್ರೀ ರವಿಶಂಕರ್ ಹೆಬ್ಬಾಕ ಅವರು, ಮಧುಗಿರಿ ಜಿಲ್ಲಾಧ್ಯಕ್ಷರಾದ ಶ್ರೀ ಮಂಜುನಾಥ್ ಅವರು, ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಂಡ್ಯದ ಹನಕೆರೆ ಮತ್ತು ಸುತ್ತಲಿನ ಗ್ರಾಮಸ್ಥರೇ, ದಶಪಥ ಹೆದ್ದಾರಿಯನ್ನು ಶೀಘ್ರವಾಗಿ ಮುಗಿಸುವ ತರಾತುರಿಯ ಹಂತದಲ್ಲಿ ಇರುವಾಗ ಅಂಡರ್ಪಾಸ್ ಕೇಳುತಿದ್ದೀರಿ! ಮಂಡ್ಯದ ಶಾಸಕರಾದ ಶ್ರೀನಿವಾಸ್ ಅವರೂ ಕರೆ ಮಾಡಿ ಸೂಚನೆ ಕೊಟ್ಟಿದ್ದಾರೆ, ಕಷ್ಟವಾದರೂ ವ್ಯವಸ್ಥೆ ಮಾಡೋಣ, ದಯವಿಟ್ಟು ಸ್ವಲ್ಪ ಕಾಲಾವಕಾಶ ಕೊಡಿ, ಧರಣಿ ವಾಪಸ್ ತೆಗೆದುಕೊಳ್ಳಿ. Thank you.
ದೇಶದ ಕೊನೆಯ ಪ್ರಜೆಗೂ ಕೂಡ ಸರಕಾರಿ ಸೇವೆಗಳು ತಲುಪಿಸಬೇಕೆಂದು ಹಂಬಲದೊಂದಿಗೆ ಡಿಜಿಟಲ್ ಸೇವಾ ಕೇಂದ್ರ ಮುಖಾಂತರ ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸೌಮ್ಯ ಉದ್ಯಾವರ HS ಡಿಜಿಟಲ್ ಸೇವಾ ಕೇಂದ್ರ ಪರಿಶಿಷ್ಟ ಪಂಗಡದ ಕಾಲೋನಿಗೆ ಭೇಟಿ ಕೊಟ್ಟು ಸರಿ ಸುಮಾರು 38 ಜನರಿಗೆ ಇ -ಶ್ರಮ್ ಕಾರ್ಡ್ ಮತ್ತು ಆಯುಷ್ಮನ್ ಕಾರ್ಡ್ ಉಚಿತವಾಗಿ ಮಾಡಿಕೊಡಲಾಯಿತು.
@INCKarnataka@DKShivakumar ಮೈಸೂರಿನಲ್ಲಿ ನಡೆದ ನಿಮ್ಮ ಮಾತು
ನಿಮ್ಮ ಹಿಂದೆ ಇರೋ ಕಾರ್ಯಕರ್ತರೂ
ನಿಮ್ಮ ಪಕ್ಷದ ಬಾವುಟದ ಚಿಹ್ನೆ ಚೆನ್ನಾಗಿ ತೋರಿಸಿದ್ದಾರೆ
@mepratap ಕಾಮೆಂಟ್ ಮಾಡಿ
ಇತ್ತೀಚಿನ ಕನ್ನಡದ ಚಲನಚಿತ್ರಗಳು
ಜನಸಾಮಾನ್ಯರಿಗೆ ಹಾಗೂ ಯುವ ಪೀಳಿಗೆಯ ಜೀವನಕ್ಕೆ ಸ್ಪೂರ್ತಿ ಆಗಬೇಕೆ ಹೊರತು
ಯುವ ಪೀಳಿಗೆಯನ್ನು ಅಪರಾಧ ಕೃತ್ಯಕ್ಕೆ ಪ್ರೇರಣೆ ನೀಡೊ ಆಗೋ ನಿಮ್ಮ ನಟನೆಯ ಸಂದೇಶ ವಿಷಾದನೀಯ
#ಸಲಗ#ಕೊಟಿಗೊಬ್ಬ ೩ @KicchaSudeep
ನವಗ್ರಹ ಚಿತ್ರದಿಂದ ಇಲ್ಲಿಯವರೆಗೂ ನೀವು ಕೋಟಿರುವಂತಹ ಪ್ರೋತ್ಸಹ ತೋರಿಸಿರುವಂತಹ ಪ್ರೀತಿನ ನಾನು ಮರ್ಯೋಕೆ ಸಾಧ್ಯವಿಲ್ಲ.ನಿಮ್ಮ ಜೊತೆ ನಾನು ಸದಾ ಇರ್ತೀನಿ . ನಿಮ್ಮ
- ಕ್ಯಾಡ್ಬರಿಸ್ ಧರ್ಮ ಕೀರ್ತಿರಾಜ್❤ @dasadarshan anna 🤗