ಬೆಂಗಳೂರು ಪದವೀಧರರ ಚುನಾವಣೆ -2024
ಕರ್ನಾಟಕ ವಿಧಾನ ಪರಿಷತ್ 2024ರ ಎಂ ಎಲ್ ಸಿ ಚುನಾವಣೆಯಲ್ಲಿ ಬಹುಮತಗಳಿಂದ ಜಯಶೀಲರಾಗಿರುವ ಶ್ರೀ ರಾಮೋಜಿ ಗೌಡ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಮ್ಮ ಟಿ.ದಾಸರಹಳ್ಳಿ ಬಿಎನ್ಆರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಭಾವನಾ 2023-24ನೇ ಸಾಲಿನ ಎಸ್ಎಸ್ಎಲ್ಸಿ ಮರುಮೌಲ್ಯಮಾಪನ ಫಲಿತಾಂಶದಲ್ಲಿ 625-625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಇವರಿಗೆ ತುಂಬುಹೃದಯದ ಅಭಿನಂದನೆಗಳು.
#TDasarahalli
ಆದ್ದರಿಂದ ಮೇಲೆ ತಿಳಿಸಿರುವ ಎಲ್ಲಾ ಬಡಾವಣೆಗಳ ಸಾರ್ವಜನಿಕರ ತೆರಿಗೆ ಹಣವು ದುರುಪಯೋಗವಾಗದಂತೆ ಮತ್ತು ಯಾವುದೇ ಅಧಿಕಾರಿಗಳ ಹಾಗೂ ರಾಜಕೀಯ ಮುಖಂಡರುಗಳ ಒತ್ತಡಕ್ಕೆ ಮಣಿಯದೆ ತಮ್ಮ ಮನೆಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕಾಗಿ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
*ಇಂತಿ,*
*ಆರ್.ಮಂಜುನಾಥ,*
*ನಿಕಟಪೂರ್ವ ಶಾಸಕರು*
SSLC ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಉತ್ತೀರ್ಣಗೊಂಡ ಎಲ್ಲ ವಿದ್ಯಾರ್ಥಿಗಳಿಗೂ ಶುಭ ಹಾರೈಕೆಗಳು.
ಅನುತ್ತೀರ್ಣರಾದವರು ಧೃತಿಗೆಡದೆ ಇನ್ನೂ ಹೆಚ್ಚು ಪರಿಶ್ರಮ ವಹಿಸಿ ಬರುವ ಪೂರಕ ಪರೀಕ್ಷೆ ಎದುರಿಸಿ.
#SSLCExam#SSLCResult#sslcresult2024#Karnataka
ಆತ್ಮೀಯ ಮತದಾರರ ಬಂಧುಗಳೆ, ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್ ಗೆ ನೀಡಿ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ನಮ್ಮೆಲ್ಲರ ನೆಚ್ಚಿನ ಪ್ರೊ.ಎಂ.ವಿ.ರಾಜೇಗೌಡ ಅವರಿಗೆ ನಿಮ್ಮ ಅಮೂಲ್ಯವಾದ ಮತ ನೀಡುವುದರ ಮೂಲಕ ಜಯಶೀಲರನ್ನಾಗಿ ಮಾಡಿ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಿ
ಆತ್ಮೀಯ ದಾಸರಹಳ್ಳಿಯ ಮತದಾರರ ಬಂಧುಗಳೆ, ಶುಕ್ರವಾರ ಏಪ್ರಿಲ್ 26 ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಪ್ರೊ ಎಂ.ವಿ.ರಾಜೀವ್ ಗೌಡ ಅವರಿಗೆ ನಿಮ್ಮ ಅಮೂಲ್ಯವಾದ ಮತವನ್ನು ಕ್ರಮ ಸಂಖ್ಯೆ 2 ಹಸ್ತದ ಗುರುತಿಗೆ ನೀಡುವುದರ ಮೂಲಕ ಜಯಶೀಲರನ್ನಾಗಿ ಮಾಡಿ
ದಾಸರಹಳ್ಳಿಯಲ್ಲಿ ಕಾಂಗ್ರೆಸ್ ರೋಡ್ ಶೋ
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಪ್ರೊಫೆಸರ್ ರಾಜೀವ್ ಗೌಡ ರವರ ಪರ ಬೃಹತ್ ರೋಡ್ ಶೋ ಮತಯಾಚನೆ ಮಾಡಿದ ಸಂದರ್ಭ.
ಆರ್ ಮಂಜುನಾಥ್
ನಿಕಟಪೂರ್ವ ಶಾಸಕರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರ
#tdasarahalli
*ದಾಸರಹಳ್ಳಿಯಲ್ಲಿ ನಾಡ ದೊರೆ*
*ಕುಮಾರಣ್ಣನ ರೋಡ್ ಶೋ 👍*
*ದಿನಾಂಕ : 06-05-2023, ಶನಿವಾರ*
ಸಮಯ : ಸಂಜೆ 5 ಗಂಟೆಗೆ
ಸ್ಥಳ :
*•📍 ಸುಂಕದಕಟ್ಟೆ ಹೊಯ್ಸಳ ನಗರ ಸರ್ಕಲ್*
*•📍 ಹೆಗ್ಗನಹಳ್ಳಿ*
*•📍ಗ್ಯಾಸ��� ಬಂಕ್ ಪೀಣ್ಯ*
*ದಾಸರಹಳ್ಳಿಯಲ್ಲಿ ನಾಡ ದೊರೆ*
*ಕುಮಾರಣ್ಣನ ಆಗಮನ 👍*
*ದಿನಾಂಕ : 06-05-2023, ಶನಿವಾರ*
ಸಮಯ : ಸಂಜೆ 5 ಗಂಟೆಗೆ
ಸ್ಥಳ : ಜಿ.ಕೆ.ಡಬ್ಲ್ಯೂ ಮೈದಾನ
ದಾಸರಹಳ್ಳಿ *ಮನೆ ಮಗ ಮಂಜಣ್ಣನ* ಚುನಾವಣಾ ಪ್ರಚಾರಕ್ಕೆ ಭಾವಿ ಮುಖ್ಯಮಂತ್ರಿ, ನಾಡ ದೊರೆ *"ಹೆಚ್.ಡಿ. ಕುಮಾರಸ್ವಾಮಿ"* @hd_kumaraswamy ರವರು ಆಗಮಿಸುತ್ತಿದ್ದು.