ಇಂದು ಸಂಜೆ 06 ಗಂಟೆಯಿಂದ 06-30 ರ ವರೆಗೆ ಸುವರ್ಣ ನ್ಯೂಸ್ ಚಾನಲ್ ನಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಜನಪ್ರಿಯ ಶಾಸಕರಾದ ಬಿ.ಸುರೇಶ್ ಗೌಡರು ಕರೋನ ಹಿನ್ನೆಲೆಯಲ್ಲಿ ಸಾಮಾಜಿಕ ಕಳಕಳಿಯಿಂದ ಕೈಗೊಂಡಿರುವ ಜನಪರ ಕಾರ್ಯಗಳ ಬಗ್ಗೆ ಪ್ರಸಾರವಾಗಲಿದೆ
ಭಾರತದ ಹೆಮ್ಮೆಯ ಪ್ರಧಾನಿ ಶ್ರೀಯುತ ನರೇಂದ್ರ ಮೋದಿ ನಡೆಸಿಕೊಡುತ್ತಿರುವ ಕಿಸಾನ್ ಸಮ್ಮಾನ್ ಕಾರ್ಯಕ್ರಮಕ್ಕೆ ಸಾಮಾನ್ಯ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತನಾಗಿ ಪಡೆದಿರುವ ವಿಶೇಷ ಗುರುತಿನ ಚೀಟಿ
ಇಂದು ನಡೆದ ತುಮಕೂರು ಜಿಲ್ಲೆಯ ಸಾಮಾಜಿಕ ಜಾಲತಾಣ ಪ್ರಮುಖರ ಸಭೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಪ್ರಭಾರಿ ಶ್ರೀ ವಿ ಸೋಮಣ್ಣ , ರಾಜ್ಯ ��ಾರ್ಯದರ್ಶಿ ಬಿ ಸುರೇಶ್ ಗೌಡ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಜಿ ಎಸ್ ಬಸವರಾಜ್, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಸದಾಶಿವಯ್ಯ, .
#ಮತ್ತೊಮ್ಮೆ_ಮೋದಿಜೀ_2109
#BJPTMK
#TeamGSB
ತುಮಕೂರು ಜಿಲ್ಲಾದ್ಯಂತ ಜನಪ್ರಿಯತೆ & ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಬಿ.ಸುರೇಶ್ ಗೌಡರು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ಸೂಕ್ತ ವ್ಯಕ್ತಿ.ಇವರಿಗೆ ಬಿಜೆಪಿ ಟಿಕೆಟ್ ನೀಡಿದರೆ ಗೆಲುವು ಖಚಿತ.
Give MP Ticket to B.SureshGowda
#IndWithModi#TumkurWithSureshgowda#Elections2019@AmitShah@BSYBJP
ಎಲ್ಲ ಸಿ ಆರ್ ಪಿ ಎಫ್ ಯೋಧರು ಕೂಡಾ ನಮ್ಮವರೇ ಅದರಲ್ಲೂ ಕರ್ನಾಟಕ ಮಂಡ್ಯ ಜಿಲ್ಲೆಯ ಗುಡಿಗೆರೆಯ ವೀರ ಯೋಧ ಹೆಚ್.ಗುರು ಇಂದು ದೇಶಕ್ಕಾಗಿ ಮತ್ತು ನಮ್ಮೆಲ್ಲರಿಗಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ ಕಳೆದ 10 ತಿಂಗಳ ಹಿಂದೆ ವಿವಾಹವಾಗಿದ್ದ ಗುರು ಇಂದು ನಮ್ಮನ್ನು ಅಗಲಿ ವೀರಮರಣವನ್ನು ಅಪ್ಪಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ
ಓಂ ಶಾಂತಿ.
ಸದನದಲ್ಲಿ ನಿಮ್ಮ ಮಾತಿಗೆ ಪ್ರತಿ ಉತ್ತರ ಕೊಡಲಾಗದೆ ಮಾತಿನ ಗಾಂ���ೀರ್ಯತೆಯನು ಪ್ರಶ್ನೆ ಮಾಡಿರುವ ABCD ಬಾರದ ಮಂತ್ರಿ ಮತ್ತು ಮುಖ್ಯಮಂತ್ರಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ವಾಕ್ಸಮರವನ್ನು ಹೀಗೆ ಮುಂದುವರಿಸಿ ಎಲ್ಲ ನಿಟ್ಟಿನಲ್ಲೂ ರಾಜ್ಯಕ್ಕೆ ನ್ಯಾಯ ಒದಗಿಸಿ ನಿಮ್ಮ ಬೆಂಬಲಕ್ಕೆ ರಾಜ್ಯದ ಜನತೆ ಸದಾ ಸಿದ್ಧರಿರುತ್ತಾರೆ