*ದಿನನಿತ್ಯ ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಜನವಿರೋಧಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ- ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಸೌದೆ ಒಲೆ ಹಚ್ಚಿ ಪ್ರತಿಭಟನೆ*
ಕರ್ನಾಟಕದ ಹೆಮ್ಮೆಯ ಪುತ್ರ, ಐದು ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿ ಯಶಸ್ವಿ ಆಡಳಿತ ನೀಡಿ ಅನ್ನರಾಮಯ್ಯ ರೆಂದೇ ನಾಡಿನ ಜನರ ಹೃದಯದಲ್ಲಿ ಮನೆಮಾಡಿರುವ, ಶ್ರೀ ಸಿದ್ಧರಾಮಯ್ಯರವರಿಗೆ ಹುಟ್ಟುಹಬ್ಬದ ಶುಭಾಶಯಗಳು. 💐💐💐
ಭದ್ರಾವತಿ ತಾಲ್ಲೂಕು ಹಾಗೂ ಗ್ರಾಮಾಂತರ ಕೆಪಿಸಿಸಿ ಸಾಮಾಜಿಕ ಜಾಲತಾಣ ಸಭೆ ಕಾಂಚನ ಹೋಟೆಲ್ ಸಭಾಂಗಣದಲ್ಲಿ ವಿನೋದ್ ಬಲಿಜಾ ಹಾಗೂ ಸಧಾ ಮೂರ್ತಿ ರವರ ನೇತೃತ್ವದಲ್ಲಿ ಸಂಪೂರ್ಣ ಯಶಸ್ವಿಗೊಂಡ ಕೆಪಿಸಿಸಿ ಸಾಮಾಜಿಕ ಜಾಲತಾಣ ಸಭೆ...
ಶಿವಮೊಗ್ಗ ಜಿಲ್ಲೆ ಗೆ ಆಗಮಿಸುತ್ತಿರುವ ಸನ್ಮಾನ್ಯ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ರವರು ದಿನಾಂಕ 15-07-21 ರಂದು ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಬಣಜಾರು ತಾಂಡಾಗಳ ಕುಂದುಕೊರತೆ ಹಾಗೂ ಕೋವಿಡ್ ನಿಂದ ಉಂಟಾಗಿರುವ ಸಂಕಷ್ಟಗಳ ಬಗ್ಗೆ ಅಧ್ಯಯನ ನಡೆಸಲು ಕೈಗೊಳ್ಳಲಿದಾರೆ.
@TheMithunRai ಯಾತ್ ಕಾಂಗ್ರೆಸ್ ವತಿಯಿಂದ ನಡೆದ ಅಗತ್ಯ ವಸ್ತು ಗಳ ಬೆಲೆ ಏರಿಕೆ ವಿರುದ್ಧ ಭದ್ರಾವತಿಯಲ್ಲಿ ಬೃಹತ್ ಪ್ರತಿಬಟನೆ ಮಾಡಲಾಯಿತು ದಿನ ನಿತ್ಯ ಬಳಕೆ ಮಾಡುವಂತಹ ಪೆಟ್ರೊಲ್ ಡೀಸೆಲ್ ಗ್ಯಾಸ್ ದಿನ ದಿನ ಬೆಲೆ ಹೆಚ್ಚು ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಗ್ರಾಮಾಂತರ ಉಪಾಧ್ಯಕ್ಷ ರಾದ ತಬ್ರೇಸ್
ನಮ್ಮ MLA ಯವರು ತನ್ನ ಸ್ವಂತ ಹಣ ದಿಂದ ಮಾಡಿಸಿ ಕೊಡುವುದರ ಮೂಲಕ ಈ ಬಡ ದಲಿತ ಕುಟುಂಬದ ಮನೆಗೆ ಬೆಳಕನ್ನು ಕೊಟ್ಟು ಅವರ ಮನೆ ಬೆಳಗುವಂತೆ ಮಾಡಿದ ನಮ್ಮ ಶಾಸಕರಿಗೆ ನಮ್ಮ ಉಜ್ಜನಿಪುರದ ಗ್ರಾಮಸ್ಥರಿಂದ ಭರಪೂರ ಕೃತಜ್ಞತಾ ಅಭಿನಂದನೆಗಳನ್ನು ಸಲ್ಲಿಸಿದರು
@RahulGandhi ನನ್ನ ನೆಚ್ಚಿನ ನಾಯಕರು,ಯುವಕರ ಕಣ್ಮಣಿ,ಯುವಕರ ಆಶಾಕಿರಣ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರು, ಮುಂದಿನ ಪ್ರಧಾನಿ ಶ್ರೀ #ರಾಹುಲ್_ಗಾಂಧಿ ರವರಿಗೆ ಜನ್ಮ ದಿನದ ಪ್ರಯುಕ್ತ covid ರೋಗಿಗಳಿಗೆ ಹಣ್ಣು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು Jai Congress 🙏
ಝಾನ್ಸಿ ರಾಣಿಯ ಧೈರ್ಯ, ಶೌರ್ಯಗಳು ಎಂದೆಂದಿಗೂ ಮಹಿಳೆಯರಿಗೆ ಸ್ಪೂರ್ತಿದಾಯಕ, ದೇಶಕ್ಕಾಗಿ ಹೋರಾಡಿ ಪ್ರಾಣತೆತ್ತ ಈ ಮಹಾ ತಾಯಿಯ ಪುಣ್ಯಸ್ಮರಣೆಯಂದು ಶತಕೋಟಿ ಪ್ರಣಾಮಗಳು.
#JhansiRaniLaxmiBai | #JhansiKiRani