The youth has shown once again how powerful they can be, however the arrogance continues, with the PM trying to act like something is being done, whilst fully dodging responsibility! Accountability doesn't look like this!
#DharmendraPradhanMustResign
ಚುನಾವಣೆ ಸಂದರ್ಭದಲ್ಲಿ ಮಸ್ಕ ಹಾಕಿಕೊಂಡು ಬರುವ ಪಕ್ಷಗಳು ! ಗೆದ್ದನಂತರ ಅನ್ಯಾಯವನ್ನೇ ಎಸಗುತ್ತದೆ. ಕೇಂದ್ರದಲ್ಲಿ BJP ಆಡಳಿತದಲ್ಲಿ SIR ಮೂಲಕ ಮತದಾರರ ಪಟ್ಟಿಯನ್ನು ತಿದ್ದುವ ನಾಟಕ ಮಾಡಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್ 'ಗ್ಯಾರಂಟಿ' ಯೋಜನೆಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ. ಜನ ಇನ್ನಾದರೂ ಇವರ ಕ���ಟತೆಯನ್ನು ಅರ್ಥ ಮಾಡಿಕೊಳ್ಳಬೇಕು
Anomaly (ಅನಾಮಲಿ) ಕುರಿತು ಮಹತ್ವದ ಮಾಹಿತಿ
ಈ ವಿಡಿಯೋದಲ್ಲಿ ವಿವರಿಸಿರುವ “Anomaly (ಅನಾಮಲಿ)” ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಮತದಾರರ ಪಟ್ಟಿಯಲ್ಲಿ ಕಾಣಿಸಬಹುದಾದ ದೋಷಗಳು, ಹೆಸರು ಕಾಣೆಯಾಗಿರುವುದು, ತಪ್ಪು ವಿವರಗಳು ಅಥವಾ “Logical Discrepancy” ಎಂಬ ಹೆಸರಿನಲ್ಲಿ ಉಂಟಾಗುವ ಸಮ��್ಯೆಗಳು ಮತದಾನದ ಹಕ್ಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಪುನಃ ಪರಿಶೀಲನೆ (Re-verification) ಮಾಡುವುದು ಅತ್ಯಗತ್ಯ. ಯಾವುದೇ ರೀತಿಯ ತಪ್ಪುಗಳು ಅಥವಾ ಅನಾಮಲಿ ಕಂಡುಬಂದಲ್ಲಿ ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಹಾಗೂ ಅಗತ್ಯ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ.
ನಿಮ್ಮ ಹಕ್ಕುಗಳನ್ನು ರಕ್ಷಿಸಲು ಜಾಗೃತರಾಗಿರಿ.
ಮತದಾರರ ಪಟ್ಟಿಯನ್ನು ಪರಿಶೀಲ��ಸಿ – ನಿಮ್ಮ ಮತದಾನದ ಹಕ್ಕನ್ನು ಕಾಪಾಡಿಕೊಳ್ಳಿ
#VoterAwareness #SIR #Anomaly #Reverification #VoterRights #Democracy #StayAlert #Karnataka #PublicAwareness #YourVoteYourRight
📢 APPEAL TO ALL STUDENTS, YOUTH & CONCERNED CITIZENS
Join us in a peaceful democratic protest demanding the resignation of Union Education Minister Dharmendra Pradhan.
🗓 25 July 2026 (Saturday)
🕚 11:00 AM
📍 Rally from Timmapuri Circle to DC Office (Mini Vidhan Sabha)
Your presence matters. Your voice matters.
Let’s stand together for accountability, justice, and quality education.
Syed Aleem Ilahi National Joint Convenor Young Democrat’s
Young Democrats Andhra Pradesh joined the nationwide protest called by the Young Democrats National Organising Committee, demanding the resignation of Union Education Minister Dharmendra Pradhan.
#YoungDemocrats#DharmendraPradhanResign#NationwideProtest
S.I.R. ಪ್ರಕ್ರಿಯೆಯಲ್ಲಿನ ತಾರ್ಕಿಕ ವ್ಯತ್ಯಾಸಗಳ (Logical Discrepancies) ವರ್ಗಗಳಿಂದ ನೋಟೀಸ್ ಬಂದರೆ ಏನು ಮಾಡಬೇಕು.? ಗೊಂದಲವಿದೆಯೇ? ಈ ವಿಡಿಯೋ ನೋಡಿ
ಈ ವಿಡಿಯೋದಲ್ಲಿ ವಿವರಿಸಿರುವ “Anomaly (ಅನಾಮಲಿ)” ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗ��ದೆ. ಮತದಾರರ ಪಟ್ಟಿಯಲ್ಲಿ ಕಾಣಿಸಬಹುದಾದ ದೋಷಗಳು, ಹೆಸರು ಕಾಣೆಯಾಗಿರುವುದು, ತಪ್ಪು ವಿವರಗಳು ಅಥವಾ “Logical Discrepancy” ಎಂಬ ಹೆಸರಿನಲ್ಲಿ ಉಂಟಾಗುವ ಸಮಸ್ಯೆಗಳು ಮತದಾನದ ಹಕ್ಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಪುನಃ ಪರಿಶೀಲನೆ (Re-verification) ಮಾಡುವುದು ಅತ್ಯಗತ್ಯ. ಯಾವುದೇ ರೀತಿಯ ತಪ್ಪುಗಳು ಅಥವಾ ಅನಾಮಲಿ ಕಂಡುಬಂದಲ್ಲಿ ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ��ೀಡುವುದು ಹಾಗೂ ಅಗತ್ಯ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ.
ನಿಮ್ಮ ಹಕ್ಕುಗಳನ್ನು ರಕ್ಷಿಸಲು ಜಾಗೃತರಾಗಿರಿ.
ಮತದಾರರ ಪಟ್ಟಿಯನ್ನು ಪರಿಶೀಲಿಸಿ – ನಿಮ್ಮ ಮತದಾನದ ಹಕ್ಕನ್ನು ಕಾಪಾಡಿಕೊಳ್ಳಿ
#VoterAwareness #SIR #Anomaly #Reverification #VoterRights #Democracy #StayAlert #Karnataka #PublicAwareness #YourVoteYourRight
The Andhra Pradesh State Secretariat Meeting of the Social Democratic Party of India was held at the SDPI State Office in Kurnool under the chairmanship of State President Abdullah Khan. National leaders Dhehlan Baqavi, Elyas Muhammad Thumbe, and State In-Charge Zaheer Abbas attended the meeting.
The Secretariat reviewed organisational activities and discussed strengthening the Media and Education & Training Departments across the state. The national leaders emphasised that a strong organisation, an effective media network, and continuous cadre training are essential for the party's growth. #SDPI
Today, SDPI Gurgunta submitted a memorandum to the PDO regarding the stray dog menace in Gurgunta. As the PDO was unavailable, it was handed over to the Accountant. We urge the authorities to take immediate and permanent action to ensure public safety. @CMofKarnataka @RaichurDc
ಇಂದು ಗುರುಗುಂಟ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಎಸ್ಡಿಪಿಐ ಗುರುಗುಂಟ ವತಿಯಿಂದ ಪಿಡಿಒ ಅವರಿಗೆ ಮನವಿ ಸಲ್ಲಿಸಲಾಯಿತು. ಪಿಡಿಒ ಅವರು ಸ್ಥಳದಲ್ಲಿರದ ಕಾರಣ ಮನವಿಯನ್ನು ಅಕೌಂಟೆಂಟ್ ಅವರಿಗೆ ಸಲ್ಲಿಸಲಾಯಿತು. ಸಾರ್ವಜನಿಕರ ಸುರಕ್ಷತೆಗಾಗಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇವೆ. #sdpi@ZPRaichur
सोशल डेमोक्रेटिक पार्टी ऑफ इंडिया जंतर-मंतर पर शांतिपूर्ण प्रदर्शन कर रहे युवाओं पर किए गए बर्बर लाठीचार्ज और न्याय, शिक्षा सुधार तथा रोजगार की मांग उठा रहे युवाओं के प्रति केंद्र सरकार के दमनकारी रवैये की कड़ी निंदा करती है। उनकी जायज़ मांगों पर संवेदनशीलता से ���िचार करने के बजाय सरकार ने बल प्रयोग और भय का रास्ता चुना है, जो लोकतांत्रिक मूल्यों और शांतिपूर्ण विरोध के संवैधानिक अधिकार पर सीधा हमला है। हम पुलिस कार्रवाई की निष्पक्ष जांच और दोषियों के विरुद्�� तत्काल जवाबदेही सुनिश्चित करने की मांग करते हैं।
@cockroachjantaparty #CJP #SDPI #JantarMantar
SDPI ಜಂತರ್ ಮಂತರ್ನಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ನಡೆದ ಕ್ರೂರ ಲಾಠಿ ಚಾರ್ಜ್ ಮತ್ತು ಯುವಕರು ನ್ಯಾಯ, ಶಿಕ್ಷಣ ಸುಧಾರಣೆ ಮತ್ತು ಉದ್ಯೋಗದ ಬೇಡಿಕೆಯಿಟ್ಟು ನಡೆಸುತ್ತಿರುವ ಪ್ರತಿಭಟನೆಯ ಮೇಲೆ ಕೇಂದ್ರ ಸರ್ಕಾರ ನೀಡುತ್ತಿರುವ ದಮನಕಾರಿ ಪ್ರತಿಕ್ರಿಯೆಯನ್ನು ತೀವ್ರವಾಗಿ ಖಂಡಿಸುತ್ತದೆ.
#SDPIKarnataka
ONGC's CSR Funding to RSS Linked Organisations Demands an Explanation
The reported allocation of nearly 671 crore in ONGC's Corporate Social Responsibility funds to 20 organisations linked to the RSS raises serious questions about the impartiality and transparency of public sector institutions. When a significant share of a public sector undertaking's CSR budget is channelled to organisations associated with a particular ideological network, it undermines public confidence in the neutrality and fairness of public resource allocation.
The Government and ONGC must explain the criteria adopted for selecting these organisations as beneficiaries. Why were such substantial public resources concentrated among organisations affiliated with the RSS, an organisation that itself is not registered as a legal entity, instead of being distributed through a transparent and equitable process among all eligible institutions? Given the long history of communal controversies involving elements of the wider Sangh Parivar, these allocations warrant an independent inquiry and complete public disclosure to ensure that public sector CSR funds are administered without ideological preference.
#SDPI