@BJP4Karnataka ನೀಟ್ ಪರೀಕ್ಷೆ ಅಲ್ಲಿ ದೋಷ ಎಸಗಿದ್ದು ಬಿಜೆಪಿ ಪಕ್ಷ ಅಲ್ವಾ.
ಇದಕ್ಕೆ ಹೊಣೆ ನೀವೇ ಇರುವಾಗ ರಸ್ತೆ ಟ್ರಾಫಿಕ್ ಬಗ್ಗೆ ಹೇಳೋದು ಯಾಕೆ.
ಬಿಜೆಪಿ ಪಕ್ಷದವರು ರ್ಯಾಲಿ ಮಾಡುವಾಗ ಕೂಡ ಟ್ರಾಫಿಕ್ ಜಾಮ್ ಮಾಡಿಲ್ಲವೇ?
@BJP4Karnataka ನಾವು ಬಿಜೆಪಿ ಸರ್ಕಾರ ಬರೋ ಮುನ್ನವೇ ಶತಾಬ್ದಿ ರೈಲು, ಡುರೆಂಟೊ ಎಕ್ಸ್ಪ್ರೆಸ್ ನೋಡಿದ್ದೇವೆ.
ಜ್ಞಾನ ಇಲ್ಲದ ಇದ್ದ ನೀವು ರೈಲಿಗೆ ಹೋಗದೆ ಇದ್ದರೆ ನೀವು ಮಾಡಿದ ಕರ್ಮ ನಿಮ್ಮ ಆವರಿಸಿದೆ ಅಂಥ ಅರ್ಥ.
@BJP4India ಸುಳ್ಳು ಹೇಳಿಕೊಂಡು ಬದುಕು ಸಾಗಿಸಿ.
ನಿಮಗೆ ಸುಳ್ಳು ಹೇಳೋದೇ ಜೀವನ ಆಗಿದೆ.
ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ದಲ್ಲಿ 111.84 ರೂಪಾಯಿ ಆಗಿದೆ.
ಅಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇಲ್ಲವೇ?
@astitvam ಕಾಂಗ್ರೆಸ್ ಪಕ್ಷದಿಂದ ಬಂದಂತಹ ಬಿಸ್ವಾ ಶರ್ಮಾ ಬಿಜೆಪಿ ಪಕ್ಷದಲ್ಲಿ ಉತ್ತಮ ವ್ಯಕ್ತಿ.
ಕಾಂಗ್ರೆಸ್ ಅಲ್ಲಿ ಇದ್ದಿದ್ದರೆ ಭ್ರಷ್ಟಾಚಾರಿ ಆಗಿ ಇರ್ತಾ ಇದ್ರು.
ಬಿಜೆಪಿ ಪಕ್ಷದಲ್ಲಿ ಇಂಥ ವ್ಯಕ್ತಿ ಇಲ್ಲದೆ ಕಾಂಗ್ರೆಸ್ ಇಂದ ತಂದು ಮುಖ್ಯಮಂತ್ರಿ ಹುದ್ದೆ ಕೊಡಬೇಕಿದೆ.
ಇಂತಹ ಕರ್ಮ ಬಿಜೆಪಿ ಪಕ್ಷಕ್ಕೆ ಯಾಕೆ ಬಂತು?
@sanatan_kannada ದೇಶದ ವಿರೋಧ ಪಕ್ಷದವರು 5 ಸೀಟು ���ಡೆದಿದ್ದಾರೆ.
ಆಡಳಿತ ಪಕ್ಷದವರು ಕೇವಲ 1 ಸೀಟು ಗೆದ���ದಿದ್ದಾರೆ ಅಷ್ಟೇ.
ಬಿಜೆಪಿ ಪಕ್ಷದ ಬಗ್ಗೆ ಚಿಂತನೆ ಮಾಡೋದು ನೋಡಿ.
ವಿಜಯ್ ಇರೋ ಬೆಲೆ ನಿಮ್ಮ 1982 ರ ಬಿಜೆಪಿ ಪಕ್ಷಕ್ಕೆ ಇಲ್ಲದಾಗಿದೆ.
@BJP4Karnataka ತ���ಿಳುನಾಡು ಅಲ್ಲಿ ಬಿಜೆಪಿ ಏನು ದೊಡ್ಡ ಸಾಧನೆ ಮಾಡಿದೆ ಅಂಥ ಜನಕ್ಕೆ ಗೊತ್ತಾದ್ರೆ ಬಿಜೆಪಿ ಪಕ್ಷಕ್ಕೂ ಇದೇ ಗತಿ.
3% ವೋಟ್ ಬಿದ್ದಿವೆ ಅಷ್ಟೇ.
��ೀವು ಖರ್ಚು ಮಾಡಿರೋ ಹಣದ ಲೆಕ್ಕ ಕೊಟ್ಟು ಈ ಮಾತು ಹೇಳಿ.
ಹಾಲಿ ಪ್ರಧಾನ ಮಂತ್ರಿಗಳು ಬಂದ್ರು ಜನರು ಮತ ಹಾಕಿಲ್ಲ ಅಂದ್ರೆ ಬಿಜೆಪಿ ಪಕ್ಷದ ಕಥೆ ನೀವೇ ಹೋಹಿಸಿಕೊಳ್ಳಿ
@BJP4Karnataka ಬಿಜೆಪಿ ಸರ್ಕಾರ ಇದ್ದಾಗ ದೋಣಿಯಲ್ಲಿ ಪ್ರಯಾಣ ಮಾಡಿದ್ದು ಇದೆ.
ಇದಕ್ಕೆಲ್ಲಾ ನಿಮ್ಮ ಸರ್ಕಾರವೇ ಹೊಣೆ.
ಬೆಳಂದೂರು ಅಲ್ಲಿ ಮಳೆ ಬಂದ್ರೆ ರಸ್ತೆಗಳು ಕೆರೆಗಳು ಆಗುತ್ತೆ.
ಅಲ್ಲಿ ಬಿಜೆಪಿ MLA ಸತತವಾಗಿ ಗೆಲ್ಲೋದು.
@BJP4Karnataka ಬಿಜೆಪಿ ಸರ್ಕಾರಕ್ಕೆ ಬಂದಿದ್ದು 2014.
ಇಲ್ಲಿವರೆಗೆ ನೀವು ಯಾಕೆ ಮಾಡಿರಲಿಲ್ಲ.
ನಿಮಗೆ ಮಹಿಳೆಯರ ಮೇಲೆ ಚುನಾವಣೆ ಬಂದಾಗ ��ನುಕಂಪ ಬಂದಿದ್ದು ಯಾತಕ್ಕಾಗಿ?
ನಿಮ್ಮ ಪಕ್ಷದಲ್ಲಿ ಮಹಿಳೆಯರಿಗೆ ಎಷ್ಟು ಸೀಟು ಕೊಟ್ಟಿದ್ದೀರಾ?
ಪಕ್ಷದಲ್ಲಿ ಶೇಕಡಾ ಎಷ್ಟು ಮಹಿಳಾ Mp ಗಳು ಇದ್ದಾರೆ.
@VMurali41880337@krs_party ಇದು ಕಾಲ್ ಸೆಂಟರ್ ಅಲ್ಲ.
ವಾರಕ್ಕೆ 5 ದಿನ ಸರಿಯಾಗಿ ಕೆಲಸ ಮಾಡಿದರೆ ಸಾಕು.
ಅದು ವರ್ಷಪೂರ್ತಿ.
ಬೇಸಿಗೆ ರಜಾ ತಗಿಬೇಕು.
ವರ್ಷಗಟ್ಟಲೆ ಮುಂದೂಡುತ್ತಾ ಬರೋದು ನಿಲ್ಲಿಸಬೇಕು.