ವಾವ್ ನಿಜಕ್ಕೂ ಹೆಮ್ಮೆಯಾಗುತ್ತಿದೆ
ಪುನೀತ್ ಅವರಿಗೆ #ಕರ್ನಾಟಕರತ್ನ ನೀಡಬೇಕೆಂಬುದು
ಮುನ್ನೆಲೆಗೆ ಬಂದಿದೆ
ನಿಜಕ್ಕೂ ಈ ವಿಚಾರವಾಗಿ ಧ್ವನಿ ಎತ್ತಿದ್ದು ಸಾರ್ಥಕವಾಗುತ್ತಿದೆ..
ನಾವೆಲ್ಲ ಇನ್ನಷ್ಟು ದೊಡ್ಡ ಧ್ವನಿಯಾಗಿ ಕೇಳೋಣ ಕನ್ನಡಿಗರೇ.
#ಕರ್ನಾಟಕರತ್ನ ಪ್ರಶಸ್ತಿ ನೀಡಲೇಬೇಕು
@CMofKarnataka@prajavani#ಕರ್ನಾಟಕರತ್ನಪುನೀತ್
ಪಕ್ಷಾತೀತವಾಗಿ ಪ್ರತಿಯೊಬ್ಬರು ಬೆಂಬಲಿಸೋಣ🙏
ನಂದಿನ ಹಾಲಿಗೆ ಒಂದು ರೂಪಾಯಿಯು ಪಡೆಯದೆ ಬ್ರಾಂಡ್ ಅಂಬಾಸಿಡರ್ ಆಗಿ ರೈತರ ಪರ ನಿಂತಿದ್ದ ಹಾಗೂ ಹಲವಾರು ಸಮಾಜಮುಖಿ ಕೆಲಸ ಮಾಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಟನಿಗೆ
ಕರ್ನಾಟಕರತ್ನ ಸಿಕ್ಕಲಿ.
#ಕರ್ನಾಟಕರ���್ನಪುನೀತ್
@CMofKarnataka
(ನಿಮ್ಮ ವಾಟ್ಸಪ್,ಫೇಸ್ಬುಕ್,ಟ್ವಿಟ್ಟರಲ್ಲಿ ಬೆಂಬಲಿಸಿ)
ಇಡೀ ಕರ್ನಾಟಕ ನಿಮ್ಮೊಂದಿಗಿದೆ ..🙏🙏
ಪ್ರತಿಯೊಬ್ಬ ಕನ್ನಡಿಗನ ಹಾರೈಕೆ ನಿಮ್ಮೊಂದಿಗಿದೆ ಪ್ರೀತಿಯ ಅಪ್ಪು ಸಾರ್.
ನಿಮಗೇನು ಆಗೋಲ್ಲ
ಖಂಡಿತ ನೀವು ಗೆದ್ದು ಬರುತ್ತೀರಿ..
ಭಯ ಪಡ��ವ ಅಗತ್ಯ ಇಲ್ಲ
ಪುನೀತ್ ರಾಜಕುಮಾರ್ ಅವರಿಗೆ ಲಘು ಹೃದಯಾಘಾತ ಆಗಿದೆ ಚಿಕಿತ್ಸೆ ನಡೆಯುತ್ತಿದೆ.
ಆದಷ್ಟು ಬೇಗ ಹುಷಾರಾಗಿ ಬಂದು ಮನೆ ಸೇರಲಿ ಎಂದು ಹಾರೈಸೋಣ.
💛❤️