@dhruv_rathee Some time UP is important and some time AP is important to form the govt in Delhi. But some UP peoples are in Q for Rs.8000/-, 1l lac and hard money 2 lacs assured by Kat kat kat kat. Inform Rahul through Ravish. Don't miss.
@INCIndia@Jairam_Ramesh We appreciates that your party failed to get mandate in 3rd time. You were never accepted your failure. Modi had served 13 years as CM. Today Modi will take Oath as 3rd time Prime Minister of India. Pse start to credit Rs.8000/- and 1 lac each to your party voters. They are in Q.
@CMahadevappa ಇವರು 13 ವರ್ಷ ಮುಖ್ಯ ಮಂತ್ರಿ ಆಗಿ, 10 ವರ್ಷ ಪ್ರಧಾನಿ ಆಗಿ ಪುನ : 240 ಸ್ಥಾನಗಳಲ್ಲಿ ತನ್ನ ಪಾರ್ಟಿಯ ಅಭ್ಯರ್ಥಿ ಗಳನ್ನು ಗೆಲ್ಲಿಸಿ, ಸ್ವತ ತಾನು ಗೆದ್ದು, ಯಾವದೇ ಭ್ರಷ್ಟಾಚಾರ ಮಾಡದೆ, ಸುಳ್ಳು ಭರವಸೆ ಕೊಡದೆ ನಿಷ್ಠಾವಂತನಾಗಿ 3 ನೇ ಬಾರಿ ಪ್ರಧಾನಿ ಆಗುತ್ತಿರುವ ದೇಶದ ಒಬ್ಬ ಮಹಾನ್ ನಿಷ್ಠಾವಂತ ನಾಯಕ. ಇವರು ಕಲಿಯ ಬೇಕಾಗಿದ್ದು ಏನು ಇಲ್ಲಾ,
@SupriyaShrinate Important is which party leader will lead the nation. Other members also got huge margin in their state. They never highlighted themselves for prachar trend. EVM kise tek tak hai abi🤣Koi problem nahi hai. Blind agend on EVM failed. 99 seat party also failed infront of 240 seat
India made EVMs are real safe. Now all are happy especially those failed to get majority.Actually some of them unnecessarily created blind agenda on EVMs but they never tried to challenge with our brliant engineers instead of they given opportunities others to waste their energy.
New Government should focus:- implement old Pension in CAPFs.
Re think on Agniveer scheme.
Reduce Price's of domestic cylinders.Avoid toll tax road business and fix minimum price as per Veh categories.
Focus towards villages to complete Roads properly.
असली नेता कौन है?
मोदी- 240 सीटें
खड़गे- 99 सीटें
सरकार बनाने की जरूरत किसे है?
BJP or Cong
अगले प्रधान मंत्री के लिए सबसे अच्छा कौन और रक्षा कर्मचारियों, सीएपीएफ और वरिष्ठ अधिकारियों के सामने देश का नेतृत्व करने में कौन सक्षम है?
मोदी,खड़गे, राहुल, प्रियंका,अखिलेश, तेजस्वी.
@avidandiya@iPrajwalRevanna you should retire himself from social media to avoid spreading of negativeness. May be you are not a indian citizen presently, why you unnecessarily increasing your blood pressure. We are happy here under Modi Govt. Ye koun hai bai? Ithna dum hai akar election contest karlo🪣.
@RahulGandhi Bro, what did in kashmir by Congress.
Bro what did in Himachal by Congress, pension suru kiya.
Bro what did in Karnataka by Congress, kay sabko ye guarantee milgaya - nahi
Sab kuch ithna asan nahi hai jise apune been bajaya.
@siddaramaiah@narendramodi@RahulGandhi ಮೋದಿ ಅವರು ರಾಜ ಏನು ಅಲ್ಲ. ಅವರು ರಾಜನ ತರ ಜೀವನ ನಡೆಸುತ್ತಿಲ್ಲ, ಅವರ ಬ್ಯಾಂಕ್ ಖಾತೆಯಲ್ಲಿ ಒಟ್ಟು ಜಮಾ ಇರುವ ಹಣ, ಆಸ್ತಿ, ಬಂಗ್ಲೆ, ಕಾರು, ಹೂಡಿಕೆ ಮಾಡಿದ ಹಣ ಎಷ್ಟು? ಅವರಿಗಿಂತ ನೀವು ಮತ್ತು ದೇಶಕ್ಕೆ ಶೂನ್ಯ ಸೇವೆ ಮಾಡಿದ ರಾಹುಲ್ ನಿಜವಾದ ರಾಜರಗಳು. ನೀವು ಗೆದ್ದ ಮೇಲೆ ಹೊಸದಾಗಿ ಎಷ್ಟು ರಸ್ತೆ, ಸೇತುವೆ, ಶಾಲೆಗಳು, ಕಟ್ಟಿದಿರಾ,
@narendramodi ದೇಶದ ಉತ್ತಮ ಅಭಿವೃದ್ಧಿಗೆ, ದೇಶದ ರಕ್ಷಣೆಗೆ, ದೇಶದ ಜನರ ಉತ್ತಮ ಅಭಿವೃದ್ಧಿಗೆ, ದೇಶದಲ್ಲಿ ಶಾಂತಿ ಕಾಪಾಡಲು, ದೇಶದ ರೈತರ ಹಿತ ಕಾಪಾಡಲು, ದೇಶದ ಸೈನಿಕರ ಹಿತ ರಕ್ಷಣೆಗೆ ಮೋದೀಜಿಯಂತ ಉತ್ತಮ ನಾಯಕರು ಬೇಕಾಗಿದೆ.
मैं इस तस्वीर को प्यार करता हुँ। क्यों? एक कांग्रेस से चुनाव लड़ रहा है और दूसरा एक व्यक्ति मौजूदा सांसद है लेकिन उसे टिकट नहीं मिला है। लेकिन हमें इस व्यक्तिगत से यह सीखने की ज़रूरत है कि बिना किसी राजनीतिक प्रतिशोध के एक-दूसरे का सम्मान कैसे किया जाए।
@siddaramaiah@narendramodi@BJP4Karnataka ಅ ಸಮಯದಲ್ಲಿ ಡಾ. ಸುಧಾಕರ್ ಜಾಗದಲ್ಲಿ ನೀವು ಅಥವಾ ಬೇರೆ ಯಾರಾದರೂ ಇದ್ದರೆ ಮನೆಯಿಂದ ಹೊರಗಡೆ ಬರುತ್ತಿರಲಿಲ್ಲ. ಅವರ ಕೆಲಸ ಅಂತ ಕಷ್ಟದ ಕಾಲದಲ್ಲಿ ಶ್ಲ್ಯಾಘನೀಯವಾದದ್ದು, ಕೋವಿಡ್ ಲಸಿಕೆಗೆ ನಿಮ್ಮ ರಾಹುಲ್ ಬಿಜೆಪಿ ಲಸಿಕೆ ಎನ್ನುತ್ತಿದ್ದವರು, ಮೂರು ಮೂರು ಉಚಿತ ಲಸಿಕೆ ಹಾಕಿಸಿಕೊಂಡು ಈಗ ಸಂತೋಷದಿಂದ ಇರುವದನ್ನ ಮರೆಯಲಾಗದ ವಿಷಯ.
@siddaramaiah@AmitShah ನಮಗೆ ಬೇಕಾಗಿರೋದು ವಿದ್ಯಾರ್ಥಿಗಳಿಗೆ ಉತ್ತಮವಾದ ವಿದ್ಯಾಭ್ಯಾಸ ಮತ್ತು ಕಡಿಮೆ ದರದಲ್ಲಿ ಪಠ್ಯ ಪುಸ್ತಕ, ಡೊನೇಷನ್ ಹಾವಳಿಗೆ ಕಡಿವಾಣ,ಉತ್ತಮ ಚಿಕಿತ್ಸಾ ವ್ಯವಸ್ಥೆ, ಉತ್ತಮ ರಸ್ತೆ ಎಲ್ಲ ಊರುಗಳಿಗೆ, ರೈತರಿಗೆ ಕಡಿಮೆ ದರದಲ್ಲಿ ಇ ಸ್ಟ್ಯಾಂಪ್ ಪೇಪರ್,ಗಾಡಿಗಳ ಬೆಲೆಗಳಿಗೆ ಅನುಗುಣವಾಗಿ ಟೋಲ್ ದರ, ದೇಶ ಮತ್ತು ರಾಜ್ಯದ ರಕ್ಷಣೆ ಮಾಡುವವರಿಗೆ ಪಿಂಚಣಿ.
@siddaramaiah ನೆನ್ನೆ ರಾತ್ರಿ ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದಲ್ಲಿ ಅಯ್ಯಪ್ಪ ದೇವರ ಹಬ್ಬದ ಪ್ರಯುಕ್ತ ಹೋಗಿದ್ದೆ, ಆಹಾ ಎಂತ ರಸ್ತೆ ಮಾಡಿ ಕೊಟ್ಟಿದ್ದಾರೆ ದೊಡ್ಡ ದೊಡ್ಡ ಸುಳ್ಳು ಹೇಳಿಕೊಂಡು ಬಂದ ಹಿಂದಿನ mla mlc ಗಳು, ರೈತರು ಕಷ್ಟ ಪಟ್ಟು ಉತ್ತಮ ಬೆಳೆ ಬೆಳೆದು ಕೊಡುವವರಿಗೆ ಒಂದು 3/4 ಕಿಲೋಮೀಟರ್ ರೋಡ್ ಮಾಡಿ ಕೊಡಲಿಲ್ಲ ಇಷ್ಟು ವರ್ಷದವರೆಗೆ.