@AryakavyaA@blrcitytraffic ನೀನು ಎಲ್ಲಿಯಾದ್ರೂ ಹೋಗು,ಅವನ ಹೆಸರು ಇವನ ಹೆಸರು ಅಂತ ಏಕವಚನ ದಲ್ಲಿ ಮಾತನಾಡುತ್ತಿಯಾ,ನಿನ್ನ ತಪ್ಪನ್ನು ಮುಚ್ಚಿಟ್ಟು ಅವರ ಹೆಸರು ಜನರಿಗೆ ತೋರಿಸಿ ಅನುಕಂಪ ತೆಗೆದುಕೊಳ್ಳುತ್ತಿಯಾ?
ಸಾರ್ವಜನಿಕರ ಗಮನಕ್ಕೆ! ರಾಜ್ಯದಲ್ಲಿ ವಿವಿಧ ಉದ್ದೇಶಗಳಿಗಾಗಿ ಅತ್ಯಗತ್ಯವಾಗಿರುವ ವಂಶವೃಕ್ಷ ದೃಢೀಕರಣ ಪತ್ರ ವಿತರಣಾ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ಕಂದಾಯ ಇಲಾಖೆಯು ಹೊಸ ಮತ್ತು ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ!
#KarnatakaGovernment#FamilyTreeCertificate#RevenueDepartment
https://t.co/HghY0UpL4n
ಕಾವೇರಿ ಪೋರ್ಟಲ್ನಲ್ಲಿ ಆನ್ಲೈನ್ ಹಿಂದೂ ವಿವಾಹ ನೋಂದಣಿ ಈಗ ಸುಲಭ!
ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ ಮತ್ತು ಹಂತ-ಹಂತದ ಮಾರ್ಗದರ್ಶಿ ವಿಡಿಯೋ ವೀಕ್ಷಿಸಲು ಪೋಸ್ಟರ್ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ.
@DKShivakumar | @DrParameshwara | @PriyankKharge
Karnataka Gen Z are something!
Kannada Gen Zs are on fire! 🔥
They don't spare anyone.
Sonam Wangchuk has been brutally fact-checked and exposed.
VC @LalajiNaik 🔥
@sharath_nayaka7 ಸತೀಶ ಅವರೇ ಸಿ ಎಂ ಆಗಲಿ 2028 ಕ್ಕೆ ನಮಗೂ ಸಂತೋಷ,ಸಿ ಎಂ ಆದಾಗ ಸಿದ್ದರಾಮಯ್ಯ ಹೇಗೆ SCP TSP ಮಾಡಿದರೋ,ಹಾಗೆ ಹಿಂದುಳಿದ ವರ್ಗದವರಿಗೆ ನಿಧಿ ತೆಗೆದಿಡಲಿ,ಹಾಗೆ ಹಿಂದುಳಿದ ವರ್ಗಗಳಿಗೆ ರಾಜಕೀಯದಲ್ಲಿ ಬೆಂಬಲಿಸಲಿ,ಬರೀ ತಮ್ಮ ಕುಟುಂಬಕ್ಕೆ ಸೀಮಿತವಾಗುವುದು ಬೇಡ,ಇದೇ ನಮ್ಮ ವಿನಂತಿ,ಇನ್ನು 10 ಸಲ ಸಿ ಎಂ ಆಗಲು ಬೆಂಬಲ ಇರುತ್ತದೆ.
@Rakkasa007 2028 ರ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಮಹತ್ವ ಗೊತ್ತಾಗುತ್ತೆ,ಅಲ್ಲಿಯವರೆಗೂ ಸಿದ್ದರಾಮಯ್ಯನವರ ಬೆಂಬಲಿಗರು ಸುಮ್ನೆ ಇರುವುದು ಒಳ್ಳೆಯದು, ಕಾಲಚಕ್ರ ತಿರುಗುತ್ತಾ ಇರುತ್ತೆ,ಸಿದ್ದರಾಮಯ್ಯ ಈಗಲಾದರೂ ಬೆಂಬಲ ಕೊಟ್ಟ ಕುರುಬ ಸಮುದಾಯದ ಪರವಾಗಿ ನಿಲ್ಲಬೇಕು,ಇಷ್ಟು ದಿನ ನಿಲ್ಲಲಿಲ್ಲ.
@SampathKannada ದಿನಾ ಬೆಳಗ್ಗೆಂದರೆ ಸಿದ್ದರಾಮಯ್ಯ ,ಸತೀಶ ಅಂತ ಚರ್ಚೆ ಬೇಡ,ಎಲ್ಲರೂ ಅಧಿಕಾರ ಅನುಭವಿಸಿದಾರೆ,ಈಗಲೂ ಅಧಿಕಾರದಲ್ಲಿ ಇದಾರೆ,ಸಿದ್ದರಾಮಯ್ಯ ಎಲ್ಲರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಅಧಿಕಾರ ಅನುಭವಿಸಿದರು,ಅತಿ ದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಕುರುಬರಿಗೆ ಪ್ರಾತಿನಿಧ್ಯ ಸಿಗಲಿಲ್ಲ.
@Rakkasa007@sharath_nayaka7 ಅಹಿಂದ ಅಂತ ಉಳಿದವರು ಎಲ್ಲಾ ಸೌಲಭ್ಯ ಪಡೆದುಕೊಂಡರು,ನಾವೂ ಸಿದ್ದರಾಮಯ್ಯ ಅಂತ ಕುರುಬರಿಗೆ ಏನು ಸೌಲಭ್ಯ ಸಿಗಲಿಲ್ಲ,ಬಡ್ತಿ,DPC,ನೌಕರರಿಗೆ ಅನ್ಯಾಯ,ಸಿದ್ದರಾಮಯ್ಯ ಎರಡು ಸಲ ಮುಖ್ಯಮಂತ್ರಿ ಆದರೆ ಕುರುಬ ಸಮುದಾಯದಕ್ಕೆ ಏನು ಸೌಲಭ್ಯ ಸಿಕ್ಕಿತು?ಕಾಡು ಕುರುಬ,ಜೇನು ಕುರುಬರಿಗೆ ಎಷ್ಟು ನೌಕರಿ ಸಿಕ್ಕದೆ,ರಾಜಕೀಯ ಸಿಕ್ಕಿದೆ?
@Praveenmmagadum ಸರ್ಕಾರದ ನಾಲ್ಕನೇ ಅಂಗ ಅಂತ ಹೇಳಿಕೊಳ್ಳುವ ಪತ್ರಕರ್ತರು ಎಷ್ಟು ಜನ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ?ಎಷ್ಟು ಜನ MLA,MP,ZP,IAS,KAS,C,D ವರ್ಗದವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿದ್ದಾರೆ?
@Praveenmmagadum ಸರ್ಕಾರ ಪ್ರತಿ ಬಜೆಟ್ ನಲ್ಲಿ ವಸತಿ ಶಾಲೆಗಳನ್ನು ಘೋಷಣೆ ಮಾಡಿ ಸರ್ಕಾರವೇ ಶಾಲೆಗಳನ್ನು ಮುಚ್ಚುತ್ತಿದೆ,ಮೊದಲೆಲ್ಲ 7ನೇ ತರಗತಿ ಮುಗಿದ ನಂತರ ದೂರ ಊರಗಳಲ್ಲಿ ಹೈಸ್ಕೂಲ್ ಕಾಲೇಜ್ ಇರುತ್ತಿತ್ತು,ಈಗ ಹಾಗಲ್ಲ,ಊರಿನಲ್ಲೇ ಆಗಿವೆ,ಖಾಸಗಿ ಶಾಲೆಗಳು ಪ್ರತಿ ವರ್ಷ ತೆಗೆಯುತ್ತಿವೆ,ಶಿಕ್ಷಕರು ಮೊಟ್ಟೆ,ಊಟ ಲೆಕ್ಕ ಹಾಕೊದ್ರೊಳಗೆ,BLO,ಗಣತಿ ಮಾಡೊದ್ರೊಳಗೆ..
@Rakkasa007 OBC ಗಳಿಗೆ ಬೆಲೆ ಇಲ್ಲ ಸರ್,ಬಡ್ತಿಯಲ್ಲಿ ಅನ್ಯಾಯ,ಪೋಲಿಸರ ಸಮಸ್ಯೆ ಕೇಳುವಲ್ಲಿ ಅನ್ಯಾಯ,DPC ಯಲ್ಲಿ ಅನ್ಯಾಯ,ಮೊದಲೆಲ್ಲ ನೌಕರಸ್ಥರ ಮಕ್ಕಳಿಗೆ OBC ಸಿಗುತ್ತಿತ್ತು,ಈಗ GMನಲ್ಲಿ ಪೈಟ್ ಮಾಡಬೇಕು,C,D ವರ್ಗದವರ INCOME 8 ಲಕ್ಷ ದಾಟುತ್ತೆ,ಸಾಮಾಜಿಕ ಮೀಸಲು OBC ಗೆ ಇಲ್ಲ,ಆರ್ಥಿಕ ಮೀಸಲು ಇದೆ.
ಕರ್ನಾಟಕ ಲೋಕ ಸೇವಾ ಆಯೋಗಕ್ಕೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ - ಎ ಮತ್ತು ಗ್ರೂಪ್ - ಬಿ ವೃಂದದ ಹುದ್ದೆಗಳ ಸ್ಥಾನಗಳನ್ನ ಸರ್ಕಾರ ಬಿಡುಗಡೆ ಮಾಡಿದೆ
@SampathKannada ಇದು ನಿಜವೇ?ಹಿಂದುಳಿದ ವರ್ಗಗಳ ಪೋಲಿಸರಿಗೆ ಸಮಸ್ಯೆಗಳು ಇಲ್ಲವೇ?ಅಹಿಂದ ಅಂತ ಹೇಳಿ ಹಿಂದುಳಿದ ವರ್ಗಗಳಿಗೆ ಈಗಾಗಲೇ ಸಾಕಷ್ಟು ಅನ್ಯಾಯ ಆಗಿದೆ,ನೌಕರರಿಗೆ ಬಡ್ತಿ ನೀಡುವ DPC ಸಭೆಯಲ್ಲೂ ಹಿಂದುಳಿದ ವರ್ಗದವರಿಗೆ ಸ್ಥಾನವಿಲ್ಲ.