When @sachin_rt at 198*, world's biggest cricket website Cricinfo crashed because 5.5 Million users opened the site.
That ODI Cricinfo recorded 45 Million page views that day, We have just ordered some 'Tendulkar servers'- Cricinfo
Unreal Craze Aura💥💥
West Bengal is not a battle of POWER for BJP,
Bengal is a battle to SAVE civilization
To save India, it is necessary to save West Bengal.
We will form the government in Bengal in all circumstances.
- BL Santosh
National General Secretary ( BJP )
We Gave Students Laptops and Took Away Their Brains
Decades of data show a clear pattern: The more schools digitize, the worse students perform.
"When people think about excessive technology in schools, their minds usually go to phones. But according to a new book from neuroscientist Jared Cooney Horvath, we’re overlooking the true culprits: the laptops sitting on students’ desks. In “The Digital Delusion: How Classroom Technology Harms Our Kids’ Learning—and How to Help Them Thrive Again,” Horvath explains why consuming information through screens leads to falling performance, fractured attention, and the slow erosion of rigorous thought." -@freepress
Over 2000 people unfollowed me when I condemned the terrorist attack at #RedFort Delhi. I received various threats from a lot of people, but that didn't even shake my 1% of confidence.
I will always speak about the truth and humanity. 🙏❤
ಭದ್ರತಾ ವೈಫಲ್ಯ,,,
ಅಜಿತ್ ಹನುಮಕ್ಕನವರು ಒಂದುಮಾತನ್ನು ಆಗಾಗ ಹೇಳುತ್ತಿರುತ್ತಾರೆ,,,
ನಮ್ಮದೇಶದಲ್ಲಿ ದುರ್ಘಟನೆಗಳು ಸಂಭವಿಸಿದಾಗ ಕಾಂಗ್ರೆಸ್ಸಿಗರ ಪ್ರತಿಕ್ರಿಯೆ ಒಂದೊಂದು ಘಟನೆಗೂ ಒಂದೊಂದು ರೀತಿಯಾಗಿರುತ್ತವೆ. ಯಾವುದೇ ಅವಘಡದಬಗ್ಗೆ ಕಾಂಗ್ರೆಸ್ಸಿಗರು ವ್ಯಕ್ತಪಡಿಸುವ ಅಭಿಪ್ರಾಯ ವಸ್ತುನಿಷ್ಟವಾಗಿರುವುದಿಲ್ಲ, ಸ್ಥಿರವಾಗಿಯೂ ಇರುವುದಿಲ್ಲ. ಕೊಂದವರು ಯಾವ ಜಾತಿ-ಧರ್ಮದವರು, ಕೊಲ್ಲಲ್ಪಟ್ಟವರು ಯಾವ ಜಾತಿ-ಧರ್ಮದವರು, ಆ ಸಂದರ್ಭದಲ್ಲಿ ಇದ್ದ ಆಡಳಿತಪಕ್ಷ-ವಿಪಕ್ಷ ಯಾವುದು, ದುರ್ಘಟನೆ ಸಂಭವಿಸಿದ ಸ್ಥಳ ಹಾಗೂ ಸಮಯ ಈ ಮುಂತಾದ ಅಂಶಗಳ ಆಧಾರದಮೇಲೆ ಅವರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ.
ಕೇಂದ್ರದಲ್ಲಿ ಬಿಜೆಪಿ ಆಡಳಿತ ಬಂದನಂತರ ನಡೆದಿರುವ ಇಸ್ಲಾಮಿಕ್ ಭಯೋತ್ಪಾದಕ ದಾಳಿಗಳಿಗೆ ನೇರವಾಗಿ ಭದ್ರತಾ ವೈಫಲ್ಯವೇ ಕಾರಣವೆಂದು ಕಾಂಗ್ರೆಸಿನ ನಾಯಕರು ಹೇಳಿಬಿಡುತ್ತಾರೆ. ಮಕ್ಕಳದಿನಾಚರಣೆಯ ದಿನಾಂಕಗೊತ್ತಿಲ್ಲದ ಶಿಕ್ಷಣಸಚಿವನಿಂದ ಹಿಡಿದು ಮಕ್ಕಳಂತೆ ಆಡುವ ಐವತ್ತುದಾಟಿ ಐದುವರ್ಷಕಳೆದ ಯುವನಾಯಕನೂ 'ಭದ್ರತಾವೈಫಲ್ಯ' ಎನ್ನುವ ಒಂದೇಮಾತನ್ನು ಹೇಳುತ್ತಾರೆ. ಇಲ್ಲಿ ದಾಳಿ ಮಾಡಿದವರ ಸಿದ್ಧಾಂತದ ಬಗ್ಗೆ ಅವರು ಪ್ರಸ್ತಾಪಿಸೋದೇ ಇಲ್ಲಾ. ಆದರೆ ಗಾಂಧೀಜಿ ಹತ್ಯೆಯ ವಿಚಾರದಲ್ಲಿ ಭದ್ರತಾ ಲೋಪದಿಂದ ಎನ್ನುವ ಬದಲು ಅಲ್ಲಿ ಹತ್ಯೆಮಾಡಿದವನ ಸಿದ್ಧಾಂತ ಪ್ರಾಧಾನ್ಯತೆ ಪಡೆಯುತ್ತದೆ.
ಇನ್ನು ರಾಜೀವ್ ಗಾಂಧಿ, ಇಂದಿರಾ ಗಾಂಧಿ ಹತ್ಯೆಯ ವಿಚಾರದಲ್ಲಿ ಭದ್ರತಾ ವೈಫಲ್ಯವಾಗಲಿ, ಹತ್ಯೆಗೆ ಕಾರಣವಾಗಲಿ ಕಾಂಗ್ರೆಸ್ಸಿಗರಿಗೆ ಚರ್ಚೆಯ ವಿಷಯವಾಗುವುದಿಲ್ಲ. ಆ ಹತ್ಯೆಗಳು 'ದೇಶಕ್ಕಾಗಿ ಬಲಿದಾನ' ಎನ್ನುವ ಹೆಸರನ್ನು ಪಡೆಯುತ್ತದೆ. ಯಾಕೆ ಹೀಗೆ?
ಬಿಜೆಪಿಯ ಆಡಳಿತದಲ್ಲಿ ಯಾವುದೇ ಅನಿರೀಕ್ಷಿತ ದುರ್ಘಟನೆ ನಡೆದರೂ ಅದಕ್ಕೆ ಭದ್ರತಾ ವೈಫಲ್ಯ ಕಾರಣ ಅನ್ನೋದಾದ್ರೆ,,,
ಒರಿಜಿನಲ್ ಗಾಂಧಿಹತ್ಯೆ, ನಕಲಿ ಗಾಂಧಿಗಳ ಹತ್ಯೆ, ತಾಜ್ ಹೋಟೆಲ್ ಮೇಲಿನ ದಾಳಿ ಸೇರಿದಂತೆ ಕಾಂಗ್ರೆಸ್ ಆಡಳಿತದಲ್ಲಿ ನಡೆದ ದಾಳಿಗಳಿಗೆಲ್ಲಾ ಭದ್ರತಾ ವೈಫಲ್ಯವೇ ಕಾರಣವಾಗಬೇಕಲ್ಲ???
Just after the Delhi Blast :
Priyanka Gandhi flew to New York
Rahul Gandhi is going for a private vacation in Muscat
However, these Congress leaders are in pain that PM Modi is attending an important, pre-decided Bhutan bilateral Summit to secure its northern border.
Pin Drop silence on Durgapur Horror by these hypocrites
Mamata Banerjee gave them second chance by blaming the Rape Victim itself for the Horror
All of them still continued their silence 🤫
In reality these vultures don’t care about women
They care about money
Nothing more nothing less
Period