ಐಎನ್ಎಸ್ ವಿಕ್ರಾಂತ್ ನಲ್ಲಿ ನಿಖರತೆ ಮತ್ತು ಪರಾಕ್ರಮವನ್ನು ಪ್ರದರ್ಶಿಸುವ ವಿಸ್ಮಯಕಾರಿ ವಾಯುಶಕ್ತಿ ಪ್ರದರ್ಶನವನ್ನು ವೀಕ್ಷಿಸಲಾಯಿತು.
ಹಗಲು ಮತ್ತು ರಾತ್ರಿ ಕತ್ತಲೆಯಲ್ಲಿ ಮಿಗ್ -29 ಯುದ್ಧವಿಮಾನಗಳು ಸಣ್ಣ ರನ್ವೇಯಲ್ಲಿ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಆಗಿದ್ದು, ಇದು ಕೌಶಲ್ಯ, ಶಿಸ್ತು ಮತ್ತು ತಾಂತ್ರಿಕ ಶ್ರೇಷ್ಠತೆಯ ಉಸಿರುಕಟ್ಟುವ ಪ್ರದರ್ಶನವಾಗಿತ್ತು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವಪೂರ್ಣ ಪಾತ್ರ ನಿರ್ವಹಿಸಿದ ಆಜಾದ್ ಹಿಂದ್ ಫೌಜ್ನ ಸ್ಥಾಪನಾ ದಿನದಂದು ಇದರೊಂದಿಗೆ ಸಂಪರ್ಕಿತಗೊಂಡ ಪ್ರತಿಯೊಬ್ಬ ದೇಶಭಕ್ತ ಸೇನಾನಿಗೂ ಕೋಟಿ ಕೋಟಿ ನಮನಗಳು.
#AzadHindsena
#MahaKumbh2025 | 16,000 RSS Swayamsevaks take charge at Maha Kumbh, managing traffic, cleanliness, and healthcare services!
Amidst the heavy crowd at the #Prayagraj Maha Kumbh, 16,000 swayamsevaks have stepped in to manage traffic and assist pilgrims. Deployed at key junctions and pathways, they’re guiding devotees and aiding the police in traffic control.
Additionally, swayamsevaks are contributing to cleanliness, healthcare, and other essential services.
ಮೈಸೂರಿನ ಎರಡನೇ ರೈಲ್ವೇ ಸ್ಟೇಷನ್ ಆಗಿ 32.5 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಅಶೋಕ ಪುರಂ ರೈಲ್ವೆ ಯಾರ್ಡ್ ಅನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು.
ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ @narendramodi ಜೀರವರಿಗೆ, @RailMinIndia ಸನ್ಮಾನ್ಯ ಶ್ರೀ @AshwiniVaishnaw ರವರಿಗೆ, @SWRRLY
शानदार शताब्दी का ईश्वर चरणों में विराम... मां में मैंने हमेशा उस त्रिमूर्ति की अनुभूति की है, जिसमें एक तपस्वी की यात्रा, निष्काम कर्मयोगी का प्रतीक और मूल्यों के प्रति प्रतिबद्ध जीवन समाहित रहा है।
ಹಬ್ಬಗಳ ಆಚರಣೆ ಮನಸ್ಸಿಗೆ ಮುದ ನೀಡಲಿ, ವನ್ಯ ಸಂಪತ್ತು ದೇಶದ ಸಂಪತ್ತು ಎಂಬುದನ್ನು ತಿಳಿದುಕೊಂಡು, ಹೊಸ ವರ್ಷದ ಈ ಸಂದರ್ಭದಲ್ಲಿ ಈ ಸಂಪತ್ತನ್ನು ಉಳಿಸಿ ಬೆಳೆಸುವ ಪಣ ತೊಡೋಣ.[3/4]
@BSBommai@UMESH_V_KATTI
श्री रामजन्मभूमि मन्दिर स्थल पर फर्श निर्माण से पूर्व चबूतरा (प्लिंथ) के निर्माण का कार्य अब पूर्णता की ओर है।
The plinth work at Shri Ram Janmabhoomi Mandir site is reaching it's final stage.