|| ಗಿಡಗಂಟೆಗಳ ಕೊರಳೊಳಗಿಂದ
ಹಕ್ಕಿಗಳ ಹಾಡು
ಹೊರಟಿತು ಹಕ್ಕಿಗಳ ಹಾಡು
ಗಂಧರ್ವರ ಸೀಮೆಯಾಯಿತು
ಕಾಡಿನ ನಾಡು
ಕ್ಷಣದೊಳು ಕಾಡಿನ ನಾಡು... ||
.
ವರಕವಿ ಬೇಂದ್ರೆಯವರ ಜನ್ಮದಿನ
.
ಅವರ ಪದ್ಯಗಳನ್ನು ಕುಣಿದು ಓದಬಹುದು,
ಅದರ ಆಳ ತಿಳಿದಾಗ ಮೌನವಾಗಿ ಕೂತುಬಿಡುತ್ತೇವೆ
#ದರಾಬೇಂದ್ರೆ#DaRaBendre
JURASSIC PARK was released 31 years ago today. One of the most successful blockbusters ever made and a landmark in digital effects, the production of the film was as huge and spectacular as the T. Rex…
1/38
INDIANA JONES AND THE LAST CRUSADE was released 35 years ago today. The third, and for some best, entry in the Indiana Jones series, reading the behind the scenes story will mean you chose wisely…
1/38
“ನೀವು ತುಂಬಾ ಅದೃಷ್ಟವಂತೆ. ಮಹಾನ್ ಚೇತನಗಳನ್ನು ತಾತ, ತಂದೆ ಮತ್ತು ತಾಯಿಯಾಗಿ ಪಡೆದವರು!”ಎಂದೆ. ತೇಜಸ್ವಿ ಬರಹ ‘ಸುಷ್ಮಿತಾ ಮತ್ತು ಹಕ್ಕಿಮರಿ’ ನೆನಪಾಯಿತು.ಮನೆ ಮಗಳಂತೆ ಅಕ್ಕರೆಯಿಂದ ಬಂದು ಮಾತನಾಡಿಸಿದರು ಸುಷ್ಮಿತಾ. ಯಾವುದೋ ವಿಮಾನ/ರೈಲು/ಬಸ್ ನಿಲ್ದಾಣಗಳಲ್ಲಿ ಆಕಸ್ಮಿಕವಾಗಿ ಆಗುವ ಇಂಥ ಚಿಕ್ಕ ಭೇಟಿಗಳು ಕೊಡುವ ದೊಡ್ಡ ಸಂತೋಷ ಅವಿಸ್ಮರಣೀಯ.
“Besides his outstanding contributions to particle physics, Peter was a very special person, an immensely inspiring figure for physicists across the world, a man of rare modesty, a great teacher and someone who explained physics in a very simple and yet profound way. (1/2)
ಇದು ಭರವಸೆಗೊ ಮೀರಿದ ಪ್ರದರ್ಶನ
ಈಗಲೂ ಅಚ್ಚರಿಗೊಳಿಸುವ ಆಟ
ಈತರ ಏನೇ ಹೇಳಿದರೂ, "ಎನ್ ಹೊಡ್ದ ಗುರೂ, ಸೈಕ್ ಆಗಿತ್ತು ಮಾತ್ರ" ಅನ್ನೋದ್ರಲ್ಲೇ ಮಜಾ ಇದೆ...
#ಮ್ಯಾಕ್ಸ್ವೆಲ್#maxwell#AUSvAFG
ಸರ್ವೆ4 ದೇವರಾಯನದುರ್ಗ ದುರ್ಗದಹಳ್ಳಿ
ಮಾನ್ಯ ಅರಣ್ಯ ಇಲಾಖೆಯವರೇ?
01. ಸಾವಿರಾರು ಮರಗಳನ್ನು ಕಡಿದರು ಇಲ್ಲಿಯವರೆಗೆ ಅರಣ್ಯ ಇಲಾಖೆ ಪೋಲಿಸ್ ದೂರು ಏಕೆ ದಾಖಲಿಸಿಲ್ಲ !?
02. ಈ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲಾಗಿತ್ತೆ .
03. ಅರಣ್ಯದ ಒಳಗೆ ಬೆಟ್ಟದಲ್ಲಿ ರೆಸಾರ್ಟ್ ನ ಹಟ್ ಗಳನ್ನು ನಿರ್ಮಿಸಲುಅನುಮತಿ ನೀಡಿದ್ದೀರಾ
ನಮ್ಮ ನೆಚ್ಚಿನ ತಾಣ ದೇವರಾಯನ ದುರ್ಗ ಬೆಟ್ಟದ 49 ಎಕರೆ ಗೋಮಾಳವನ್ನು ಖಾಸಗಿ ರೆಸಾರ್ಟ್ ಅತಿಕ್ರಮಣ ಮಾಡಿ ಸರ್ವನಾಶ ಮಾಡುತ್ತಿದೆ.ಸರ್ಕಾರಿ ಅಧಿಕಾರಿಗಳು ಲಂಚ ತಿಂದು ಮಲಗಿದ್ದಾರೆ .
ಇಂದು ಸಂಜೆ 6 ಕ್ಕೆ ದೇವರಾಯನ ದುರ್ಗ ಬೆಟ್ಟ ಉಳಿಸಲು ನೀವು ಟ್ಟಿಟ್ ಮಾಡಿ
#Saveddhills@krs_party@PLEKarnataka
ಬೆಂಗಳೂರಿನಿಂದ ಕೂಗಳತೆಯಲ್ಲಿರುವ ಜೀವ ವೈವಿಧ್ಯ ಉಳ್ಳ ಬನ್ನೇರುಘಟ್ಟದ ಕಾಡಿನ ಕಾಂಪೌಂಡು ಬುಡಕ್ಕೆೇ ಟನ್ ಗಟ್ಟಲೆ ಪ್ಲಾಸ್ಟಿಕ್ ಕಸ ಸುರಿಯಲಾಗುತ್ತಿದೆ. ನಂದಿಬೆಟ್ಟದ್ದೂ ಇದೇ ಕಥೆ. ಸುಶಿಕ್ಷಿತರೇ ಖಾಲಿ ಜಾಗ ಕಂಡಲ್ಲಿ ಕಸ ಸುರಿಯುತ್ತಿದ್ದಾರೆ. ನಗರೀಕರಣದಿಂದಾಗುತ್ತಿರುವ ಈ ವಿಕೃತಿಯನ್ನು ಸರ್ಕಾರ ಕಠಿಣ ಕಾನೂನು ಪ್ರಯೋಗಿಸಿ ತಡೆಗಟ್ಟಬೇಕು.
"When someone makes a decision, he is really diving into a strong current that will carry him to places he had never dreamed of when he first made the decision."
- Paulo Coelho
ಕೋಲಾರ, ತುಮಕೂರು ಭಾಗಗಳಲ್ಲಿ ಕೆರೆಗಳನ್ನು ಉಳಿಸಿ , ಅಭಿವೃದ್ಧಿ ಪಡಿಸುವ ಬದಲು ಎತ್ತಿನ ಹೊಳೆ ನದಿ ತಿರುವು ಯೋಜನೆ ರೂಪಿಸಿ , ದಕ್ಷಿಣ ಕನ್ನಡದ ಎಷ್ಟೋ ಜನ ಬೀದಿಗಳಿದು ಹೋರಾಟ ಮಾಡಿದರು ಲೆಕ್ಕಿಸದೆ ಯೋಜನೆಯನ್ನು ರೂಪಿಸಿ , ಪ್ರತಿವರ್ಷ ಯೋಜನೆಗೆ ಸಾಕಷ್ಟು ಹಣವನ್ನು ಸುರಿದು ಬೊಕ್ಕಸ ತುಂಬಿಸಿಕೊಳ್ಳುವ ಅಧಿಕಾರಿಗಳಿಗೆ , ರಾಜಕಾರಣಿಗಳಿಗೆ ನೀರು
#ತಳುಕು_ರಾಮಸ್ವಾಮಯ್ಯ_ಸುಬ್ಬರಾಯ.
ಬರೆದಂತೆ ಬದುಕಿದವರು ವಿರಳ, ಬರೆದೇ ಬದುಕಿದವರು ಇನ್ನೂ ವಿರಳ. ಆದರೆ ತ.ರಾ.ಸು. ರವರು ಬರೆದಂತೆ ಬದುಕಿದವರು. ಬರೆದೇ ಬದುಕಿದವರು.
ತಮ್ಮ ಕೊನೆಯ ಕಾದಂಬರಿ ‘ದುರ್ಗಾಸ್ತಮಾನ’ದ ಮುನ್ನುಡಿಯಲ್ಲಿ ಅವರು ಹೀಗೆ ಬರೆದರು: “ಚಿತ್ರದುರ್ಗದ ಜನರಿಗೆ ಚಿತ್ರದುರ್ಗ ಎಂದರೆ ಒಂದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ,