ಒಡನಾಡಿಯ ನಾಡಿ ಮಿಡಿದದ್ದು ಕಮ್ಮಿನಿಸ್ಟರಾ ದಿವ್ಯದೃಷ್ಟಿಯ ಪ್ರಭಾವದಿಂದ ಯಾಕೆಂದರೆ ಒಂದೇ ರಾತ್ರಿಯಲ್ಲಿ ಚಿತ್ರದುರ್ಗದಿಂದ ಮೈಸೂರು ಗೆ ಬಂದವರನ್ನ�� ಎಕ್ಕಿ ತೆಗದರು ಎಂದರೆ 9 ನೇ ಅದ್ಭುತವೇ ಸರಿ ,
ಕಮ್ಯುನಿಸ್ಟರು ನಮ್ಮೊಂದಿಗೆ ಇದ್ದು ನಿಮ್ಮ ನಮ್ಮ ಸಂಸೃತಿಗೆ 6-3 ಜಾಗ ತೋರಿಸುತ್ತಾರೆ ನಂತರ ನಮಗೆ wow ಎನ್ನಿ ಎಂದರೆ ನಮಗೊ ರೋಮಾಂಚನ ...... 🙏
ಅಬ್ಬಬ್ಬಾ ಇದು ಎಂತ ಶಂಪೋ ಅಂದ್ರೆ
ಇದು ನಿಮ್ಮ ಕೂದಲಿಗೆ ತಗೋದಿಲ್ಲ ಒಮ್ಮೆ ನೋಡಿ ಈ ಜಾಹಿರತ್ತನ್ನ ನಿಮಗೆ ದಿಗ್ಬ್ರಮೆಯಾಗಿ ಈ ಶಂಪೋ ಕೊಳ್ಳುವಿರಿ🧕🧕😂😂. ಭಾರತದಲ್ಲಿ ಈ ಶಾಂಪೂವಿನ ಜಾಹೀರಾತಿಗಾಗಿ ಈಗಾಗಲೇ ಚಿಕ್ಕನೇರಳೆಯಲ್ಲಿ ಬಿಡು ಬಿಟ್ಟಿರುವ ಕಂಪನಿ ಮಾಲೀಕರು, ನಮ್ಮ ಚಿಕ್ಕನೇರಳೆ ನಾಜಿ ಒಪ್ಕೊಂಡ್ರೆ ಕಂಪನಿ ಟಾಪ್ ಅಲ್ಲಿರುತ್ತೆ 😝😝😉😉
ಈ @RohitMath ಎಂತಹ ಕನ್ನಡ ದ್ವೇಷಿ ಅಂದ್ರೆ
ಕನ್ನಡಿಗರು ಆರಾಧಿಸೋ ನಮ್ಮ ನಾಡಧ್ವಜವನ್ನು ತನ್ನ ಒಳಉಡುಪಿಗೆ ಹೋಲಿಸಿ ಬರೆದು ವಿಕೃತ ಮೆರೆದಿದ್ದ.
ಇಂತಹ ನಾಡದ್ರೋಹಿ ಇಂದು ಒಂದು ಜವಾಬ್ದಾರಿಯುತ ಹುದ್ದೆಯಲ್ಲಿ ಕೂತಿರೋದು ನಾಚಿಕೆಗೇಡು.
ನಮ್ಮ ನಾಡಗೀತೆಗೆ ಅವಮಾನ,
��ಾಡ ಧ್ವಜಕ್ಕೆ ಅವಮಾನ ಇದು ಈತನ ಸಾಧನೆ😡
@BCNagesh_bjp
@kdabengaluru