ಆಳಂದ ತಾಲ್ಲೂಕಿನ��್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದ ಬಾಲಕಿಯ ಪ್ರಕರಣವನ್ನು ತ್ವರಿತವಾಗಿ ಪತ್ತೆ ಹಚ್ಚಿದ ಪೊಲೀಸ್ ತಂಡಕ್ಕೆ ಸಂದಾಯವಾಗಿದ್ದ ಬಹುಮಾನದ ಹಣದಲ್ಲಿ 50 ಸಾವಿರ ರೂ. ಗಳನ್ನು ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ನೀಡಿ ಪೊಲೀಸ್ ತಂಡ ಮಾನವೀಯತೆ ��ೆರೆದಿದೆ. ಅಭಿನಂದನೆಗಳು.
@DgpKarnataka
"ನಮ್ಮ ರಾಜ್ಯದ ಯಾವುದೇ ಒಂದಿಂಚೂ ಜಾಗವನ್ನು ಕೂಡ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಮಾತೇ ಇಲ್ಲ, ರಾಯಚೂರು ಈಗಾಗಲೇ ಸಾಕಷ್ಟ��� ಅಭಿವೃದ್ಧಿಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಯಾಗಲಿದೆ" : ಮುಖ್ಯಮಂತ್ರಿ @BSBommai
ರಾಜ್ಯಾಧ್ಯಕ್ಷರಾಗಿ 3 ವರ್ಷ ಪೂರೈಸಿದ ಶ್ರೀ @nalinkateel ಅವರಿಗೆ ಅಭಿನಂದನೆಗಳು.
Congratulations Sri Nalin Kumar Kateel on successful 3 years as President of @BJP4Karnataka . Under your leadership party has excelled with various aspects based on your organization skills #3YearsOfNKK#bjp
ಅಭಿವೃದ್ಧಿ ಹರಿಕಾರ, ರೈತಬಂಧು ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ದೇವರು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. #BSYediyurappa#BSY#birthday
ಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳಾಗಿ ಆಯ್ಕೆಯಾಗಿರುವ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಶ್ರೀ ಚಿದಾನಂದ ಎಂ.ಗೌಡ, ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಶ್ರೀ ಎಸ್.ವಿ.ಸಂಕನೂರ, ಈಶಾನ್ಯ ಶಿಕ್ಷಕ ಕ್ಷೇತ್ರಕ್ಕೆ ಶ್ರೀ ಸುಶೀಲ್ ಜಿ ನಮೋಶಿ, ಬೆಂಗಳೂರು ಶಿಕ್ಷಕ ಕ್ಷೇತ್ರಕ್ಕೆ ಶ್ರೀ ಪುಟ್ಟಣ್ಣ ಅವರುಗಳಿಗೆ ಅಭಿನಂದನೆಗಳು.
@BJP4Karnataka
ಭಾರತೀಯ ಜನ ಸಂಘದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು, ತಮ್ಮ ಇಡೀ ಜೀವನವನ್ನೇ ರಾಷ್ಟ್ರ ಸೇವೆಗಾಗಿ ಮುಡಿಪಾಗಿಟ್ಟ ಮಹಾನ್ ನಾಯಕ, ಅಜಾತಶತ್ರು, ಮಾಜಿ ಪ್ರಧಾನಿಗಳಾದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.🙏
#AtalBihariVajpayee
🇮🇳🌷🇮🇳🌷🇮🇳🌷🇮🇳🌷🇮🇳🌷🇮🇳
26th July
#KargilVijayDiwas
🙏Proud & Big Salute to those who Sacrificed there life for Motherland & our Future🙏
Jai Hind💪
Veeresh Neela
ವೀರ ಯೋಧರಿಗೆ ಹಾಗೂ ಹುತಾತ್ಮರಿಗೆ ಶ್ರದ್ಧಾ ಪೂರ್ವಕ ಗೌರವ ನಮನಗಳು...
🙏💐🙏💐🙏💐🙏💐🙏
"ವೀರೇಶ್ ನೀಲಾ"