ದಿನಾಂಕ:02/06/2026 ರಂದು ರಾತ್ರಿ 10-30 ಗಂಟೆಗೆ ಹೊಯ್ಸಳ 19 ರ ಅಧಿಕಾರಿಯಾದ ಶ್ರೀ. ಗಂಗರಾಜು ASI ಮತ್ತು ಚಾಲಕರಾದ ಶ್ರೀ ಪ್ರಭು ಹುಬ್ಬಳ್ಳಿ(AHC-22050) ರವರಿಗೆ ಅಪರಿಚಿತ ಮಹಿಳೆ ಸಿಕ್ಕಿರುವ ಬಗ್ಗೆ ದೂರು ಬಂದಿದ್ದು, ಆಕೆಯು ಕಾಂಗೋ ದೇಶದ ಪ್ರಜೆಯಾಗಿದ್ದು, ಭಾಷೆ ಸಂವಹನದ ತೊಂದರೆಯಾಗಿದ್ದು, ಊಟೋಪಚಾರ ಮಾಡಿಸಿ ಪೂರ್ವಾಪರ ವಿಚಾರಿಸಿದಾಗ
#ಮಕ್ಕಳ ಕೈಯಲ್ಲಿ ಪುಸ್ತಕ ಇರಬೇಕು, ಕೆಲಸದ ಉಪಕರಣಗಳಲ್ಲ.
ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ, ಬಾಲ ಕಾರ್ಮಿಕತೆ ನಿರ್ಮೂಲನೆಗೆ ಕೈಜೋಡಿಸೋಣ. ಪ್ರತಿಯೊಂದು ಮಗುವಿಗೂ ಸುರಕ್ಷಿತ ಬಾಲ್ಯ, ಗುಣಮಟ್ಟದ #ಶಿಕ್ಷಣ ಹಾಗೂ ಉಜ್ವಲ ಭವಿಷ್ಯದ ಹಕ್ಕಿದೆ. ಮಕ್ಕಳ ಕನಸುಗಳಿಗೆ ರೆಕ್ಕೆ ನೀಡೋಣ, ಬಾಲ ಕಾರ್ಮಿಕತೆಗೆ ಕೆಂಪು ಕಾರ್ಡ್ ತೋರಿಸೋಣ.
#ವಿಶ್ವಬಾಲಕಾರ್ಮಿಕವಿರೋಧಿದಿನ #ಬಾಲಕಾರ್ಮಿಕತೆನಿಲ್ಲಿಸಿ #ಮಕ್ಕಳಹಕ್ಕುಗಳು #ಶಿಕ್ಷಣಎಲ್ಲರಿಗೂ #ಸುರಕ್ಷಿತಬಾಲ್ಯ #RedCardToChildLabour #EndChildLabour #ChildRights #BengaluruCityPolice
ಐ ಫೋನ್ಅನ್ನು ಕಳೆದುಕೊಂಡಿದ್ದು, ಈ ಬಗ್ಗೆ ತಕ್ಷಣ ಕಾರ್ಯ ಪ್ರವೃತ್ತರಾದ ಹೊಯ್ಸಳ ಅಧಿಕಾರಿ ಮತ್ತು ಸಿಬ್ಬಂದಿಗಳು ಪೋನ್ ಅನ್ನು ಪತ್ತೆ ಮಾಡಿ ಹುಡುಕಿ ದೂರುದಾರರಿಗೆ ಹಿಂತಿರುಗಿಸಿರುತ್ತಾರೆ.
ವಿವೇಕನಗರ ಪೊಲೀಸ್ ಠಾಣಾ ಹೊಯ್ಸಳ 18ರ ಅಧಿಕಾರಿ ಮತ್ತು ಸಿಬ್ಬಂದಿಯವರಾದ ಶ್ರೀ ಚಂದ್ರಕುಮಾರ್ ASI ಮತ್ತು ಚಾಲಕರಾದ ಮಂಜುನಾಥ್ (APC17404) ದಿನಾಂಕ: 02/06/2026 ರಂದು ಮಧ್ಯರಾತ್ರಿ 02:00 ಗಂಟೆಗೆ ST ಬೆಡ್ ನಲ್ಲಿ ಮೊಬೈಲ್ ಕಾಣೆಯಾದ ಬಗ್ಗೆ ಹೊಯ್ಸಳ ದೂರು ಬಂದಿದ್ದು, ದೂರನ್ನು
ಅಟೆಂಡ್ ಮಾಡಲಾಗಿ ದೂರುದಾರರು 80,000/- ರೂ ಬೆಲೆಯ
ಐ ಫೋನ್ಅನ್ನು ಕಳೆದುಕೊಂಡಿದ್ದು, ಈ ಬಗ್ಗೆ ತಕ್ಷಣ ಕಾರ್ಯ ಪ್ರವೃತ್ತರಾದ ಹೊಯ್ಸಳ ಅಧಿಕಾರಿ ಮತ್ತು ಸಿಬ್ಬಂದಿಗಳು ಪೋನ್ ಅನ್ನು ಪತ್ತೆ ಮಾಡಿ ಹುಡುಕಿ ದೂರುದಾರರಿಗೆ ಹಿಂತಿರುಗಿಸಿರುತ್ತಾರೆ.
ತಡಮಾಡದೇ 5:30 ಗೆ ಹುಡುಕಿ ಕೊಟ್ಟಿದ್ದು, ಈ ಬಗ್ಗೆ ಮಾನ್ಯ ಪೊಲೀಸ್ ಆಯುಕ್ತರು ವಿವೇಕನಗರ ಪೊಲೀಸ್ ಠಾಣೆಯ ಹೊಯ್ಸಳ ಕರ್ತವ್ಯ ದವರು ಉತ್ತಮವಾದ ಕೆಲಸ ಮಾಡಿದ್ದಾರೆಂದು ಪ್ರಶಂಸಿರುತ್ತಾರೆ.
ವಿವೇಕನಗರ ಠಾಣಾ ಹೊಯ್ಸಳ 17 ರ ಅಧಿಕಾರಿ ಶ್ರೀ.ಚಂದ್ರಕುಮಾರ್ ASI ಮತ್ತು ಚಾಲಕರಾದ ಶ್ರೀ ಕಿರಣಕುಮಾರ್(ಪಿಸಿ14896)ದಿನಾಂಕ:22/05/2026 ರಂದು ಬೆಳಿಗ್ಗೆ 02-40 ಗಂಟೆಗೆ ದೂರುದಾರರು ಒಟ್ಟು ಒಂಬತ್ತು ಲಕ್ಷ ರೂ/- ಬೆಲೆಬಾಳುವ ಚಿನ್ನಾಭರಣಗಳನ್ನು ಮನೆಯಲ್ಲಿ ಕಳೆದುಕೊಂಡಿದ್ದು, ಹೊಯ್ಸಳ ಅಧಿಕಾರಿ ಮತ್ತು ಚಾಲಕರು ತಕ್ಷಣವೇ ಕಾರ್ಯ ಪ್ರವೃತ್ತರಾಗಿ
🚨 ಎಚ್ಚರವಾಗಿರಿ, ಸುರಕ್ಷಿತವಾಗಿರಿ!
ಜನಸಂದಣಿ ಮತ್ತು ರಸ್ತೆಬದಿಯ ಪ್ರದೇಶಗಳಲ್ಲಿ ಮೊಬೈಲ್ ಬಳಸುವಾಗ ಎಚ್ಚರಿಕೆ ವಹಿಸಿ. ಬೈಕ್ನಲ್ಲಿ ಬರುವ ಮೊಬೈಲ್ ಕಳ್ಳರ ಬಗ್ಗೆ ಜಾಗರೂಕರಾಗಿರಿ.
📱 ಮೊಬೈಲ್ ಅನ್ನು ಭದ್ರವಾಗಿ ಹಿಡಿದುಕೊಳ್ಳಿ👀 ಸುತ್ತಮುತ್ತಲಿನ ಪರಿಸ್ಥಿತಿಯ ಬಗ್ಗೆ ಗಮನವಿರಲಿ📞 ತುರ್ತು ಸಂದರ್ಭದಲ್ಲಿ 112 ಗೆ ಕರೆ ಮಾಡಿ.
#StayAlert #StaySafe #Dial112 #BengaluruCityPolice #Publicsafety
ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಸೂಚನೆಯಂತೆ ಕೇಂದ್ರ ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಏರಿಯಾ ಡಾಮಿನೇಷನ್ ಎಕ್ಸರ್ಸೈಸ್ ಹಾಗೂ ನಾಕಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಾಚರಣೆಯ ವೇಳೆ ಪ್ರಮುಖ ಜಂಕ್ಷನ್ಗಳು, ಸಾರ್ವಜನಿಕ ಸ್ಥಳಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಗೋಚರ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ, ಅನುಮಾನಾಸ್ಪದ ವ್ಯಕ್ತಿಗಳು ಮತ್ತು ವಾಹನಗಳ ತಪಾಸಣೆ ನಡೆಸಲಾಯಿತು. ರೌಡಿ ಶೀಟರ್ಗಳು ಹಾಗೂ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ನಿಗಾ ವಹಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಯಿತು.
#AreaDomination #NakaOperation #LawAndOrder #PublicSafety #KarnatakaPolice #BengaluruCityPolice
ಕೇಂದ್ರ ವಿಭಾಗದ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ, ಬೆಂಗಳೂರು ನಗರ ಪೊಲೀಸ್, #ಆರೋಹಣ ಫೌಂಡೇಶನ್ ಹಾಗೂ ಸರ್ಕಾರಿ ಕಲಾ ಕಾಲೇಜು ಬೆಂಗಳೂರು ಇವರ ಸಹಯೋಗದಲ್ಲಿ ಪೊಲೀಸ್ ಮಾರ್ಷಲ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
#PoliceMarshals#DrugFreeIndia#CyberSecurity#ResponsibleCitizen
ಮುಂದೆ ನಡೆಯಲಿರುವ ಟಾಟಾ ಐಪಿಎಲ್ 2026 ಪಂದ್ಯಗಳ ಪ್ರಯುಕ್ತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೈಗೊಳ್ಳಲಾಗುವ ಬಂದೋಬಸ್ತ್ ವ್ಯವಸ್ಥೆಗಳ ಕುರಿತು ಸ್ಟ್ಯಾಂಡ್ಗಳು, ಹೋಲ್ಡಿಂಗ್ ಏರಿಯಾ ಹಾಗೂ ಇತರ ಸ್ಥಳಗಳನ್ನು ಪರಿಶೀಲಿಸಿ, KSCA, DNA, NDA ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.
#CheerResponsibly#TATAIPL2026
ರಸ್ತೆಯ ಮೇಲಿನ ಆಕ್ರೋಶ (ರೋಡ್ ರೇಜ್) ಒಂದು ಮನೋಧೋರಣೆಯಲ್ಲ; ಬದಲಾಗಿ ಅದು ಒಂದು ಅಪರಾಧ.
ರಸ್ತೆಗಳಲ್ಲಿ ನಿರ್ಲಕ್ಷ್ಯ ಮತ್ತು ಆಕ್ರಮಣಕಾರಿ ವರ್ತನೆಯ ಮೂಲಕ ಜನರ ಜೀವನಕ್ಕೆ ಅಪಾಯ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಬೆಂಗಳೂರು ನಗರ ಪೊಲೀಸರು ಇಂತಹ ಅಪರಾಧಗಳಿಗೆ 'ಶೂನ್ಯ ಸಹಿಷ್ಣುತೆ' ನೀತಿಯನ್ನು ಅನುಸರಿಸುತ್ತಾರೆ.
ಎಚ್ಚರಿಕೆ — ಬಿಸಿಪಿ ನಿಮ್ಮನ್ನು ಗಮನಿಸುತ್ತಿದೆ.
Road rage is not an attitude. It’s a crime.
Strict action taken against those endangering lives through reckless and aggressive behaviour on our roads.
Bengaluru City Police will maintain zero tolerance.
Beware — BCP is watching you.
#BCP #RoadSafety #SafeBengaluru #NoRoadRage #DriveResponsible
@CPBlr@seemantsingh96@DgpKarnataka
ಈ ದಿನ ಮಾನ್ಯ ಡಾ.ಎಂ.ಎ.ಸಲೀಂ, ಐಪಿಎಸ್ @DGPKarnataka ರವರು @BlrCityPolice ವ್ಯಾಪ್ತಿಯ #ಕೇಂದ್ರ & #ದಕ್ಷಿಣ ವಿಭಾಗಗಳ ವ್ಯಾಪ್ತಿ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ & ಅಪರಾಧ ಪರಿಸ್ಥಿತಿ ಕುರಿತು ವಿಮರ್ಶನಾ ಸಭೆ ನಡೆಸಿದರು. @CPBlr & @JointCPWest ರವರು ಸಭೆಯಲ್ಲಿ ಉಪಸ್ಥಿತರಿದ್ದರು.