ಕರ್ನಾಟಕದ ನೂತನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಆಯ್ಕೆಯಾಗಿರುವ
ಸನ್ಮಾನ್ಯ ಶ್ರೀ *ಯು.ಟಿ. ಖಾದರ್* ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ತಮ್ಮ ನಾಯಕತ್ವದಲ್ಲಿ ರಾಜ್ಯದ ಆರೋಗ್ಯ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಿ,
ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಗಳು ದೊರೆಯಲಿ ಎಂದು ಹಾರೈಸುತ್ತೇವೆ.
Heartiest Congratulations
to
Honourable Shri *U.T. Khader* ji
on being appointed as the New Health and Family Welfare Minister of Karnataka.
Wishing him great success and impactful leadership in strengthening healthcare services and public welfare across the state.
#UTKhadar ji
#HealthMinister
ಆರೋಗ್ಯ ಸೇವೆಗಳು ಲಭ್ಯವಾಗಲಿ ಎಂಬುದು ನಮ್ಮ ಹಾರೈಕೆ.
ನಿಮಗೆ ಯಶಸ್ವಿ ಹಾಗೂ ಅರ್ಥಪೂರ್ಣ ಸೇವಾ ಅವಧಿಯನ್ನು ಕೋರುತ್ತೇವೆ.
Dr. Ritvik Ranjanam Pandey, IAS
Newly Appointed
Principal Secretary
Department of Health & Family Welfare
Government of Karnataka
Hearty welcome and best wishes on your new
appointment.
We are confident that under your visionary guidance,
the health sector in Karnataka will achieve greater heights.
May your tenure be marked by excellence, innovation,
and dedicated service to the people of the state.
Wishing you a successful and impactful term in
ಡಾ. ಋತ್ವಿಕ್ ರಂಜನಂ ಪಾಂಡೆ, ಐ.ಎ.ಎಸ್.
ನೂತನವಾಗಿ ನೇಮಕಗೊಂಡ
ಪ್ರಧಾನ ಕಾರ್ಯದರ್ಶಿಗಳು,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಕರ್ನಾಟಕ ಸರ್ಕಾರ.
ನಿಮ್ಮ ನೂತನ ಜವಾಬ್ದಾರಿಗೆ ಹಾರ್ದಿಕ ಸ್ವಾಗತ ಮತ್ತು ಶುಭಾಶಯಗಳು.
ನಿಮ್ಮ ದೂರದೃಷ್ಟಿಯ ಮಾರ್ಗದರ್ಶನದಲ್ಲಿ ಆರೋಗ್ಯ ಕ್ಷೇತ್ರವು ಇನ್ನಷ್ಟು ಪ್ರಗತಿ ಸಾಧಿಸಲಿ.
ರಾಜ್ಯದ ಜನತೆಗೆ ಉತ್ತಮ
🎉 ಜನ್ಮದಿನದ ಹಾರ್ದಿಕ ಶುಭಾಶಯಗಳು 🎉
ಕರ್ನಾಟಕದ ಯುವ, ಉತ್ಸಾಹಿ ಮತ್ತು ಜನಪರ ನಾಯಕರಾದ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗೌರವಾನ್ವಿತ ಸಚಿವರು ಸನ್ಮಾನ್ಯ
ಶ್ರೀ ದಿನೇಶ್ ಗುಂಡೂರಾವ್ ಅವರಿಗೆ
ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ತಮಗೆ ದೀರ್ಘ ಆಯುಷ್ಯ, ಆರೋಗ್ಯ, ನೆಮ್ಮದಿ ಹಾಗೂ
ಸುಖಶಾಂತಿ ಕರುಣಿಸಲಿ ಎಂಬ ಹಾರೈಕೆ. 🙏
ಕರ್ನಾಟಕದ ಯುವ, ಉತ್ಸಾಹಿ ಮತ್ತು ಜನಪರ ನಾಯಕರಾದ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗೌರವಾನ್ವಿತ ಸಚಿವರು ಸನ್ಮಾನ್ಯ
ಶ್ರೀ ದಿನೇಶ್ ಗುಂಡೂರಾವ್ ಅವರಿಗೆ
ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ತಮಗೆ ದೀರ್ಘ ಆಯುಷ್ಯ, ಆರೋಗ್ಯ, ನೆಮ್ಮದಿ ಹಾಗೂ
ಸುಖಶಾಂತಿ ಕರುಣಿಸಲಿ ಎಂಬ ಹಾರೈಕೆ. 🙏
#HappyBirthdayDGR#DineshGunduRao
thinking.
*"May this day be a reminder of our shared
vision and dedication to achieve our goals"*
*AFI Foundation Day*
#AFIFoundationDay#ಎಎಫ್ಐಸಂಸ್ಥಾಪನಾದಿನ
ಆಯುಷ್ ಫೆಡರೇಷನ್ ಆಫ್ ಇಂಡಿಯಾ ದ ಸಂಸ್ಥಾಪನಾ ದಿನದಂದು ನಮ್ಮೆಲ್ಲ ಮಹಾನ್ ಸಂಸ್ಥಾಪನಾ ಸದಸ್ಯರಿಗೆ,
ನಾಯಕರಿಗೆ ಮತ್ತು ಸಾವಿರಾರು ಗೌರವಾನ್ವಿತ ಸದಸ್ಯರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಅವರ ಅಮೂಲ್ಯವಾದ ತ್ಯಾಗ
ಪ್ರೇರಣಾದಾಯಕ ನೇತೃತ್ವ ಮತ್ತು ಕಠಿಣ ಪರಿಶ್ರಮದಿಂದಾಗಿ ಇಂದು ಎಎಫ್ಐ ಯು ಕರ್ನಾಟಕ ರಾಜ್ಯದ ಅತಿ ದೊಡ್ಡ
ಆಯುಷ್ ವೈದ್ಯರ
Karnataka, but also a comprehensive organization that works for the welfare, development, and problems of AYUSH doctors. It has emerged as a large organization of AYUSH doctors fighting for the creation of a healthy society with inclusive social, medical and developmental
The State AFI condemn the heinous act of Killing a PG medical student, there are no words to express our sorrowness to the bereaved family, we stand by the Brother organisation IMA in its Nation wide strike to protest against this heinous act,