Ghati Subrahmanya Temple, Bengaluru
According to the temple tradition, Subrahmanya prayed to Narasimha, the avatar of Vishnu and the master of Garuda. Since Garuda is regarded as the natural enemy of serpents, Subrahmanya sought Narasimha’s protection for the entire Naga clan.
Pleased with his devotion, Narasimha appeared at this very spot and blessed the Nagas.
And there is a beautiful mystery here: on one side is Subrahmanya, while Narasimha can be seen on the other side through a mirror.
Shivprabhat 🙏🏽
Nagara Panchami Today!
Today, at Kukke Subrahmanya Temple, the sacred Maha Naga Puja is being performed with great devotion. The rituals are followed by milk and Panchamrit Abhishekam.
A special procession carries the Naivedya to the Biladwara caves, revered as the abode of Naga Raja Vasuki.
Thousands of devotees gather to witness these sacred rituals and offer their prayers to Subrahmanya and the Nāga deities.
May the blessings of Subrahmanya and Vasuki bring peace, protection and prosperity to all.
Shivprabhat 🙏🏽
Apparently, this is one of the earliest known photographs of the sacred Kedarnath Dham, taken in 1882.
Couldn’t take my eyes off it.
No roads. No railheads. No helicopters.
Just the abode of Lord Shiva, cradled by the Himalayas
Back then, the yatra demanded time, endurance, & faith. The journey wasn’t incidental; it WAS the pilgrimage.
Today, access is easier. And that’s a good thing because it opens the experience to many more.
But perhaps something still needs preserving?
The ability to slow down & savour the experience of traveling.
Because journeys are about who we become along the way.
#SundayWanderer
(Photo courtesy @LostTemple7 )
6 ಕೋಟಿ ಕನ್ನಡಿಗರ ಕಂಠದಲ್ಲಿ ಅಣ್ಣಾವ್ರ ಹಾಡಿದೆ, ರಕ್ತದಲ್ಲಿ ಅಣ್ಣಾವ್ರ ಆದರ್ಶವಿದೆ!
ಬಣ್ಣ ಹಚ್ಚಿದರೆ ಬಂಗಾರದ ಮನುಷ್ಯ,
ಬಣ್ಣ ಅಳಿಸಿದರೆ ದೇವತಾ ಮನುಷ್ಯ! 'ನಟಸಾರ್ವಭೌಮ' ಎಂಬ ಬಿರುದಿಗಿಂತಲೂ ಮಿಗಿಲಾದದ್ದು ನೀವು ನಮಗೆ ನೀಡಿದ 'ಅಭಿಮಾನಿ ದೇವ್ರು' ಎಂಬ ಪ್ರೀತಿ!
ಪ್ರೀತಿಯ ಡಾ.ರಾಜ್ಕುಮಾರ್ ಜನ್ಮದಿನದ ಸವಿನೆನಪುಗಳು.✨🫶
#DrRajKumar
ನಟನೆಯಲ್ಲಿ ನಟಸಾರ್ವಭೌಮ, ಜೀವನದಲ್ಲಿ ಸರಳತೆಯ ಪ್ರತಿರೂಪ.
ನಟಸಾರ್ವಭೌಮ, ವರನಟ, ಕನ್ನಡ ಕಂಠೀರವ ಡಾ. ರಾಜ್ಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#DrRajkumarbirthAnniversary
ನಟ ಸಾರ್ವಭೌಮ, ಕರ್ನಾಟಕ ರತ್ನ, ಬಂಗಾರದ ಮನುಷ್ಯ, ಡಾ. ರಾಜ್ ಕುಮಾರ್ ಅವರ ಜನ್ಮದಿನದ ಸವಿನೆನಪು. ♥️
"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂದು ಹೇಳಿದ ನಮ್ಮ "ರಾಜ್" ಅವರಿಗೆ ರಾಜ ನಮನ. 👑
Honouring the legacy of Dr. Rajkumar, a true icon of Indian and Kannada cinema whose presence, voice and spirit continue to inspire generations. Forever our Annavru. 🙏
#ಕರುನಾಡದಿಗ್ಗಜರು #PlayBold #ನಮ್ಮRCB
ವಿಶ್ವಗುರು ಬಸವೇಶ್ವರ ಜಯಂತಿಯ ಅಂಗವಾಗಿ ಹೈದರಾಬಾದ್ನ ಟ್ಯಾಂಕ್ ಬಂಡ್ನಲ್ಲಿರುವ ಆ ಮಹಾಪುರುಷನ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ಗೌರವಪೂರ್ವಕ ನಮನಗಳನ್ನು ಅರ್ಪಿಸಿದೆನು.
ನಂತರ ತೆಲಂಗಾಣ ರಾಜ್ಯ ಸರ್ಕಾರವು ಅಧಿಕೃತವಾಗಿ ಆಯೋಜಿಸಿದ್ದ ಬಸವೇಶ್ವರ ಜಯಂತಿ ಉತ್ಸವದಲ್ಲಿ ಪಾಲ್ಗೊಂಡೆನು.
ಬಸವೇಶ್ವರರು ಒಬ್ಬ ಶ್ರೇಷ್ಠ ಸಮಾಜ ಸುಧಾರಕರು. ಅವರ ಬೋಧನೆಗಳು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿವೆ.
12ನೇ ಶತಮಾನದಲ್ಲಿಯೇ ಜಾತಿ ನಿರ್ಮೂಲನೆ ಮತ್ತು ಸಾಮಾಜಿಕ ಸಮಾನತೆಗಾಗಿ ಧ್ವನಿ ಎತ್ತಿದ ಧೀಮಂತ ನಾಯಕ ಬಸವಣ್ಣನವರು.
ಅವರು ಪ್ರಬೋಧಿಸಿದಂತೆ.. ಸುಳ್ಳು ಹೇಳದೆ, ಅನ್ಯರನ್ನು ದೂಷಿಸದೆ, ನಮ್ಮ ಜವಾಬ್ದಾರಿಗಳನ್ನು ನಾವು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ನಿರ್ವಹಿಸುವುದೇ ಆ ಮಹಾತ್ಮನಿಗೆ ನಾವು ಸಲ್ಲಿಸುವ ನಿಜವಾದ ಗೌರವ.
విశ్వగురు బసవేశ్వర జయంతి సందర్భంగా హైదరాబాద్ ట్యాంక్ బండ్ పై కొలువై ఉన్న ఆ మహనీయుని విగ్రహానికి ఘన నివాళులర్పించాను.
అనంతరం తెలంగాణ రాష్ట్ర ప్రభుత్వం అధికారికంగా నిర్వహించిన బసవేశ్వర జయంతి ఉత్సవాల్లో పాల్గొన్నాను.
బసవేశ్వరుడు ఒక సమున్నత సామాజిక సంస్కర్త. ఆయన బోధనలు నేటి సమాజానికి అత్యంత ఆవశ్యకం.
12వ శతాబ్దంలోనే కుల నిర్మూలన కోసం, సామాజిక సమానత్వం కోసం గళమెత్తిన ధీశాలి బసవణ్ణ.
ఆయన ప్రబోధించినట్లుగా.. అబద్ధం ఆడకుండా, ఇతరులను దూషించకుండా, మన బాధ్యతలను మనం నిజాయితీతో, నిబద్ధతతో నిర్వహిస్తేనే అదే మనం ఆ మహనీయునికి ఇచ్చే సమున్నత గౌరవం.
#BasavaJayanthi #Basavanna #BasavaJayanti2026 #ಬಸವಜಯಂತಿ #ಬಸವಣ್ಣ
Mokshagundam Viswesarayya, one of the builders of modern India, an engineering genius, and one of the greatest Indians of modern era, founder of the modern Mysore State, whose legacy lives on todate.
Every where you go in Mysore region, you can find his legacy, be it the mighty Krishna Raja Sagar Dam or institutions like State Bank of Mysore or the Bhadravati Steel Factory.
Thread on his death anniversary today.
Remembering the titan of Kannada cinema and cultural icon, Dr. Rajkumar (Singanalluru Puttaswamaiah Muthuraj), on his death anniversary (April 12).
Born into a humble theatre family, he transformed from a stage artist to the 'Matinee Idol' of Karnataka, acting in over 200 films without ever smoking or drinking on screen.
Annavru, as he was affectionately known, was the backbone of Kannada cinema, consistently refusing to work in other languages to dedicate his art solely to Kannadigas. His roles in historical dramas like 'Mayura' and 'Krishnadevaraya' brought the grandeur of Karnataka's history to life, cementing his legacy not just as an actor, but as a cultural custodian.
Dr. Rajkumar’s influence went beyond the silver screen, playing a pivotal role in the strengthening of Kannada identity in the post-independence era. Even years after his passing in 2006, his legacy lives on in the hearts of millions. Salute to the undisputed king of Kannada cinema and an unwavering ambassador of our language and culture. 🎭🎤🏛️
#DrRajkumar #Annavru #KannadaCinema #KarnatakaHistory #KannadaRajyotsava #Legend
Kumble & Dravid are gold level cricketers from Karnataka. Sadly there is another - Srinath who has not been recognized with a Padma award till now.
It is such a shame that he has not been honored. An underrated match winner, and our governments have failed to recognize him 🤦🏻♂️
KSCA ವತಿಯಿಂದ Anil Kumble End ಮತ್ತು Rahul Dravid End ಅನಾವರಣಗೊಂಡಿದೆ. ನಮ್ಮೂರಿನ ಸ್ಟೇಡಿಯಂನಲ್ಲಿ ನಮ್ಮೂರ ಸಾಧಕರ ಹೆಸರು... ಇದಕ್ಕಿಂತ ದೊಡ್ಡ ಸಂಭ್ರಮ ಇನ್ನೇನಿದೆ? ❤️
ವೀಕ್ಷಿಸಿ | #TATAIPL2026 👉 #RCBvsCSK | LIVE NOW | ನಿಮ್ಮ Star Sports ಕನ್ನಡ & JioHotstar ನಲ್ಲಿ.
#TATAIPL
KSCA ವತಿಯಿಂದ ಅನಿಲ್ ಕುಂಬ್ಳೆ ಎಂಡ್ ಮತ್ತು ರಾಹುಲ್ ದ್ರಾವಿಡ್ ಎಂಡ್ ಅನಾವರಣಗೊಂಡಿದೆ. ನಮ್ಮೂರಿನ ಸ್ಟೇಡಿಯಂನಲ್ಲಿ ನಮ್ಮೂರ ಸಾಧಕರ ಹೆಸರು ಮೂಡಿರುವುದು — ಇದಕ್ಕಿಂತ ದೊಡ್ಡ ಸಂಭ್ರಮ ಇನ್ನೇನಿದೆ! ❤️
ಈ ಮಹತ್ವದ ಕ್ಷಣವನ್ನು ಯಶಸ್ವಿಯಾಗಿ ನೆರವೇರಿಸಿದ KSCA ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್ @venkateshprasad@kscaofficial1 ಅವರ ನೇತೃತ್ವದ ಎಲ್ಲಾ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. 👏
ವೀಕ್ಷಿಸಿ | #TATAIPL2026 👉 #RCBvsCSK | LIVE NOW | ನಿಮ್ಮ Star Sports ಕನ್ನಡ & JioHotstar ನಲ್ಲಿ