“Siddaramaiah was caught on the backfoot when the Law Minister told the Assembly that the Bill is an improved version of the one that was drafted by the Law Commission and approved when the Congress was in power. Siddaramaiah had even signed the file.” https://t.co/v46AX0JC5d
ಹಾಸನ ಜಿಲ್ಲೆಯ ಅರಕಲಗೂಡು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕರದ ಭುಗಳರ ಪಾಲಿನ ಸಿಂಹ ಸ್ವಪ್ನವಾಗಿ ಕಡಿದ ದಕ್ಷ ಪ್ರಾಮಾಣಿಕ ರಾಜಕಾರಣಿ ದೇವೇಗೌಡರ ಅನುವಾಯಿ #Dr_AT_ರಾಮುಸ್ವಾಮಿ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ🎂💐💐 ಶುಭಾಶಯಗಳು ನಿಮಗೆ ಭಗವಂತ ಉತ್ತಮ ಆಯುರಾರೋಗ್ಯ ಕೋಟು ಇನ್ನು ಹೆಚ್ಚು ಜನಸೇವೆ ಮಾಡವಂತಗಲಿ ಎಂದು ಆಶಿಸುತ್ತೇನೆ
ಅಪ್ಪ ಬಿಜೆಪಿ ಅಭ್ಯರ್ಥಿ ಪರವಾಗಿ ಹಾಸನದಲ್ಲಿ ನಾಮಪತ್ರ ಸಾಲಿಸೋಕೆ ಹೋಗ್ತಾರೆ
ಮಗ ಕಾಂಗ್ರೆಸ್ ಅಭ್ಯರ್ಥಿ ಆಗಿ ಕೊಡಗಿನಲ್ಲಿ ನಾಮಪತ್ರ ಸಾಲಿಸುತ್ತಾರೆ
ಇದು ಎರೆಡು ರಾಷ್ಟ್ರೀಯ ಪಕ್ಷದ
political strategy 🤘🤘
ಆದ್ರೆ ಇದ್ರಲ್ಲಿ ಈ ಅಪ್ಪ ಮಕಳ ಲಾಜಿಕ್ನಾ ಮೆಚ್ಚುವಂತಹದೇ
Keep it up good job 👌👏👏
"ಕೊನೆಗೂ ದೇವರ ಮೂಡಿ ಸೇರಿಯೆ ಬಿಟ್ಟ ಬೆಟ್ಟದ ಹೂವು" 😔😭
#PuneethRajkumar
ಹೈ "ದೇವರೇ" ನಿನಗೆ ಕರುಣೆಯೇ ಇಲವೇ ನಿನಗೆ ಇಷ್ಟವಾದದನು ನಿನ್ನ ಬಳಿಯೇ ಕರೆಸಿಕೊಂಡಿಯೇಬಿಟ್ಟಲಾ!!!😡😢😢😭
@PuneethRajkumar
ಜೆಡಿಎಸ್ ಪಕ್ಷದ ಮಹಿಳಾ ಮುಖಂಡರುಗಳಾದ @sumathishegde ಹಾಗೂ #chaitragowda ಅವರಿಗೆ ಅವರು ಮಾಡುತ್ತಿರುವ ಸಮಾಜಸೇವೆಯನು ಗುರುತಿಸಿ Regency International Technological University Of Canada ಅವರು
ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ
ಡಾಕ್ಟರೇಟ್ ಪಡೆದ ನಿಮಗೆ ಅಭಿನಂದನೆಗಳು 💐💐
ಹೀಗೆ ಮುಂದುವರಿಯಲಿ ನಿಮ್ಮ ಸಮಾಜಸೇವೆ 🙏
ಹಿಂದುಳಿದವಾರ ಶೋಷಿತರ ಬಡವರ ಪರ ಘಾಟಿಯಾಗಿ ಪ್ರಾಮಾಣಿಕವಾಗಿ ನಿಂತಿರುವ ನಿಷ್ಠಾವಂತ ಶಾಸಕನ ಹೋರಾಟವನ ಹತ್ತಿಕಲು ಪ್ರಯತ್ನಿಸಿದರೆ ಫಲ ಸಿಗದು
ಅವರನ ಬಂದಿಸಬಹುದು ಹೊರೆತು ಅವರು ಮಾಡುತ್ತಿರುವ ಬಡವರ ಪರ ಹೋರಾಟವನ ನಿಲಿಸಲು ಸಾಧ್ಯವಿಲ್ಲ
#IStandWithmanjunath@Rmanjunath_mla