ಕರ್ನಾಟಕ ಲೋಕ ಸೇವಾ ಆಯೋಗದಲ್ಲಿರುವ ಅಸಮರ್ಥತೆ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಬಗ್ಗೆ ಹೇಳಬೇಕಾಗಿಲ್ಲ. ಆದರೆ, ನಾವೇನು ಕಡಿಮೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವೂ - ಆಯೋಗಕ್ಕೆ ತೀವ್ರ ಪೈಪೋಟಿ ನೀಡುತ್ತಿದೆ.
KPCL ಸಂಸ್ಥೆಯು 2017 ರಲ್ಲಿ 622 AE JE ಕೆಮಿಸ್ಟ್ ಕೆಮಿಕಲ್ ಸೂಪರ್ವೈಸರ್ ಒಳಗೊಂಡಂತೆ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿ 8 ವರ್ಷ ಕಳೆದಿದೆ. ಮರುಪರೀಕ್ಷೆ ನಡೆದು 1 ವರ್ಷವಾಗಿದೆ, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ ಸುಮಾರು 5 ತಿಂಗಳು ಕಳೆದಿವೆ.
ಇಲ್ಲಿಯವರೆಗೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ ಆದೇಶ ಪ್ರತಿ ನೀಡಿಲ್ಲ. ಅಭ್ಯರ್ಥಿಗಳ ಭವಿಷ್ಯ 8 ವರ್ಷಗಳಿಂದ ಅತಂತ್ರ ಸ್ಥಿತಿ ತಲುಪಿದ್ದು , @kpcl_official ಅಧ್ಯಕ್ಷರಾಗಿರುವ ಆಗಿರುವ ಮಾನ್ಯ ಮುಖ್ಯಮಂತ್ರಿಗಳಿಗೆ @CMofKarnataka@siddaramaiah ಅಭ್ಯರ್ಥಿಗಳ ಸಮಸ್ಯೆ ಅರ್ಥವಾಗುತ್ತಿಲ್ಲವೇ ?
ಆದಷ್ಟೂ ಶೀಘ್ರವಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಆದೇಶ ಪ್ರತಿ ನೀಡುವಂತೆ ಎಲ್ಲಾ ಅಭ್ಯರ್ಥಿಗಳ ಪರವಾಗಿ ಆಗ್ರಹಿಸುತ್ತಿದ್ದೇನೆ. @KEA_karnataka@HosadiganthaWeb I @VijayaKarnataka I @Vijayavani_Digi I @OneindiaKannada I @prajavani I
@kptcl_official ಸರ್ ಈ ವರೆಗೆ 450 ಅಭ್ಯರ್ಥಿಗಳ ಕಿರಿಯ ಇಂಜಿನಿಯರ್ (Electrical) ಕೂಡ ದಾಖಲಾತಿ/ಪ್ರಮಾಣಪತ್ರ ಪೂರಗೋಳಿಸಿದ್ದು ಅವರಿಗೂ ಕೌನ್ಸೆಲಿಂಗ್ ಮಾಡಿ ಆದೇಶ ಪ್ರತಿ ನೀಡಬೇಕಾಗಿ ವಿನಂತಿ....
ಕೆ. ಪಿ. ಟಿ. ಸಿ. ಎಲ್/ ಎಸ್ಕಾಮ್ ಗಳಲ್ಲಿ ಖಾಲಿ ಇದ್ದ ಸಹಾಯಕ ಎಂಜಿನಿಯರ್ ( Elec. ಮತ್ತು civil) ಹಾಗೂ ಕಿರಿಯ ಎಂಜಿನಿಯರ್ ( Elec. ಮತ್ತು civil) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದ ಕೆ. ಪಿ. ಟಿ. ಸಿ. ಎಲ್ ಇಂದು ಬೆಂಗಳೂರಿನಲ್ಲಿ 384 ಅಭ್ಯರ್ಥಿಗಳ ಸಂದರ್ಶನ ಆರಂಭಿಸಿದ್ದು, ಆಯ್ಕೆಗೊಂಡ ಅಭ್ಯರ್ಥಿಗಳಿಗೆ
ಅನ್ನ ಭಾಗ್ಯದಲ್ಲಿ ಹಸಿವು ನೀಗಿತು
ಶಕ್ತಿಯಲ್ಲಿ ಮಹಿಳೆಯರು ಮಿಂದೆದ್ದರು
ಗೃಹಜ್ಯೋತಿ ಮನೆಬೆಳಗಿತು
ಗೃಹಲಕ್ಷ್ಮಿ ಮನೆ ಖಜಾನೆ ಸೇರಿದಳು
ಯುವನಿಧಿ ನವ ಯವಕ/ತಿ ಯರು ಖುಷಿಯಾದರು
2.5 ಲಕ್ಷ ಹುದ್ದೆಗಳನ್ನು ಭರ್ತಿಮಾಡುತ್ತೆವೆ ಎಂಬ ಆಶ್ವಾಸನೆ ಯಲ್ಲಿ ಭ್ರಷ್ಟಾಚಾರ ಮುಕ್ತ ನೇಮಕಾತಿ ನಡೆದು ಉದ್ಯೋಗದ ಫಲ ರಾಜ್ಯದ ಅಭ್ಯರ್ಥಿಗಳಿಗೆ ಸಿಗುವುದೇ ?
ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಅನಾಚಾರಗಳು ಭ್ರಷ್ಟಾಚಾರ ಸ್ವಪ್ರತಿಷ್ಠೆ ಗುಂಪುಗಾರಿಕೆ ಇವನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿರುತ್ತೀರಿ ಎಂದು ಭಾವಿಸುತ್ತೇವೆ. ದಯವಿಟ್ಟು ಬಜೆಟ್ ಅಧಿವೇಶನದಲ್ಲಿ ನಮ್ಮ ಪರ ಧ್ವನಿಗೂಡಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ 🙏