Karnataka’s Growth Story | Building Global Partnerships for Jobs and Innovation
Karnataka is driving a future anchored in inclusive development, industrial expansion, and large-scale job creation. This video captures our commitment to ensuring opportunities reach every corner of the state.
During our recent visit to #Denmark, we engaged with global leaders in renewable energy, biotech, pharma, FoodTech, and advanced manufacturing, presenting Karnataka as a prime destination for investment and innovation.
Watch the key moments from this impactful tour.
#InvestKarnataka #ReimaginingGrowth #karnatakaForIndia #KarnatakaGrowthStory
#KarnatakaDelegationInSwedenAndDenmark
Congratulations to RCB for the emphatic win over KKR. Glad to hear the commentators finally say that RCB bowled well. The batting line up speaks for itself.
ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳು ಇಂದು ಬೆಳಗಾವಿಯ ವಿಜಯಾ ಆಸ್ಪತ್ರೆಗೆ ಭೇಟಿ ನೀಡಿ,ರಸ್ತೆ ಅಪಘಾತದ ಮಾಹಿತಿ ಪಡೆದು ಆರೋಗ್ಯ ವಿಚಾರಿಸಿ, ಆಶೀರ್ವದಿಸಿದರು.
ಶರಣರ ತತ್ವಗಳನ್ನು ಪಾಲಿಸುವ ನಾಯಕ, ಕರ್ನಾಟಕದಲ್ಲಿ ಅಭಿವೃದ್ಧಿ ಕ್ರಾಂತಿ ಫಸರಿಸಿದ ಜನನಾಯಕ, ಆಧುನಿಕ ಭಗೀರಥ, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಸಚಿವ ಶರಣ @MBPatil ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು💐💐
ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಬಸವಾದಿ ಶರಣರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇವೆ.🙏@MBPatil
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸತತ ವಾಗಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀಯುತ ಶಾಮನೂರು ಶಿವಶಂಕರ ಅವರಿಗೆ ಅಭಿನಂದನೆಗಳು 💐💐.
#VL_Karnataka
ಜಗತ್ತಿನ ಮೂರು ಪ್ರಖ್ಯಾತ ಅಂಗಡಿಗಳ ಸಾಲುಗಳಲ್ಲಿ ಬೆಂಗಳೂರಿನ 'ಎಸ್ ಪಿ' ರೋಡ ಸಹ ಒಂದು (ಸಾದರ ಪತ್ರಪ್ಪ ರಸ್ತೆ) ಎಂಬುದು ಹೆಮ್ಮೆಯ ಸಂಗತಿ. ಇಂತಹ ರಸ್ತೆಯ ನಿರ್ಮಾತೃ ಸಾದರ ಪತ್ರಪ್ಪನವರು, ಮೂಲತಃ ಸಾದರ ಲಿಂಗಾಯತ ಸಮುದಾಯದವರು. ಬೆಂಗಳೂರು ಕಟ್ಟುವಲ್ಲಿ ಲಿಂಗಾಯತರ ಪಾತ್ರ ಮಹತ್ವದು ಪುಟ್ಟಣ್ಣ ಶೆಟ್ರು ,
ಮೂಲತಃ ಕಲಬುರಗಿ ಜಿಲ್ಲೆಯ ಕುವರಿ ವೀರಶೈವ ಲಿಂಗಾಯತ ಸಮುದಾಯದ ಶರಣೆ @shreyanka_patil ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿಯಾಗಿ ಮುನ್ನಡೆಯುತ್ತಿದು ಮತ್ತು ನಮ್ಮ ಬೆಂಗಳೂರು ತಂಡವನ್ನು ಮಹಿಳಾ ಐಪಿಎಲ್ ನಲ್ಲಿ ಪ್ರತಿನಿಧಿಸಿ ತಂಡವನ್ನು ತಂಡದಲ್ಲಿ ಇದ್ದುಕೊಂಡು ಯಶಸ್ವಿಯಾಗಿ ತಮ್ಮ ಅಮೋಘ ಪ್ರದರ್ಶನ ಕೊಟ್ಟು ಫೈನಲ್ ಗೆಲುವಲ್ಲಿ (1)