BHATKAL ERSSಗೆ ಕರೆ, ಯಲ್ಲವಡಿಕವರು ಗ್ರಾಮದ ಹುಯಲ ಮಡಿ ಪ್ರದೇಶಕ್ಕೆ ಹೋಗಿ ನೋಡಲಾಗಿ ಸಮುದ್ರ ತೀರದ ಅರಣ್ಯ ಇಲಾಖೆಯ ಜಾಗದಲ್ಲಿ ಅರಣ್ಯ ಇಲಾಖೆಯವರು ನರ್ಸರಿ ಗೋಸ್ಕರ ಮಣ್ಣನು ತೆಗೆಯುತ್ತಿದ್ದು ಊರಿನ ಗ್ರಾಮಸ್ಥರು ಅದಕ್ಕೆ ವಿರೋಧ ವ್ಯಕ್ತಪಡಿಸಿರುತ್ತಾರೆ.ಈ ಕಾರ್ಯವನ್ನು ಸ್ಥಗಿತಗೊಳಿಸಿಲಾಗಿರುತ್ತದೆ.@112Karnataka@spkarwar
ಅಪಹರಣವಾಗಿದ್ದ ಪುಟಾಣಿ ಮಗುವನ್ನು ಪತ್ತೆ ಮಾಡಿ, ತಂದೆ - ತಾಯಿಯರ ಮಡಿಲಿಗೆ ಪುನಃ ಸೇರಿಸುವ ಕಾರ್ಯವೇ ತೃಪ್ತಿದಾಯಕ. ಸಾರ್ವಜನಿಕರ ಸಹಕಾರದಿಂದ ಅಂತಹ ಕಾರ್ಯ ಮಾಡಿ ಪೋಷಕರ ಮುಖದಲ್ಲಿ ಸಂತೋಷ ಮೂಡಿಸಿದ ಭಟ್ಕಳ ಪೊಲೀಸರ ಕಾರ್ಯ ಶ್ಲಾಘನೀಯ
ಅಪಹರಣವಾಗಿದ್ದ ಪುಟಾಣಿ ಮಗುವನ್ನು ಪತ್ತೆ ಮಾಡಿ, ತಂದೆ - ತಾಯಿಯರ ಮಡಿಲಿಗೆ ಪುನಃ ಸೇರಿಸುವ ಕಾರ್ಯವೇ ತೃಪ್ತಿದಾಯಕ. ಸಾರ್ವಜನಿಕರ ಸಹಕಾರದಿಂದ ಅಂತಹ ಕಾರ್ಯ ಮಾಡಿ ಪೋಷಕರ ಮುಖದಲ್ಲಿ ಸಂತೋಷ ಮೂಡಿಸಿದ ಭಟ್ಕಳ ಪೊಲೀಸರ ಕಾರ್ಯ ಶ್ಲಾಘನೀಯ
He has been congratulated for his honest and disciplined service, by the Depot Manager, Divisional Traffic Officer, Divisional Controller, and all other officers of Uttara Kannada Division. The Managing Director of NWKRTC, Mr. Bharath S, IAS, praised him for his honest, service.
Gold medal for accident-free driving.
Shri Madhav N. Naik, Driver Badge No: 1462, Bhatkal Depot, Uttara Kannada Division, Sirsi. He received silver and gold medals for his accident-free, disciplined, and safe driving.
He has served continuously for 25 years without any absenteeism, and by achieving 5.70 fuel efficiency (KMPL), he has become a role model for all the driving staff. He has won the hearts of the passengers with his polite and helpful nature.
ಇವರ ಪ್ರಾಮಾಣಿಕ, ದಕ್ಷ, ಶಿಸ್ತುಬದ್ಧ ಕರ್ತವ್ಯ ಹಾಗೂ ಸಂಸ್ಥೆಯ ಬಗ್ಗೆ ಇರುವ ಕಾಳಜಿ ಕುರಿತು ವಾಕರಸಾಸಂಸ್ಥೆಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಭರತ್ ಎಸ್, IAS, ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಪಘಾತ ರಹಿತ ಚಾಲನೆಗಾಗಿ ಚಿನ್ನದ ಪದಕ 🏅🚍
ಶ್ರೀ ಮಾಧವ ಎನ್. ನಾಯ್ಕ, ಚಾಲಕರು ಬಿಲ್ಲೆ ಸಂಖ್ಯೆ: 1462, ಭಟ್ಕಳ ಘಟಕ, ಉತ್ತರಕನ್ನಡ ವಿಭಾಗ, ಶಿರಸಿ. ಇವರು ತಮ್ಮ ಅಪಘಾತ ರಹಿತ, ಶಿಸ್ತುಬದ್ಧ ಹಾಗೂ ಸುರಕ್ಷಿತ ಚಾಲನೆಗಾಗಿ ಬೆಳ್ಳಿ ಹಾಗೂ ಚಿನ್ನದ ಪದಕವನ್ನು ಪಡೆದಿದ್ದಾರೆ. ಇವರು ಯಾವುದೇ ಗೈರುಹಾಜರಾತಿ ಇಲ್ಲದೆ 25 ವರ್ಷಗಳ ಕಾಲ ಪ್ರಾಮಾಣಿಕ ಹಾಗೂ
ಇವರ ಪ್ರಾಮಾಣಿಕ, ದಕ್ಷ ಹಾಗೂ ಶಿಸ್ತಿನ ಸೇವೆಗೆ ಘಟಕ ವ್ಯವಸ್ಥಾಪಕರು, ವಿಭಾಗೀಯ ಸಾರಿಗೆ ಅಧಿಕಾರಿ ಹಾಗೂ ಉತ್ತರಕನ್ನಡ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
@spkarwar Thank you for the finest service provided to the district 🙏 Congratulations and best wishes for your future endeavours💐 @spkarwar
@Bhatkal_Times
I have been transferred as SP Gadag , I am fortunate to serve as SP UK for the past 2 years. Each one of you have provided immense support to me .
Thank you for all your support .
Shiva Prakash Devaraju.
ಇಂದು 10-15ಗಂಟೆಗೆ ಭಟ್ಕಳ ಹಳೆ ಬಸ್ ನಿಲ್ದಾಣದ ಸಮೀಪ ಮೀನಿನ ಲಾರಿ ಚಾಲಕನು ಲಾರಿ ನಿಲ್ಲಿಸಿದ್ದು, ಮೀನಿನ ನೀರು ಸೋರಿಕೆಯಾಗಿ ವಾಸನೆ ಹರಡುತ್ತಿರುವ ಬಗ್ಗೆ 112ಗೆ ಕರೆ ಬಂದ ಮೇರೆಗೆ ER ವಾಹನ ಸ್ಥಳಕ್ಕೆ ತೆರಳಿ, ಲಾರಿಯನ್ನು ಭಟ್ಕಳ ಶಹರ ಪೊಲೀಸ್ ಠಾಣೆಗೆ ಸ್ಥಳಾಂತರಿಸಿ, ದಂಡವಿಧಿಸಿ ಕಳುಹಿಸಿರುತ್ತಾರೆ.
ಇಂದು 21-30 ಗಂಟೆಗೆ ಭಟ್ಕಳ ಶಿರಾಲಿ ಸರ್ಕಲ್ ರಾ.ಹೆ.66 ರ ಮೇಲೆ ಲಾರಿ ಅಪಘಾತವಾಗಿದ್ದು, ಸ್ಥಳದಲ್ಲಿ ಜನರು ಸೇರಿದ್ದು, ER ವಾಹನ ಸ್ಥಳಕ್ಕೆ ತೆರಳಿ ಜನರ ಗುಂಪನ್ನು ಚದುರಿಸಿ, ಲಾರಿಯನ್ನು ಪಕ್ಕಕ್ಕೆ ಸರಿಸಿ, ಹೆದ್ದಾರಿ ಸಂಚಾರವನ್ನು ಸುಗಮಗೊಳಸಿರುತ್ತಾರೆ ಮತ್ತು ಭಟ್ಕಳ ಗ್ರಾ. ಠಾಣೆ ಮಾಹಿತಿ ನೀಡಿರುತ್ತಾರೆ.
ಇಂದು 14-00 ಗಂಟೆಗೆ ಭಟ್ಕಳ-ಬೆಳಲಖಂಡ ಗ್ರಾಮದಿಂದ 112ಗೆ ಕರೆ ಬಂದ ಹಿನ್ನಲೆಯಲ್ಲಿ ER ವಾಹನ ಸ್ಥಳಕ್ಕೆ ತೆರಳಿ, ಕರೆದಾರರ ಪಕ್ಕದ ಮನೆಯ ಮಹಿಳೆಯು ಅತ್ತೆ-ಸೊಸೆಯ ಜಗಳದಲ್ಲಿ ಬಾವಿಗೆ ಹಾರಲು ಪ್ರಯತ್ನಪಟ್ಟಿದ್ದು, ER ವಾಹನದ ಅಧಿಕಾರಿಗಳು ಸಮಸ್ಯೆಗಳಿದ್ದಲ್ಲಿ ಭಟ್ಕಳ ಗ್ರಾಮೀಣ ಠಾಣೆಗೆ ಸಂಪರ್ಕಿಸಿ ಇತ್ಯರ್ಥಪಡಿಸಿಕೊಳ್ಳುವಂತೆ ತಿಳಿಸಿರುತ್ತಾರೆ