Today, I’m launching my new Instagram page: Gudi To Gadi (ಗುಡಿಯಿಂದ ಗಡಿಗೆ).
A visual journey decoding ancient temple architecture, and eventually, our state’s politics.
Watch Episode 1 here of my recent visit to Prambanan Indonesia 🇮🇩 👇
https://t.co/A8q0i7Ik3O
Prophet Muhammad, the greatest feminist of his time, who emancipated women.
Inheritance, consent, divorce 1400 years ago, he challenged the patriarchal order of his time.
Ya Nabi Salam Alaika Ya Rasool Salam Alaika Ya Habib Salam Alaika #EidMiladunNabiﷺ
Saw a reel saying 30*40 site for sale near Ragigudda gate in Jayanagar 9th block. He’s asking 42K per sqft which comes to 5 Cr. Insanely high price
Alla guru 5 Koti dudd ironu ee reels nodo asht kali irtana 😭
#100TemplesOfIndia
🛕 | 115. Jagdamba Temple, Tahakari, Maharashtra
Hidden in the Sahyadri valleys of Akole taluka, beside the Adhala River, stands a remarkable 12th-century temple that deserves far more attention.
The Jagdamba Temple at Tahakari carries an inscription dating it to 1128 CE — almost nine centuries of history carved into stone.
And the deeper you look, the more extraordinary it becomes.
🧵👇
ಕನ್ನಡಿಗರಿಗೆ ಒಂದು ನ್ಯಾಯ, ತೆಲುಗಿಗೆ ಮತ್ತೊಂದು ನ್ಯಾಯವೇ? ಓರ್ವ ಕನ್ನಡಿಗ ನಟ @TheNameIsYash ಅವರು ತಮ್ಮ ಸ್ವಂತ ಪರಿಶ್ರಮ, ಪ್ರತಿಭೆ ಮತ್ತು ಛಲದಿಂದ ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು Hollywood ಸಿನಿಮಾಗಳ ಜೊತೆ ಸ್ಪರ್ಧಿಸುವ ಮಟ್ಟಕ್ಕೆ ಬೆಳೆಸುತ್ತಿರುವುದು ಕೆಲವರಿಗೆ ಸಹಿಸಲಾಗುತ್ತಿಲ್ಲವೇ?
ಕನ್ನಡದ ಸಿನಿಮಾ ಜಾಗತಿಕವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ, ಕನ್ನಡ ಸಿನಿಮಾಗಳಿಗೆ ಬೇರೆ ರಾಜ್ಯಗಳಲ್ಲಿ ಅನಗತ್ಯ ನಿರ್ಬಂಧಗಳು ಎದುರಾಗುತ್ತಿರುವುದು ಅನುಮಾನಗಳಿಗೆ ಕಾರಣವಾಗುತ್ತಿದೆ.
ಇದು ಕೇವಲ ಯಶ್ ಅವರ ವಿಚಾರವಲ್ಲ — ಕನ್ನಡ ಚಿತ್ರರಂಗದ ಆತ್ಮಗೌರವದ ಪ್ರಶ್ನೆ.
#TOXIC ಸೇರಿದಂತೆ ಕನ್ನಡ ಸಿನಿಮಾಗಳಿಗೆ ತೆಲಂಗಾಣದಲ್ಲಿ ಟಿಕೆಟ್ ದರದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ. ಆದರೆ ಕರ್ನಾಟಕದಲ್ಲಿ ಬೇರೆ ಭಾಷೆಯ ಸಿನಿಮಾಗಳಿಗೆ ಟಿಕೆಟ್ ದರ ಏರಿಕೆಗೆ ಮಾತ್ರ ಮುಕ್ತ ಅವಕಾಶದಂತಾಗಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಕನ್ನಡ ಸಿನಿಮಾಗಳಿಗೆ ನಿಯಮಗಳನ್ನು ವಿಧಿಸುತ್ತಿರುವಾಗ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮೌನವಾಗಿರುವುದು ಏಕೆ?
ಕರ್ನಾಟಕ ಸರ್ಕಾರ ತಕ್ಷಣ ತೆಲಂಗಾಣ ಕಾಂಗ್ರೆಸ್ ಸರ್ಕಾರದೊಂದಿಗೆ ಈ ಕುರಿತು ಮಾತನಾಡಿ, ಕನ್ನಡ ಸಿನಿಮಾಗಳಿಗೆ ಅಲ್ಲಿ ವಿಧಿಸಲಾಗುತ್ತಿರುವ ಅನ್ಯಾಯದ ನಿಯಮಗಳನ್ನು ಪ್ರಶ್ನಿಸಬೇಕು.
ಒಂದು ರಾಜ್ಯದ ಸಿನಿಮಾಗಳಿಗೆ ಕಠಿಣ ನಿಯಮ, ಮತ್ತೊಂದು ರಾಜ್ಯದ ಸಿನಿಮಾಗಳಿಗೆ ಯಾವುದೇ ಮಿತಿ ಇಲ್ಲ ಎನ್ನುವ ಏಕಪಕ್ಷೀಯ ನೀತಿ ಒಪ್ಪಲು ಸಾಧ್ಯವಿಲ್ಲ.
ಕರ್ನಾಟಕ ಸರ್ಕಾರ ತನ್ನ ಕನ್ನಡ ಚಿತ್ರರಂಗದ ಪರ ನಿಲ್ಲಬೇಕು. ನ್ಯಾಯಯುತ ಸಮಾನ ನೀತಿ ಬರದಿದ್ದರೆ, ಕರ್ನಾಟಕದಲ್ಲೂ ಇದೇ ರೀತಿಯ ನಿಯಮಗಳನ್ನು ಜಾರಿಗೆ ತರುವ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕು.
ಸೌಹಾರ್ದಕ್ಕೆ ನಾವು ಸಿದ್ಧ. ಆದರೆ ಕನ್ನಡಿಗರಿಗೆ ಅನ್ಯಾಯವಾದರೆ ಅದಕ್ಕೆ ತಕ್ಕ ಪ್ರತಿಕ್ರಿಯೆಯೂ ಇರಬೇಕು.
#KannadaCinema #TOXIC #Yash #Karnataka #Telangana #Congress #KannadaFilmIndustry @BJP4Karnataka@BYVijayendra@Tejasvi_Surya@sanatan_kannada@SandalwoodBoxO1@YashFanAj
With just one mangalore railways issue people praising bjp so much. Imagine if bjp had concentrated on Karnataka instead of licking Tamil Nadu and Kerala bjp might or will never lose in Karnataka
It’s high time they realise and should only do things to Karnataka