ಭಾರತಕ್ಕೆ ತಮ್ಮ ಜೀವನವನ್ನು ಮುಡಿಪಿಟ್ಟ ಸಿಡಿಎಸ್ ಜನರಲ್ ಬಿಪಿನ್ ರಾವತ್ ರವರು ಇಂದು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರು ಹಾಗೂ ಅವರ ಸಹೋದ್ಯೋಗಿಗಳಿಗೆ ನಮ್ಮ ನಮನಗಳು. ಓಂ ಶಾಂತಿ. ಮತ್ತೆ ಹುಟ್ಟಿ ಬನ್ನಿ
#BipinRawat
ಅಪ್ಪಾಜಿಯವರ ಆ ಕಾಳಜಿಯುಳ್ಳ ಹೃದಯ ಮತ್ತು ಆಕರ್ಷಕ ನಗುವನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ವಿಶೇಷ ಮಾರ್ಗದರ್ಶಕರಾಗಿ, ಅವರು ಯಾವಾಗಲೂ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಇದ್ದರು. ಈ ಪುಣ್ಯತಿಥಿಯಂದು ನಾವೆಲ್ಲರೂ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅಪ್ಪಾಜಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. @sumalathaA
Announcement 🔊 @ABdeVilliers17 retires from all cricket
End of an era! 😔 There’s nobody like you, AB. We’ll miss you dearly at RCB. ❤️ For all that you’ve done and given to the team, to the fans, and to cricket lovers in general, #ThankYouAB 🙏🏼 Happy retirement, legend!
All of us love AB, that’s no secret! ❤️ Post your @ABdeVilliers17 tributes in the form of artworks or videos. Tag RCB when you post them, and we’ll share the best ones on our page and make sure AB sees them too. 😇
#PlayBold#ThankYouAB#WeAreChallengers
Boss coming to Hirekerur, Haveri district Tomorrow to attend A DAY WITH FARMERS as a Brand Ambassador of Karnataka Agriculture Department❤
Get Ready to welcome him in a grand way Haveri Boys🔥🔥🤘
#Kranti | #DBoss | @dasadarshan