Champions ⭐️⭐️⭐️ Phenomenal win for Team India in Ahmedabad. Absolutely no match for the explosive cricket played by us throughout the tournament. Brilliant character shown by the boys to keep fighting in tough situations and become world champions once again. Congratulations to all the players and all the members of the management for achieving this feat. Jai Hind 🇮🇳❤️
To
The President of the United States of America @POTUS
Dear Mr. President,
We, the people of India, belong to a free and sovereign nation. We no longer take orders from distant foreign shores.
Please mind your own business to the best of your abilities.
Mutual respect between sovereign nations is the only foundation of lasting global peace.
We wish your country and its people peace and prosperity.
Kamal Haasan - A Proud Indian Citizen
Founder, Makkal Needhi Maiam
ಬಿಹಾರ್ ನಲ್ಲಿ ಇಲ್ಲದ ತ್ರಿಭಾಷೆ ಸೂತ್ರ‚
ಗುಜರಾತ್ ನಲ್ಲಿ ಇಲ್ಲದ ಮೂರು ಭಾಷೆ
ಉತ್ತರ ಭಾರತದ ಎಲ್ಲಿಯೂ ಇರದ ಮೂರು ಭಾಷೆ ಕನ್ನಡ ನಾಡಿನಲ್ಲಿ ಮಾತ್ರ ಏಕೆ..?
ನಮ್ಮ ಮಕ್ಕಳು ಬಲವಂತದ
ಹಿಂದಿ ಬದಲಿಗೆ ವಿಜ್ಞಾನ ಬಗ್ಗೆ ಗಮನಹರಿಸಲಿ.
@prakashraaj ಅವರ ಈ ಮಾತು ಸ್ವತಃ ಉತ್ತರ ಭಾರತೀಯರೇ ಒಪ್ಪುವಂತಹದ್ದು.
#ಹಿಂದಿ_ಹೇರಿಕೆ_ನಿಲ್ಲಿಸಿ
@_sameernigam Hi Sir I'm in Karnataka Tumkur D Madhugiri T (TULSI Sir my State head and ASM is RAVI KIRAN S MY Name is RAGHAVENDRA H .I'm Phonepe Agent Sir my October 1 month salary is holding please help me I'm poor guy and please action the manager Sir.
Thank you sir 🙏
ಪೋಲಿಸ್ ಠಾಣೆಯಲ್ಲಿ ಅಧಿಕಾರಿಗಳಿಗೆ ಧಮ್ಕಿ ಹಾಕಿದ ಶಾಸಕ ಹರೀಶ್ ಪೂಂಜನನ್ನು ಬಂಧಿಸದ ಜನಸಾಮಾನ್ಯರಿಗೆ ಒಂದು ಬಿಜೆಪಿ ಅವರಿಗೆ ಒಂದು ಎಂಬ ಪೋಲಿಸ್ ಇಲಾಖೆ ದ್ವಿಮುಖ ನೀತಿಯನ್ನು ಖಡಕ್ಕಾಗಿ ಪ್ರಶ್ನಿಸಿದ ರಾಧಕ್ಕ
@RadhaHiregoudar 🔥🔥
ದ್ವಿತೀಯ ಪಿಯುಸಿಯಲ್ಲಿ ಶೇಕಡಾ 94% ಮಾರ್ಕ್ ಪಡೆದ ವಿದ್ಯಾರ್ಥಿನಿಯೊಬ್ಬಳನ್ನು ತಂದೆ ಅಗಳಿದ್ದಾರೆ, ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಎಂಬ ಕಾರಣ ನೀಡಿ ಕಾಲೇಜಿಗೆ ಕಳುಹಿಸದ ಪೋಷಕರನ್ನು ತರಾಟೆಗೆ ತೆಗೆದುಕೊಂಡು ವಿದ್ಯಾರ್ಥಿನಿ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು @SantoshSLadINC ಅವರು ವಹಿಸಿಕೊಂಡಿದ್ದಾರೆ.
When I bid for the RCB franchise and I bid for Virat, my inner instinct told me that I could not have made better choices. My inner instinct tells me that RCB have the best chance to go for the IPL Trophy. Onward and Upward. Best of luck.
Why @iamRashmika ; our Karnataka girl not propagating our @INCIndia guarantees implemented by Karnataka Govt? These are one of the world’s biggest & successful DBT welfare schemes empowering families; especially women & youth of Karnataka.
She is asking votes by talking about bridge completed in 7 years; then she should speak about Karnataka Guarantees fulfilled by @siddaramaiah & @DKShivakumar within 7 hours of Government formation in her home state.
625ಕ್ಕೆ 625 ಅಂಕ ಪಡೆದು ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆಯ ನಮ್ಮ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕೊನ್ನೂರು. ಸರ್ಕಾರಿ ಶಾಲೆಯಲ್ಲಿ ಓದಿ ಕೂಡ ಪ್ರಥಮ ಸ್ಥಾನ ಪಡೆಯಬಹುದು ಎಂಬುದನ್ನು ನಿರೂಪಿಸಿದ ಈ ಪುಟ್ಟ ಬಾಲಕಿಗೆ ಹೃದಯ ಪೂರಕ ಶುಭಾಶಯಗಳು