A simple question. If the farmers’ bills are for the good of farmers and farmers are saying they don’t want these bills, why can’t the government withdraw them? Does the government think it knows more about what farmers need than the farmers? Or is it just the arrogance of power?
It was fine for the SC to hear Goswami's petition with lightning speed & release him. The SC struck a blow for liberty. What has anguished many people is why the SC does not display the same alacrity & concern for liberty when it deals with lesser mortals languishing in custody
@TVMohandasPai@rsprasad 16 human Rights activists are in the jail since two years.. They have refused the bail.. Stanswamy and varavararao are aged and ill healthy.. You people are silent..!? Now you have all the sympathy for a abetment accused!!
@hd_kumaraswamy If Kannada newsroom diversity is not scrutinised, each time there is communal violence we’ll post links and weep. No political party in Karnataka will speak about it. In fact, the so called secular, socialist giants here have promoted the worst communal elements.
ಸರ್, ಯಾರ ಕಣ್ಣಿಗೂ ಬೀಳದ.. ಯಾರ ಗಮನಕ್ಕೂ ಬಾರದ ಅಲೆಮಾರಿ ಸಮುದಾಯಗಳ ಬಗ್ಗೆಯೂ ಸ್ವಲ್ಪ ದ್ವನಿ ಮಾಡಿ ಸರ್..ಕನಿಷ್ಟ ನೀವು ಮಾತನಾಡಿದರೆ ಸರ್ಕಾರ ಇತ್ತ ಗಮನಹರಿಸಬಹುದೇನೋ..? ಈ ನತದೃಷ್ಟ ಅಲೆಮಾರಿಗಳಿಗೆ ಈವರೆಗೂ ಯಾವ ಪ್ಯಾಕೇಜೂ ನೀಡಿಲ್ಲ..!!
ಕೊರೋನಾ ಸಂಕಷ್ಟ ಕಾಲದಲ್ಲಿ ವೇತನವಿಲ್ಲದೆ ಕಂಗೆಟ್ಟಿರುವ ರಾಜ್ಯದ ಸುಮಾರು ಎರಡೂವರೆ ಲಕ್ಷ ಖಾಸಗಿ ಶಾಲಾ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ನೆರವಿಗೆ ಸರ್ಕಾರ ತಕ್ಷಣವೇ ಮುಂದಾಗಬೇಕು.
1/4
2000 batch IPS officer @D_Roopa_IPS (IGP, Railways, Bengaluru) has been appointed as the first female Home Secy to Govt of Karnataka.
President medal awardee, D Roopa previously made headlines when she exposed irregularities at Central Jail, Bengaluru.
Congrats & best wishes👍
ರಾಮಭಕ್ತ: "ಮರ್ಯಾದಾ ಪುರುಶೋತ್ತಮ, ಶ್ರೀರಾಮಚಂದ್ರ..ನಿನ್ನ ಭಕ್ತನಾದ ನನಗೆ ಅಯೋದ್ಯೆಗೆ ಹೋಗಿ ನಿನ್ನ ದರುಶನ ಮಾಡಲು ಕೃಪೆ ತೋರು"
ಶ್ರೀರಾಮಚಂದ್ರ: ಭಕ್ತಾ.. ನೀನು ಅಲ್ಲಿಗೆ ಹೋಗುವ ಅವಶ್ಯಕತೆ ಇಲ್ಲ..! ಅಲ್ಲಿ ನಾನಿಲ್ಲ..! ಮರ್ಯಾದಾ ಪುರುಶೋತ್ತಮನಾಗಿ ನಾನು ಅಲ್ಲಿ ಹೇಗಿರಲಿ!?"
Do we really need luxurious Raj Bhavans at tax payers money? Maybe best to make them Covid care centres! Every governor ends up as a political agent of the Centre.. #RajasthanPoliticalCrisis
ಬ್ರಾಹ್ಮಣ ಸಮುದಾಯಕ್ಕೆ ಜಾತಿ ಸರ್ಟಿಫಿಕೇಟ್ ಕೊಡುವುದಾಗಿ ಕಂದಾಯಮಂತ್ರಿ ಅಶೋಕ್ ಅವರು ಹೇಳಿದ್ದಾರೆ, ಇದು ಸ್ವಾಗತಾರ್ಹ. ಆದರೆ ಅನೇಕ ವರ್ಷಗಳಿಂದ ಜಾತಿ ಸರ್ಟಿಫಿಕೇಟ್ ಗಾಗಿ ಕಂಬಕಂಬ ಅಲೆಯುತ್ತಿರುವ ನಮ್ಮ ಸುಡುಗಾಡು ಸಿದ್ದ, ದೊಂಬಿದಾಸ, ಶಿಳ್ಳೇಖ್ಯಾತರೇ ಮುಂತಾದ ಅಲೆಮಾರಿಗಳಿಗೆ ಜಾತಿ ಸರ್ಟಿಫಿಕೇಟ್ ಗಳನ್ನು ಯಾವಾಗ ಕೊಡುವಿರಿ..?