ಮಾದಕ ವ್ಯಸನ ನಿರ್ಮೂಲನೆಗೊಳಿಸಿ ವ್ಯಸನಮುಕ್ತ ಸಮಾಜ ನಿರ್ಮಿಸುವ ಪ್ರಯತ್ನ ನಿಮ್ಮಿಂದಲೇ ಆರಂಭವಾಗಲಿ.
ಮಾದಕ ವ್ಯಸನಿಗಳು ಕಂಡುಬಂದಲ್ಲಿ ಕೂಡಲೇ ಅವರನ್ನು ಸಮೀಪದ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ, ಸೂಕ್ತ ಚಿಕಿತ್ಸೆ ನೀಡಿ ವ್ಯಸನಮುಕ್ತರನ್ನಾಗಿಸಿ.
.
.
#SayNoToDrugs#drugfreekarnataka#drugfreeindia#Karnataka@NMBA_MSJE
Don't let drug addiction take control; know the serious risks to your health.
If you encounter any drug addicts, admit them to the nearest rehabilitation center for proper treatment and help them become drug-free.
.
.
.
#SayNoToDrugs#saynotoaddiction#drugfreekarnataka
Don't let drug addiction take control; know the serious risks to your health.
If you encounter any drug addicts, admit them to the nearest rehabilitation center for proper treatment and help them become drug-free.
.
.
.
.
#SayNoToDrugs#saynotoaddiction#drugfreekarnataka
ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಭೇಟಿ ಹಾಗೂ ಬಾಶೆಟ್ಟಿಹಳ್ಳಿಯ ಪುನರ್ವಸತಿ ಕೇಂದ್ರದ 10 ನೇ ಉಪಕೇಂದ್ರದ ಉದ್ಘಾಟನೆಯಲ್ಲಿ ಭಾಗವಹಿಸಿದ ಸಾಂಧರ್ಬಿಕ ಚಿತ್ರ
ಸಿದ್ದೇಶ್ವರ. ಏನ್
ನಿರ್ದೇಶಕರು
ವಿಕಲಚೇತನರ ಹಾಗೂ ಹಿರಿಯ
ನಾಗರಿಕರ ಸಬಲೀಕರಣ ಇಲಾಖೆ
Sri. Mohammed Maaz, India's Shortest Teenager Living (male) is aged about 17 years and 5 months, e measured a height of 80 cms ( 2ft 6 inches) and weight 12Kgs. He has the high ambition of serving society, The DEDSC has agreed to extend all the possible support for livelihood.
ಇಂದು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 17 ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರಗಳ ಕಾರ್ಯ ಕ್ಷಮತೆ ಹೆಚ್ಚಿಸುವ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಇಂದು ಬೆಂಗಳೂರ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಮಾದರಿ DDRC ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು
ರಾಜ್ಯ ಆಯುಕ್ತರು
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಬೆಂಗಳೂರು
ವಿಕಲಚೇತನ ವ್ಯಕ್ತಿಗಳಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸುವುದು ಇಲಾಖೆಯ ಉದ್ದೇಶಗಳಲ್ಲಿ ಒಂದಾಗಿದೆ. ಈ ಹಿನ್ನಲೆಯಲ್ಲಿ Youth4Jobs ಸಂಸ್ಥೆಯೊಂದಿಗೆ ಒಡಬಂಡಿಕೆ ಮಾಡಿಕೊಂಡು, ಎಸ್.ಎಸ್.ಎಲ್.ಸಿ ಹಾಗೂ ಹೆಚ್ಚಿನ ವಿದ್ಯಾಭ್ಯಾಸ ಪಡೆದ ವಿಕಲಚೇತನ ವ್ಯಕ್ತಿಗಳಿಗೆ
ಕೆ.ಎಸ್. ಲತಾಕುಮಾರಿ, ಭಾ.ಆ.ಸೇ
ರಾಜ್ಯ ಆಯುಕ್ತರು,