ಈ ಕೆಲಸಕ್ಕೆ ಬಾರದ ಹೂ ಗುಚ್ಛ ಕೊಡೊ ಬದಲು.💁
ಒಂದು Hmt watch ಗಂಡಭೇರುಂಡದ್ದು ಕೊಡಿ 😍
ಇಲ್ಲಾ mysore ಸ್ಯಾಂಡಲ್ ಸೋಪ್ದು /ನಂದಿನಿ products ಒಂದು ಬಾಸ್ಕೆಟ್ ಕೊಡಿ - ಪ್ರಚಾರ ಆಗುತ್ತೆ ಉಪಯೋಗಕ್ಕೂ ಬರುತ್ತೆ.
ವಿನಂತಿ @DKShivakumar
The students are at top priority, educationally n security-wise, so they need not worry and have their parents worried for them. The Honorable Prime Minister has tweeted, and I am sure that he will take strict action against all those people who are responsible for this leak. So students, plz go back to your parents n homes.
Sonam, it's done, bro. Don't extend this. Keep the spirit for another day if there be a need, which I doubt, n eat something. If u want, will send u food from home.
नन्ही सी हंसी के बदले चाहे सारी दुनियां ले ले...
मॉल में बच्चे का पहला फिश स्पा, बेहद मजेदार! नन्ही मछलियां जैसे ही गुदगुदी करना शुरू करती हैं बच्चे की खिलखिलाती हंसी का ठिकाना नहीं रहता।
इस दिल जीत लेने वाली मुस्कुराहट को बार-बार देखने का मन होता है।
An elderly man was killed after being run over by a tanker while dropping his grandchildren to school in #Bengaluru 's Yelahanka New Town. The children had a miraculous escape. Accused is absconding. Incident happened on Thursday morning. #Karnataka
@dp_satish@RailMinIndia This should be implemented in parks too
Mobiles should be banned in parks
People bring phones , place them on exercises equipments, play loudly , speak loudly
Stop this sir @gba
The Constitution of India guarantees One Nation, One Citizenship. No State Government can create a parallel mechanism that undermines this constitutional principle.
The Karnataka Congress Government's Permanent Residence Certificate (PRC) notification raises serious constitutional and national security concerns. It risks weakening citizenship verification and undermining the Union Government's exclusive authority over citizenship.
I have written to the Hon'ble Union Home Minister Shri @AmitShah Ji seeking immediate intervention to examine the constitutional validity of the notification, keep its implementation in abeyance, and ensure that no PRC is issued without comprehensive citizenship verification by the competent Central authorities.
The Constitution is supreme. National security is non-negotiable.
ಇದು ಕಾಂಟ್ರವರ್ಸಿ ಆಗಬಹುದು, ಆದರೆ, ಕನ್ನಡನಾಡಿನ, ಕನ್ನಡಿಗರ ಮತ್ತು ಕನ್ನಡತನದ ಹಿತಕ್ಕಾಗಿ ಹೇಳಲೇಬೇಕಾದ್ದು, ಪಾಲಿಸಲೇಬೇಕಾದ್ದು!
ಯುರೋಪಿನಿಂದ ಪೋರ್ಚುಗೀಸರು, ಬ್ರಿಟಿಷರು ಮತ್ತು ಫ್ರೆಂಚರು, ಇವರೆಲ್ಲ ಭಾರತಕ್ಕೆ ಬಂದುದು ವ್ಯಾಪಾರಕ್ಕೆಯೇ. ಆದರೆ, ದಿನಗಳೆದಂತೆ, ಇಡೀಯ ವ್ಯವಸ್ಥೆಯನ್ನೇ ಕೈವಶ ಮಾಡಿಕೊಂಡರು.
ಇದೇ ರೀತಿ, ಇಂದು ಉತ್ತರ ಭಾರತೀಯರು ಅಪಾರ ಸಂಖ್ಯೆಯಲ್ಲಿ ಪ್ರತಿದಿನ ಮಿತಿಯಿಲ್ಲದಂತೆ, ದಕ್ಷಿಣಕ್ಕೆ ಬಂದು ವ್ಯಾಪಾರ ಉದ್ಯೋಗಗಳಲ್ಲಿ ವ್ಯಾಪಿಸಿದ್ದಾರೆ. ಅವರ ಒಗ್ಗಟ್ಟಲ್ಲಿನ 10% ನಮ್ಮಲ್ಲಿಲ್ಲ.
ಇನ್ನು, ಬೆಂಗಳೂರು ನಗರದಲ್ಲಂತೂ, ಕೇವಲ ಉತ್ತರ ಭಾರತೀಯರು ಮಾತ್ರವಲ್ಲ, ತಮಿಳರು, ತೆಲುಗರು, ಮಲಯಾಳಿಗಳೂ ತುಂಬಿ ತುಳುಕುತ್ತಿದ್ದಾರೆ.
ಅವರ ವೈಯಕ್ತಿಕ ಜೀವನದ ಹಕ್ಕನ್ನು ಗೌರವಿಸೋಣ, ಆದರೆ, ಬೆಂಗಳೂರು ಕನ್ನಡಿಗರದ್ದು, ಹಾಗಾಗಿ ಕನ್ನಡತನ ಮತ್ತು ಕನ್ನಡದ ಉಳಿವು ಮತ್ತು ಬೆಳವಣಿಗೆಗೆ ಕನ್ನಡಿಗರು ಒಕ್ಕೋರಲವಾಗಿ ದನಿ ಎತ್ತಬೇಕು. Inner Line Permit is the need of the hour.
ಉದ್ಯೋಗಗಳಲ್ಲಿ, ಉದ್ಯಮಗಳಲ್ಲಿ ಒಗ್ಗಟ್ಟಾಗಿ ದುಡಿಯಬೇಕು. ಯುವಕರಿಗೆ ಅರಿವು ಮೂಡಿಸಿ ತರಬೇತಿ ನೀಡಿ ಉದ್ಯೋಗ ನೀಡಬೇಕು. ಯುವಕರೂ ಆಲಸ್ಯ ತೊರೆದು ದುಡಿಯಬೇಕು.
ಮೈಮರೆತರೆ, ಬೆಂಗಳೂರು ಪರರ ಸ್ವತ್ತಾಗುತ್ತದೆ. Be alert!
ಕರ್ಣಾಟ ಬಲ ಅಜೇಯಂ!