#AdditionalPortfolioForMankalVaidya
ಸಣ್ಣ ಸಮುದಾಯದಿಂದ ಬಂದು ಇಂದು ರಾಜ್ಯದ ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿ ಉತ್ತಮವಾದ ಅಭಿವೃದ್ದಿ ಕಾರ್ಯ ಮಾಡಿ ಎಲ್ಲರ ಮನೆ ಮಾತಾಗಿರುವ ಶ್ರೀ ಮಂಕಾಳ ವೈದ್ಯ ಅವರಿಗೆ ಮೀನುಗಾರಿಕೆ ಬಂದರು ಜೊತೆ ಮತ್ತೊಂದು ಜವಾಬ್ದಾರಿ ನೀಡಬೇಕೆಂದು ಸಮಸ್ತ ಮೀನುಗಾರರಿಂದ ವಿನಂತಿ.
@INCIndia
"Promises Are Cheap. Cooking Gas Is Not."
Remember the promises?
Achhe din. Relief for the common man. A government that works for you.
Now look at your gas bill.
₹1,571.50 more on commercial LPG in 5 months.
₹272 more on the small cylinder — in a single month.
₹110 more even to cook your family's daily meals.
Every hike makes your food costlier. Every hike shrinks your savings. Every hike pushes more families to the edge.
But incomes? Stagnant. Jobs? Uncertain. Relief? Nowhere in sight.
Under BJP, prices rise on schedule.
Wages don't. Opportunities don't. Hope doesn't.
India is not asking for charity. India is asking to be able to afford its own kitchen.
That's how far we've fallen. And BJP keeps pushing us further.
ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಸಂಕಲ್ಪ ಮಾಡಿದೆ. ₹411.28 ಕೋಟಿ ವೆಚ್ಚದಲ್ಲಿ ದೇವಾಲಯ, ಮಠಗಳ ಅಭಿವೃದ್ಧಿ ಮಾಡಲಾಗಿದೆ. ಭೂ ವರಾಹ ಯೋಜನೆ ಮೂಲಕ ಅತಿಕ್ರಮಣಗೊಂಡ 328 ದೇವಾಲಯ ಆಸ್ತಿ ರಕ್ಷಣೆ ಮಾಡಲಾಗಿದೆ. ಧಾರ್ಮಿಕ ಸಂಸ್ಥೆಗಳ ವರ್ಷಾಸನ ಅನುದಾನ ₹60 ಸಾವಿರದಿಂದ ₹72 ಸಾವಿರಕ್ಕೆ ಏರಿಕೆ ಮಾಡಲಾಗಿದೆ.
#AdditionalPortfolioForMankalVaidya
ಸಣ್ಣ ಸಮುದಾಯದ ಮೀನುಗಾರಿಕೆಯ ಕುಟುಂಬದಿಂದ ಬಂದು ಸಚಿವ ಸ್ಥಾನ ಅಲಂಕರಿಸಿ ಮೀನುಗಾರಿಕೆ ಇತಿಹಾಸದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿ ಕರಾವಳಿ ಮತ್ತು ಒಳನಾಡು ಭಾಗದ ಮೀನುಗಾರರಿಗೆ ಅಚ್ಚು ಮೆಚ್ಚು ಆಗಿರುವ ಸಚಿವರಿಗೆ ಇದರ ಜೊತೆ ಮತ್ತೊಂದು ಜವಾಬ್ದಾರಿಯನ್ನ ಕೊಡಬೇಕೆಂದು...
ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀಮತಿ @DrAnjaliTai ಅವರು ದಿನಾಂಕ 16-04-2024 ರಂದು ಬೆಳಿಗ್ಗೆ 09:30ಕ್ಕೆ ನಿಮ್ಮೆಲ್ಲರ ಆಶೀರ್ವಾದದಿಂದ ಕಾರವಾರ ಮಲದೇವಿ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ತನಕ ರ್ಯಾಲಿ ಮೂಲಕ ತೆರಳಿ ನಾಮಪತ್ರ ಸಲ್ಲಿಸುತ್ತಿದ್ದು ಅಭಿಮಾನಿಗಳು, ಕಾರ್ಯಕರ್ತರು, ...... 1/2
ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀಮತಿ @DrAnjaliTai ಅವರು ದಿನಾಂಕ 16-04-2024 ರಂದು ಬೆಳಿಗ್ಗೆ 09:30ಕ್ಕೆ ನಿಮ್ಮೆಲ್ಲರ ಆಶೀರ್ವಾದದಿಂದ ಕಾರವಾರ ಮಲದೇವಿ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ತನಕ ರ್ಯಾಲಿ ಮೂಲಕ ತೆರಳಿ ನಾಮಪತ್ರ ಸಲ್ಲಿಸುತ್ತಿದ್ದು ಅಭಿಮಾನಿಗಳು, ಕಾರ್ಯಕರ್ತರು, ...... 1/2
ಲೋಕಸಭಾ ಚುನಾವಣೆ ಹಿನ್ನಲೆ ಉತ್ತರ ಕನ್ನಡ ಲೋಕಸಭಾ ಅಭ್ಯರ್ಥಿ Dr. Anjali Nimbalkar ಪರವಾಗಿ ಇಂದು ಹೊನ್ನಾವರ ತಾಲೂಕಿನ ಬಳ್ಕೂರು, ಉಪ್ಪೊಣಿ ಹಾಗೂ ಮಾವಿನಕುರ್ವ ಜಿಲ್ಲಾ ಪಂಚಾಯತ್ ಮಟ್ಟದ ಪ್ರಚಾರ ಬಹಿರಂಗ ಸಭೆಗೆ ಚಾಲನೆ ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
#LokasabhaElection2024#Vote4Congress#MankalSVaidya
ಈ ಸಭೆಯಲ್ಲಿ ಆಡಳಿತ ಸುಧಾರಣೆ ಅಧ್ಯಕ್ಷರು-ಹಳಿಯಾಳ ಶಾಸಕರಾದ ಶ್ರೀ@RV_Deshpande, ಶಿರಸಿ ಶಾಸಕರಾದ ಶ್ರೀ@BhimannaNaik1 ವಿಧಾನಪರಿಷತ್ ಸದಸ್ಯರಾದ ಶ್ರೀ@HariprasadBK2 ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸಾಯಿ ಗಾಂವಕರ್, ಬ್ಲಾಕ್ ಅಧ್ಯಕ್ಷರಾದ ಶ್ರೀ ಗೋವಿಂದ ನಾಯ್ಕ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು
#ನಾಮಪತ್ರ ಸಲ್ಲಿಕ್ಕೆ.
ಆತ್ಮೀಯ ಮತಭಾಂದವರೇ, ನಿಮ್ಮ ಮನೆ ಮಗಳೆಂದು ತಿಳಿದು ನನಗೆ ಆಶಿರ್ವಾದ ಮಾಡಿ. ನಿಮ್ಮ ಮನೆಯ ಮಗಳಾಗಿ ನಿಮ್ಮ ಋಣ ತೀರಿಸುತ್ತೇನೆ.
ತಾವೆಲ್ಲರೂ ಅತಿ ಹೆಚ್ಚು ಸಂಖ್ಯೆಯಲ್ಲಿ ನಾಳೆ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿ, ಆಶೀರ್ವದಿಸಬೇಕೆಂದು ಕೋರುತ್ತೇನೆ.
ದಿನಾಂಕ: 16-04-2024
ಸ್ಥಳ: ಮಾಲಾದೇವಿ ಗ್ರೌಂಡ್ ನಿಂದ ಡಿ.ಸಿ ಕಛೇರಿ, ಕಾರವಾರ.
ಸಮಯ: ಬೆಳಗ್ಗೆ 9:30
#DrAnjaliNimbalKarForMP
#DrAnjaliNimbalkar
#LokSabhaElection
#UttaraKannada
#ಉತ್ತರಕನ್ನಡ
@RV_Deshpande@MankalSVaidya@BhimannaSirsi@Satish_Sail@prideofkittur@HariprasadBK2@nivedithalva
ಪದ್ಮಶ್ರೀ, ಜಾನಪದ ಶ್ರೀ, ನಾಡೋಜ, ಸಂದೇಶ ಕಲಾ ಪ್ರಶಸ್ತಿ ಮತ್ತು ಇನ್ನೂ ಹಲವಾರು ಪ್ರಶಸ್ತಿಗಳನ್ನು ತಮ್ಮ ಕಲೆಯ ಮೂಲಕ ತಮ್ಮದಾಗಿಸಿಕೊಂಡಿರುವ 'ಹಾಲಕ್ಕಿ ಜನಾಂಗದ ಹಕ್ಕಿ' ಎಂದೇ ಕರೆಯಲ್ಪಡುವ ಜಾನಪದ ಗಾಯಕಿ
ಶ್ರೀಮತಿ ಸುಕ್ರಿ ಬೊಮ್ಮಗೌಡ ರವರನ್ನು ಇಂದು ಭೇಟಿಮಾಡಿ ಆಶಿರ್ವಾದ ಪಡೆಯಲಾಯಿತು.
ಈ ವಯಸ್ಸಿನಲ್ಲೂ ಮತದಾನದ ಬಗ್ಗೆ ಅವರಿಗಿರುವ ಪ್ರಭುದ್ಧತೆ ನಿಜಕ್ಕೂ ಮೆಚ್ಚುಗೆಗೆ ಅರ್ಹ.
ಇವರು ಉಳಿಸಿಕೊಂಡು ಬಂದ ಜಾನಪದ ಹಾಡಿನ ಕಲೆಯನ್ನು ಮುಂದಿನ ಪೀಳಿಗೆಯೂ ಉಳಿಸಿ, ಬೆಳೆಸಬೇಕಾಗಿದೆ.
#Halakki
#SukriBommagowda
ಉಡಿ ತುಂಬುವುದು ಭಾರತೀಯ ಹಿಂದೂ ಸಂಸ್ಕೃತಿಯ ಪ್ರತೀಕ. ನನ್ನ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಗಳಲ್ಲಿ ತಾಯಂದಿರು ಮನೆಗೆ ಬಂದ ಮಗಳಂತೆ ಉಡಿ ತುಂಬುವ ಮೂಲಕ ನನ್ನನ್ನ ಅವರ ಋಣದಲ್ಲಿರಿಸಿದ್ದಾರೆ. ಮನೆ ಮಗಳ ಜವಾಬ್ದಾರಿ ಹೆಚ್ಚಿಸಿದ್ದಾರೆ. ನಿಮ್ಮ ಈ ಪ್ರೀತಿ, ವಿಶ್ವಾಸಕ್ಕೆ ಧನ್ಯೋಸ್ಮಿ.
ಸಂಸದಳಾಗಿ ಆಯ್ಕೆಯಾದ ಬಳಿಕ ಸಂಸತ್ನಲ್ಲಿ ನಿಮ್ಮ ಧ್ವನಿಯಾಗಿ, ಕ್ಷೇತ್ರದ ಜನರ ಧ್ವನಿಯಾಗಿ ನಿಮ್ಮ ಈ ಋಣ ತೀರಿಸುತ್ತೇನೆ; ಇದು ನನ್ನ ವಾಗ್ದಾನ.
#ಉತ್ತರಕನ್ನಡ
@RV_Deshpande@MankalSVaidya@BhimannaSirsi@Satish_Sail@prideofkittur@HariprasadBK2@nivedithalva