@publictvnews ಹಾಗಾದರೆ ನಮ್ಮ ಡಿಕೆ ಶಿವಕುಮಾರ್ ಸರ್ ಅವರು ರಾಜೀನಾಮೆ ಕೊಡುತ್ತಾರಾ ಮತ್ತೆ ಅದರ ಜೊತೆಗೆ ಭಾರತೀಯ ಜನತಾ ಪಾರ್ಟಿಯ ಹಲವು ನಾಯಕರು ಹಾಗೂ ಕಾಂಗ್ರೆಸ್ ಪಾರ್ಟಿಯ ಹಲವಾರು ನಾಯಕರು ಮತ್ತು ಜೆಡಿಎಸ್ ನಾಯಕರು ಎಲ್ಲರೂ ರಾಜೀನಾಮೆ ಕೊಟ್ಟು ಹೊಸ ಯುವ ಪ್ರತಿಭೆಗಳಿಗೆ ಯುವರಾಜಕಾರಣಿಗಳಿಗೆ ಅವಕಾಶ ಸಿಗುತ್ತಾ
@HindutvaDon_@TirupatiPoojari ಇದನ್ನ ಈ ಸಲ ವೋಟ್ ಮಾಡೋ ಟೈಮಲ್ಲಿ ತೋರಿಸಿದ್ರೆ ಅವನು ಈ ರೀತಿ ಹೇಳಿಕೆಯನ್ನು ನೀಡಲು ಭಯಪಡುತ್ತಿದ್ದ ಅಲ್ಲ ಜೀವಂತಾನೆ ಇರ್ತಿರಲಿಲ್ಲ ತಪ್ಪು ಮಾಡಿ ಆಮೇಲೆ ಫೋಟೋಗೆ ಚಪ್ಪಲಿಯಿಂದ ಪೊರ್ಕೆಯಿಂದ ಹೊಡೆದರೆ ಏನು ಲಾಭ ಬರಲ್ಲ ವೋಟ್ ಹಾಕುವಾಗ ಹಿಂದುತ್ವದ ಪಕ್ಷ ಹಿಂದುತ್ವದ ಹಿತದೃಷ್ಟಿ ಕಾಪಾಡುವ ಪಕ್ಷವನ್ನು ಆಡಳಿತಕ್ಕೆ ತರಬೇಕಾಗಿತ್ತು
@narendramodi ಭಾರತ ಹೆಮ್ಮೆಯ ಪುತ್ರ ಭಾರತಮಾತೆಯ ಪುತ್ರ ಶ್ರೀ ನರೇಂದ್ರ ಮೋದಿಜಿ ಅವರಿಗೆ ನನ್ನ ಪ್ರಣಾಮಗಳು ನಾನು ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸ ಹಂಚಿನಾಳ ಗ್ರಾಮದ ಬಸವರಾಜ್ ನಡುೂರ್ ಎಂದು ತಮ್ಮ ಪುಟ್ಟ ಅಭಿಮಾನಿ ವಾಸ್ತವವಾಗಿ ಕರ್ನಾಟಕದಲ್ಲಿ ಕಳೆದ ಎರಡು ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಇದಕ್ಕೆ
ನಿಷ್ಠಾವಂತರ ಕೂಗು ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಮನದಾಳದ ಮಾತು ಪದೇಪದೇ ಈ ಬಣಗಳ ಕಿತ್ತಾಟದಲ್ಲಿ ನಾವು ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಕಳೆದುಕೊಳ್ಳುತ್ತಿದ್ದೇವೆ. ಪುನಃ ಪುನಃ ಇದೇ ತಪ್ಪು ನಡೆದರೆ ಕಾರ್ಯಕರ್ತರಿಗೆ ತುಂಬಾ ಅನ್ಯಾಯವಾಗುವುದು ಆದಷ್ಟು ಬೇಗ ಗಣ್ಯ ವ್ಯಕ್ತಿಗಳು ಸರಿಪಡಿಸಬೇಕೆಂದು ತಮ್ಮಲ್ಲಿ ವಿನಂತಿ ಇಂತಿ ನಿಮ್ಮ ಸಾಮಾನ್ಯ
@GangarajR65973@AsianetNewsSN ಯಾಕ್ ತಿಳಿಸಬೇಕು ಅಲ್ಲಿನ ಒಂದು ದಿನದ ವ್ಯವಸ್ಥೆಯ ಖರ್ಚು ವೆಚ್ಚ ನಿಮಗೇನಾದ್ರೂ ಗೊತ್ತಾ ದಾಸೋಹ ಮಾಡುವೆ ಸ್ವಚತೆ ದಾನ ಮುಖ್ಯವಾಗಿ ವಸತಿಗಳು ಇದರ ಬಗ್ಗೆ ಮಾಹಿತಿ ಪಡೆದು ಅಮೇಲೆ ಲೆಕ್ಕ ಕೇಳಿ
@tdkarnataka@DCPSEBCP@siddaramaiah@RLR_BTM@MORTHIndia ಬ್ಯಾಟರಿ ಕಡಿಮೆ ಇದ್ರೆ ಏನು ಮಾಡೋದು ಸರ್ ಮತ್ತೆ ಪ್ರತಿ 100 ಮೀಟರ್ ಸಿಗ್ನಲ್ ಇದ್ರೆ ಹೇಗ್ ಮಾಡೋದು ಸರ್ ಮುಂದಿನ ಭವಿಷ್ಯಕ್ಕಾಗಿ ವಿಧಾನ ಸೌಧ ಬೇರೆ ಕಡೆ ಶಿಫ್ಟ್ ಆಗ್ಬೇಕು ಚಿನ್ನಸ್ವಾಮಿ ಕ್ರಿಡಂಗನ್ ಶಿಫ್ಟ್ ಆಗ್ಬೇಕು ಇದು ಬಿಟಿ ಬೇರೆ ಜಿಲ್ಲೆಗೆ ಶಿಫ್ಟ್ ಆಗ್ಬೇಕು ಇದು ಬಿಟಿ ಬೇರೆ ಜಿಲ್ಲೆಗೆ ಶಿಫ್ಟ್ ಆಗ್ಬೇಕು ಕಂಪನಿಯ ನೌಕರರು ಅಲ್ಲಿಗೆ ಹೋಗ್