ವಿದ್ಯಾರಣ್ಯಪುರ ಶ್ರೀ ವೀರ ಆಂಜನೇಯ ದೇವಸ್ಥಾನ
ಕೇಸರಿ ಫೌಂಡೇಶನ್ ವತಿಯಿಂದ ಬ್ಯಾಟರಾಯನಪುರ ಕ್ಷೇತ್ರದ ವಿದ್ಯಾರಣ್ಯಪುರದ ಶ್ರೀ ವೀರ ಆಂಜನೇಯ ದೇವಸ್ಥಾನದಲ್ಲಿ ನಡೆದ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಆರಾಧನೆ, ಕುಂಕುಮಾರ್ಚನೆ ಹಾಗೂ ದೀಪಾರಾಧನೆಯ ಮಹೋನ್ನತ ಕ್ಷಣಗಳು.
#Byatarayanapura#laxminarayanaswamyaradane#Vidyaranyapura
ಜಗತ್ತಿನ ಅತ್ಯಂತ ಸುಮಧುರ ಸಂಬಂಧವೇ ಸ್ನೇಹ. ರಕ್ತಸಂಬಂಧ ಮೀರಿದ ಅನುಬಂಧವೇ ಗೆಳೆತನ. ಈ ಸ್ನೇಹಕ್ಕೆ ಬೆಲೆಕಟ್ಟಲಾಗದು. ಒಳ್ಳೆಯ ಸ್ನೇಹಿತರನ್ನು ಸಂಪಾದಿಸೋಣ.
ನನ್ನೆಲ್ಲ ಪ್ರೀತಿಯ ಸ್ನೇಹಿತರಿಗೆ ಸ್ನೇಹ ದಿನದ ಸ್ನೇಹಪೂರ್ವಕ ಶುಭಾಶಯಗಳು.
#happyfriendshipday2021
"ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು" ಎಂದು ಗುಡುಗಿದ್ದ ಅಪ್ರತಿಮ ರಾಷ್ಟ್ರೀಯವಾದಿ, ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿದ ನೇತಾರ, ಸಮಾಜ ಸುಧಾರಕ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಪುಣ್ಯಸ್ಮರಣೆಯಂದು ಗೌರವ ಪೂರ್ವಕವಾಗಿ ನಮಿಸೋಣ.
#BalGangadharTilak
ಕೇಸರಿ ಫೌಂಡೇಶನ್ ವತಿಯಿಂದ ಬ್ಯಾಟರಾಯನಪುರ ಕ್ಷೇತ್ರದಲ್ಲಿ ��ಿಜೃಂಭಣೆಯಿಂದ ನಡೆದ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಆರಾಧನೆ, ಕುಂಕುಮಾರ್ಚನೆ ದೀಪಾರಾಧನೆಯ ಬಗ್ಗೆ ಪ್ರಕಟವಾದ ಪತ್ರಿಕಾ ವರದಿಗಳು.
#KesariFoundation #Byatarayanapura
ಸಹಕಾರ ನಗರ ಶ್ರೀ ಸಿಧ್ಧಿ ವಿನಾಯಕ ದೇವಸ್ಥಾನ
ಕೇಸರಿ ಫೌಂಡೇಶನ್ ವತಿಯಿಂದ ಬ್ಯಾಟರಾಯನಪುರ ಕ್ಷೇತ್ರದ ಸಹಕಾರ ನಗರ ಶ್ರೀ ಸಿಧ್��ಿ ವಿನಾಯಕ ದೇವಸ್ಥಾನದಲ್ಲಿ ನಡೆದ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಆರಾಧನೆ, ಕುಂಕುಮಾರ್ಚನೆ ಹಾಗೂ ದೀಪಾರಾಧನೆಯ ಮಹೋನ್ನತ ಕ್ಷಣಗಳು.
#Byatarayanapura
#laxminarayanaswamyaradane
#KuvempuNagar
ಕೇಸರಿ ಫೌಂಡೇಶನ್ ವತಿಯಿಂದ ಬ್ಯಾಟರಾಯನಪುರ ಕ್ಷೇತ್ರದ ದೊಡ್ಡಬೊಮ್ಮಸಂದ್ರ ವಾರ್ಡ್ ನ ಶ್ರೀ ಏಳುಮಂದಮ್ಮ ಸಪ್ತ ಮಾತೃಕೆಯರ ದೇವಸ್ಥಾನದಲ್ಲಿ ನಡೆದ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಆರಾಧನೆ, ಕುಂಕುಮಾರ್ಚನೆ ಹಾಗೂ ದೀಪಾರಾಧನೆಯ ಮಹೋನ್ನತ ಕ್ಷಣಗಳು.
@thammeshgowda#Byatarayanapura#laxminarayanaswamyaradane
ಇಂದು ಕೇಸರಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿರುವ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ಆರಾಧಾನೆ ಕಾರ್ಯಕ್ರಮದ ನಿಮಿತ್ತ ದೃಷ್ಟಿ ಆರ್ಟ್ ಸೆಂಟರ್ ನ ಸಂಸ್ಥಾಪಕರಾದ ಶ್ರೀ ಅನುರಾಧ ಅವರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
#laxminarayanswamyaradane#Drishtiartcentre#Anuradhavikranath
ಕೇಸರಿ ಫೌಂಡೇಶನ್ ವತಿಯಿಂದ ದಿನಾಂಕ 30-07-2021 ರಂದು ಹಮ್ಮಿಕೊಂಡಿರುವ ಶ್ರೀ ಲಕ್ಷ್ಮೀ ನಾ���ಾಯಣ ಸ್ವಾಮಿ ಆರಾಧಾನೆ ಕಾರ್ಯಕ್ರಮದ ನಿಮಿತ್ತ ಬ್ಯಾಟರಾಯನಪುರ ಕ್ಷೇತ್ರದ ದೊಡ್ಡಬೊಮ್ಮಸಂದ್ರದ ವಾರ್ಡ್ ನ ರಾಮಚಂದ್ರಾಪುರದಲ್ಲಿ ಆಮಂತ್ರಣ ಪತ್ರಿಕೆಗೆ ಪೂಜೆ ಸಲ್ಲಿಸಿ, ಹಂಚಿದ ಕ್ಷಣ..
#Kesarifoundation
#laxminarayanswamyaradane
ಕೇಸರಿ ಫೌಂಡೇಶನ್ ವತಿಯಿಂದ ಬ್ಯಾಟರಾಯನಪುರ ಕ್ಷೇತ್ರದಲ್ಲಿ ದಿನ��ಂಕ 30-07-2021 ರಂದು ಸಂಜೆ 5.30ಕ್ಕೆ ಏರ್ಪಡಿಸಲಾಗಿರುವ ಲಕ್ಷ್ಮಿ ನಾರಾಯಣ ಆರಾಧನೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಗೋಪಾಲಪುರ ಗ್ರಾಮದಲ್ಲಿ ��ಂಚಿದ ಕ್ಷಣ.
ಸ್ಥಳ :- ವೇಣುಗೋಪಾಲಸ್ವಾಮಿ ದೇವಾಲಯ
#Kesarifoundation #Byatarayanapura
ಕೇಸರಿ ಫೌಂಡೇಶನ್ ವತಿಯಿಂದ ಬ್ಯಾಟರಾಯನಪುರ ಕ್ಷೇತ್ರದಲ್ಲಿ ದಿನಾಂಕ 30-07-2021 ರಂದು ಏರ್ಪಡಿಸಲಾಗಿರುವ ಲಕ್ಷ್ಮಿ ನಾರಾಯಣ ಆರಾಧನೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅಮೃತಹಳ್ಳಿಯಲ್ಲಿ ಮೂರನೇ ದಿನ ಹಂಚಿದ ಕ್ಷಣ.
#KesariFoundation
ಕೇಸರಿ ಫೌಂಡೇಶನ್ ವತಿಯಿಂದ ದಿ��ಾಂಕ 30-07-2021 ರಂದು ಹಮ್ಮಿಕೊಂಡಿರುವ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಆರಾಧಾನೆ ಕಾರ್ಯಕ್ರಮದ ನಿಮಿತ್ತ ಬ್ಯಾಟರಾಯನಪುರ ಕ್ಷೇತ್ರದ ಕೆಂಪಾಪುರದ ಶ್ರೀರಾಮ ಮಂದಿರದಲ್ಲಿ ಆಮಂತ್ರಣ ಪತ್ರಿಕೆ ಪೂಜೆ ಸಲ್ಲಿಸಿ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಿದ ಕ್ಷಣ..
#laxminarayanaswamyaradane
ಕೇಸರಿ ಫೌಂಡೇಶನ್ ವತಿಯಿಂದ ದಿನಾಂಕ 30-07-2021 ರಂದು ಹಮ್ಮಿಕೊಂಡಿರುವ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ಆರಾಧಾನೆ ಕಾರ್ಯಕ್ರಮದ ನಿಮಿತ್ತ ಬ್ಯಾಟರಾಯನಪುರ ಕ್ಷೇತ್ರದ ತಿಂಡ್ಲು ಶ್ರೀ ��್ರಸನ್ನ ವೀರಾಂಜನೇಯ ದೇವಸ್ಥಾನದಲ್ಲಿ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು.
#Badrappalayout #Tindlu #laxminarayanaswamyaradane
ಕೇಸರಿ ಫೌಂಡೇಶನ್ ವತಿಯಿಂದ ದಿನಾಂಕ 30-07-2021 ರಂದು ಹಮ್ಮಿಕೊಂಡಿರುವ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ಆರಾಧಾನೆ ಕಾರ್ಯಕ್ರಮದ ನಿಮಿತ್ತ ಬ್ಯಾಟರಾಯನಪುರ ಕ್ಷೇತ್ರದ ಭದ್ರಪ್ಪ ಲೇಔಟ್ ನ ಶ್ರೀ ಗಂಗಮ್ಮ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆ ಪೂಜೆ ಸಲ್ಲಿಸಿ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು.
#laxminarayanaswamyaradane
ಕೇಸರಿ ಫೌಂಡೇಶನ್ ವತಿಯಿಂದ ದಿನಾಂಕ 30-07-2021 ರಂದು ಹಮ್ಮಿಕೊಂಡಿರುವ ಶ್ರೀ ಲಕ್ಷ್ಮೀ ನಾರಾಯಣ ಆರಾಧಾನೆ ಕಾರ್ಯಕ್ರಮದ ನಿಮಿತ್ತ ಬ್ಯಾಟರಾಯನಪುರ ಕ್ಷೇತ್ರದ ಅಮೃತಹಳ್ಳಿಯಲ್ಲಿ ಶ್ರೀ ಉಭಯ ಮಾರಮ್ಮ ದೇವಸ್ಥಾನದಲ್ಲ ಆಮಂತ್ರಣ ಪತ್ರಿಕೆ ಪೂಜೆ ಸಲ್ಲಿಸಿ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು.
#WeAreWithYou#Aradane